ಕೈಚೀಲದಲ್ಲಿ ಸಿಕ್ಕ ಬಂಗಾರದಂತ ಮಗುವಿನ ಪೋಷಕರಿಗಾಗಿ ಮಕ್ಕಳ ಕಲ್ಯಾಣ ಸಮಿತಿ ಪ್ರಕಟಣೆ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 4, 2025 ‌‌  ಶಿವಮೊಗ್ಗ ನಗರದ ಹೊರವಲಯದಲ್ಲಿನ ಶ್ರೀರಾಂಪುರದ ಬಳಿಯಲ್ಲಿ ಹಸುಗೂಸನ್ನು ಕೈ ಚಿಲದಲ್ಲಿ ಇಟ್ಟು ಹೋಗಿರುವ ಪ್ರಕರಣ ಸಂಬಂಧ ಶಿವಮೊಗ್ಗ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯನ್ನು ನೀಡಿದ್ದಾರೆ. ಮಗುವಿನ ಪೋಷಕರು, ಸಂಬಂಧಿಕರು ಬಗ್ಗೆ ಮಾಹಿತಿ ಇದ್ದಲ್ಲಿ ತಿಳಿಸಿ ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.  ಶ್ರೀರಾಂಪುರದಲ್ಲಿ ಸಿಕ್ಕ ಹಸುಗೂಸಿನ ಬಗ್ಗೆ ಮಲೆನಾಡು ಟುಡೆಯು ಸಾಗರ ರಸ್ತೆಯಲ್ಲಿ ಪೈಪ್‌ ಬಳಿ ಇಟ್ಟಿದ್ದ ಕೈ ಚೀಲದಲ್ಲಿತ್ತು ಮಗು | ಬಿಟ್ಟೋದವರ … Read more

ವಿನೋಬನಗರ ಲಿಮಿಟ್ಸ್‌ನಲ್ಲಿ ಗಾಂಜಾ ಮಾರುತ್ತಿದ್ದವರಿಗೆ ಶಾಕ್‌ | ಸಾಗರದ ಓರ್ವ ಸೇರಿ ಇಬ್ಬರು ಅರೆಸ್ಟ್‌

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 4, 2025 ‌‌  ಶಿವಮೊಗ್ಗ ಪೊಲೀಸ್‌ ಇಲಾಖೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ಎನ್‌ಡಿಪಿಎಸ್‌ ಆಕ್ಟ್‌ ಅಡಿಯಲ್ಲಿ ಕೇಸ್‌ ದಾಖಲಿಸಿದೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕಟಣೆಯನ್ನು ಶಿವಮೊಗ್ಗ ಪೊಲೀಸ್‌ ಇಲಾಖೆ ನೀಡಿದ್ದು ಅದರ ವಿವರ ಹೀಗಿದೆ.  ಮೊದಲನೇ ಪ್ರಕರಣ ದಿನಾಂಕ : 02-02-2025  ರಂದು ನಡೆಇದದೆ. ಇಲ್ಲಿನ  ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಜೆ. ಹೆಚ್. ಪಟೇಲ್ ಬಡಾವಣೆ ತುಂಗಾ ಚಾನಲ್ … Read more

ಶಿವಮೊಗ್ಗ ಟ್ರಾಫಿಕ್‌ನಲ್ಲಿ ಸಮಸ್ಯೆಯಾಗ್ತಿದೆಯಾ? ಜಸ್ಟ್‌ ವಾಟ್ಸಾಪ್‌ ಮೆಸೇಜ್‌ ಮಾಡಿ | ಸ್ಥಳಕ್ಕೆ ಬರುತ್ತೆ ಭದ್ರಾ?!

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 4, 2025 ‌‌  ಶಿವಮೊಗ್ಗ ನಗರದಲ್ಲಿ ಕೋಟೆ ಪೊಲೀಸ್‌ ಠಾಣೆ ಬಳಿ ಆಯೋಜಿಸಿದ್ದ ಸ್ತೆ ಸಂಚಾರ ‌ನಿಯಮಗಳ ಜಾಗೃತಿ ಪ್ರದರ್ಶನಕ್ಕೆ ಬಿಗ್‌ ರೆಸ್ಪಾನ್ಸ್‌ ಬಂದಿದೆ. ಎಕ್ಸ್‌ಪೋದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು, ನೌಕರರು ಹಾಗೂ ಸಾರ್ವಜನಿಕರು ಸಂಚಾರಿ ನಿಯಮಗಳ ಬಗ್ಗೆ ಖುದ್ದು ತಿಳಿದು ಟ್ರಾಫಿಕ್‌ ಪೊಲೀಸರ ಪ್ರಯತ್ನಕ್ಕೆ ಶಹಬ್ಬಾಸ್‌ ಎಂದಿದ್ದಾರೆ. ಈ ಬಗ್ಗೆ ಸಾರ್ವಜನಿಕರು ವ್ಯಕ್ತಪಡಿಸಿರುವ ಪ್ರತಿಕ್ರಿಯೆಗಳನ್ನು ಶಿವಮೊಗ್ಗ ಸಂಚಾರಿ ಪೊಲೀಸರು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  ಮುಂದುವರಿದು … Read more

ಶಿವಮೊಗ್ಗ ಸಿಟಿಯಲ್ಲಿ ಆಟೋ ಮೀಟರ್‌ ದರ ಎಷ್ಟಿದೆ? ಶಿವಮೊಗ್ಗ ಟ್ರಾಫಿಕ್‌ ಪೊಲೀಸ್‌ ನೀಡಿದ ದರಪಟ್ಟಿಯಲ್ಲಿ ಏನಿದೆ?

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 4, 2025 ‌‌  ಶಿವಮೊಗ್ಗ ಸಿಟಿಯಲ್ಲಿ ಓಡಾಡುವ ಆಟೋಗಳಿಗೆ ಮೀಟರ್‌ ಕಡ್ಡಾಯಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಮೀಟರ್‌ ಅಳವಡಿಸದ ಆಟೋ ಚಾಲಕರಿಗೆ ಫೈನ್‌ ಹಾಕಲಾಗುತ್ತಿದೆ. ಇದರ ನಡುವೆ ಆಟೋ ಮೀಟರ್‌ನಲ್ಲಿ ಪ್ರತಿಕಿಲೋಮೀಟರ್‌ಗೆ ಎಷ್ಟು ದರ ವಿಧಿಸಲಾಗುತ್ತಿದೆ ಎಂಬ ಮಾಹಿತಿ ಸಾರ್ವಜನಿಕರ ಅನಕೂಲಕ್ಕಾಗಿ ಶಿವಮೊಗ್ಗ ಟ್ರಾಫಿಕ್‌ ಪೊಲೀಸ್‌ ಬಿಡುಗಡೆ ಮಾಡಿದೆ.    ಆಟೋ ಮೀಟರ್‌ ಇದ್ದಾಗ್ಯು ಕೆಲವು ಆಟೋ ಚಾಲಕರು ಮೀಟರ್‌ ಹಾಕದೇನೆ ಆಟೋ ಓಡಿಸುತ್ತಿರುವುದು ಗ್ರಾಹಕರಿಗೆ ಸಮಸ್ಯೆ … Read more

ವೀಲ್ಹಿಂಗ್‌ ಎಫೆಕ್ಟ್‌ | ಜಸ್ಟ್‌ ₹5000 ಫೈನ್ | ಹೊರಬಿತ್ತು ಶಿವಮೊಗ್ಗ ಟ್ರಾಫಿಕ್‌ ರೀಲ್ಸ್‌!

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 4, 2025 ‌‌  ಶಿವಮೊಗ್ಗ ಟ್ರಾಫಿಕ್‌ ಪೊಲೀಸ್‌ ವೀಲ್ಹಿಂಗ್‌ ಶೂರರ ಮೇಲೆ ಖಾಕಿ ಕಣ್ಣಿಟ್ಟಿದೆ. ಇದಕ್ಕೆ ಸಾಕ್ಷಿಯಾಗಿ ಓರ್ವ ಯುವಕನಿಗೆ ವಿಲ್ಹೀಂಗ್‌ ಮಾಡಿದ ತಪ್ಪಿಗೆ ಐದು ಸಾವಿರ ರೂಪಾಯಿ ದಂಡವನ್ನು ಕೋರ್ಟ್‌ ಮೂಲಕ ವಿಧಿಸಿದೆ.  ಶಿವಮೊಗ್ಗ ಟ್ರಾಫಿಕ್‌ ಪೊಲೀಸ್‌  ದಿನಾಂಕ 30..01.2025ರಂದು ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ  ಪಿಎಸ್ಐ ತಿರುಮಲೇಶ್ ಮತ್ತು ಸಿಬ್ಬಂದಿ ಪ್ರಕಾಶ್  ಎ.ಆರ್.ಎಸ್.ಐ. ಪ್ರವೀಣ್ ಪಾಟೀಲ್ ಹೆಚ್.ಸಿ.  ದಿನೇಶ್ ಪಿ.ಸಿ,  ಹರೀಶ್ … Read more

ಮನೆ ಒಕಲ್ಲಿಗೆ ಹೋಗಲು ರೆಡಿಯಾಗ್ತಿದ್ದವರಿಗೆ ಆಘಾತ | ಏನೂ ಆಗದೇ ನಡೆದಿತ್ತು ಕಳ್ಳತನ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 4, 2025 ‌‌  ಬೀರುವಿನಲ್ಲಿಟ್ಟಿದ್ದ ಚಿನ್ನ ಇದ್ದಕ್ಕಿದ್ದಂತೆ ಕಾಣೆಯಾಗಿದ್ದು, ಕಳ್ಳತನ ಆಗಿರುವ ಸಂಶಯದ ಮೇರೆಗೆ ಪೊಲೀಸರಿಗೆ ದೂರು ನೀಡಿದ ಘಟನೆಯೊಂದು ಶಿವಮೊಗ್ಗದ ಅಶೋಕ ನಗರದಲ್ಲಿ ನಡೆದಿದೆ. ಇಲ್ಲಿನ ನಿವಾಸಿಯೊಬ್ಬರು ಸಂಬಂಧಿಕರ ಗೃಹ ಪ್ರವೇಶಕ್ಕೆ ಹೊರಟಿದ್ದರು. ಅದಕ್ಕಾಗಿ ಸಿದ್ದರಾಗುತ್ತಿದ್ದ ಅವರು, ಬೀರುವಲ್ಲಿ ಇಟ್ಟಿದ್ದ ಚಿನ್ನಕ್ಕಾಗಿ ಹುಡುಕಾಡಿದ್ದಾರೆ. ಆದರೆ ಚಿನ್ನಾಭರಣಗಳ ಪೈಕಿ 10 ಗ್ರಾಂ ತೂಕದ ಜುಮುಕಿ ಮತ್ತು 10 ಗ್ರಾಂ ತೂಕದ ಬಂಗಾರದ ಮಾಟಿ ನಾಪತ್ತೆಯಾಗಿರುವುದು ಗೊತ್ತಾಗಿದೆ.  … Read more

ಶಿವಮೊಗ್ಗ ತುಂಗಾ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 3, 2025 ‌‌  ಶಿವಮೊಗ್ಗದ ತುಂಗಾ ನದಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಆತನ ಗುರುತು ಪತ್ತೆಯಾಗಿದೆ. ತೀರಾ ಕೊಳೆತು ಹೋಗಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅಷ್ಟೆಯಲ್ಲದೆ ಪ್ರಕರಣ ಕುತೂಹಲ ಮತ್ತು ಅನುಮಾನ ಮೂಡಿಸುತ್ತಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆ ಪೊಲೀಸರು ಈ ಸಂಬಂಧ ಪ್ರಕಟಣೆಯನ್ನು ಸಹ ನೀಡಿದ್ದಾರೆ.    ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತುಂಗಾನದಿಯ ಮಧ್ಯದಲ್ಲಿ ಮರಳು … Read more

ಫೆಬ್ರವರಿ 6,7 ರಂದು 19 ನೇ ಕನ್ನಡ ಸಾಹಿತ್ಯ ಸಮ್ಮೇಳನ 

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 3, 2025 ‌ ಶಿವಮೊಗ್ಗ | 19 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಫೆ.06 ಮತ್ತು 07 ರಂದು ಗೋಪಿಶೆಟ್ಟಿ ಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ  ಏರ್ಪಡಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಡಿ.ಮಂಜುನಾಥ ತಿಳಿಸಿದರು. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೀರ್ಥಹಳ್ಳಿ ತಾಲ್ಲೂಕಿನ ಹಿರಿಯ ಸಾಹಿತಿ ಡಾ. ಜಿ.ಕೆ.ರಮೇಶ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಸುಮಾರು 4 ಸಾವಿರ ಪ್ರತಿನಿಧಿಗಳು ಸಾಹಿತ್ಯ … Read more

ಶಿವಮೊಗ್ಗದಲ್ಲಿ ಏನೇನು? | ಇವತ್ತಿನ ಟಾಪ್‌ 5 ಚಟ್‌ ಪಟ್‌ ಸುದ್ದಿಗಳು

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 1, 2025 ‌ ಫೆಬ್ರವರಿ 1 ಮತ್ತು 2 ರಂದು ನಗರದ ಐಎಂಎ ಸಭಾಂಗಣದಲ್ಲಿ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಬಸ್ ಚಾಲಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ, ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರವನ್ನು  ಭಾರತೀಯ ವೈದ್ಯಕೀಯ ಸಂಘ 75 ವರ್ಷ ಪೂರೈಸಿ ಅಮೃತ ಮಹೋತ್ಸವ ಆಚರಿಸುತ್ತಿರುವ ಹಿನ್ನಲೆ ಜಿಲ್ಲಾಡಳಿತ, ಸಾರಿಗೆ ಇಲಾಖೆ ಮಲೆನಾಡು ನೇತ್ರ ತಜ್ಞರ ಸಂಘದ … Read more

30 ನೇ ವಯಸ್ಸಿಗೆ 8 ಕ್ಕೂ ಹೆಚ್ಚು ಸ್ಟೇಷನ್‌, 15 ಕ್ಕೂ ಹೆಚ್ಚು ಕೇಸ್‌ | ಶಿಕಾರಿಪುರದ ಆಸಾಮಿ ಮುರುಡೇಶ್ವರದಲ್ಲಿ ಅರೆಸ್ಟ್

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 1, 2025 ‌‌  ಉತ್ತರ ಕನ್ನಡ ಜಿಲ್ಲೆ ಕೋರ್ಟ್‌ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ನಿವಾಸಿಯೊಬ್ಬನನ್ನು ಭಟ್ಕಳ ಪೊಲೀಸರು ಅರೆಸ್ಟ್‌ ಮಾಡಿ ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ. ಈತನ ವಿರುದ್ಧ ಶಿವಮೊಗ್ಗವೂ ಸೇರಿದಂತೆ ಹಲವೆಡೆ ಕೇಸ್‌ಗಳಿವೆ ಎಂಬ ವಿಚಾರ ಹೊರಬಿದ್ದಿದೆ.  ಭಟ್ಕಳ, ಮುರುಡೇಶ್ವರ,  ಇಲ್ಲಿನ JMFC ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾಗಬೇಕಿದ್ದ ಫಾರುಖ ಎಂಬಾತ ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದ. ಈತನ ವಿರುದ್ಧ ಕೋರ್ಟ್‌ ವಾರಂಟ್‌ ಹಿಡಿದು ಸರ್ಚ್‌ … Read more