Today  Calendar  Your Daily Guide / july 02 / ಹೇಗಿದೆ ದಿನ ಸಮಾಚಾರ! ಶುಭ ಸಮಯ ಯಾವುದು?

Fortune on September Dina panchanga August 21 2025  Good News Predictions, Mesha Rashi, Horoscope for July 25, 2025   Complete Kannada Panchanga for July 17 Sankashta Chaturthi Special  Astrological Predictions for All Zodiac Signs July 14 2025Todays Panchang Auspicious Timings Todays Panchanga & Auspicious Timings 11 Your Guide to Success What the Stars Say July 11Guru Purnima SpecialToday  Calendar  Your Daily Guide / july 02 / ಹೇಗಿದೆ ದಿನ ಸಮಾಚಾರ! ಶುಭ ಸಮಯ ಯಾವುದು? Today  Calendar  Your Daily Guide Today  Calendar  Your Daily Guide today special july 01 2025June 28 2025 Calendar Today Panchanga June 27 2025 June 26 2025 Kannada Panchanga June 25 2025 Astrology Forecast today rashi nakshatra in kannada today Horoscope June 24today panchanga june 23 today panchanga june 23 today panchangam in kannada June 23 2025 today calendar june 21 june 20/2025 ontikoppal panchanga nitya panchanga june dina vishesha today

ಇಂದಿನ ಕನ್ನಡ ಕ್ಯಾಲೆಂಡರ್: ಜುಲೈ 2, 2025 – ಸಂಪೂರ್ಣ ವಿವರಗಳು Today  Calendar  Your Daily Guide ದಿನದ ಮಾತು :”ನಿನ್ನ ಮೇಲೆ ನಿನಗೆ ನಂಬಿಕೆ ಇದ್ದರೆ, ಎಲ್ಲವೂ ಸಾಧ್ಯ”  ಇಂದು ಬುಧವಾರ, ಜುಲೈ 2, 2025. ಪಂಚಾಂಗದ ವಿವರ, ಶುಭ-ಅಶುಭ ಸಮಯಗಳು ಮತ್ತು ಇಂದಿನ ಜಾತಕ ಫಲಗಳು ಇಲ್ಲಿ ಲಭ್ಯ. ದಿನಾಂಕ ಮತ್ತು ಪಂಚಾಂಗ ವಿವರಗಳು Today  Calendar  Your Daily Guide ದಿನಾಂಕ: 02-07-2025 ದಿನ: ಬುಧವಾರ (WEDNESDAY) ಮಾಸ: ಆಷಾಢ – … Read more

Market Prices arecanut July 2 2025 / ಎಷ್ಟಿದೆ ಅಡಿಕೆ ದರ? ಮಾರುಕಟ್ಟೆಯಲ್ಲಿ ಎಷ್ಟಾಗಿದ ಅಡಕೆ ಧಾರಣೆ

Today's Arecanut Rates in Karnataka: High Demand for Shimoga Saruku Adike

Market Prices arecanut July 2 2025  ಕರ್ನಾಟಕದಲ್ಲಿ ಇಂದಿನ (2025-07-02) ಅಡಿಕೆ ಮಾರುಕಟ್ಟೆ ದರಗಳು: ಸಂಪೂರ್ಣ ಮಾಹಿತಿ! ಕರ್ನಾಟಕದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದಿನ (ಜುಲೈ 2, 2025) ಅಡಿಕೆ ದರಗಳು ಲಭ್ಯವಿವೆ. ರೈತರು ಮತ್ತು ವ್ಯಾಪಾರಿಗಳ ಅನುಕೂಲಕ್ಕಾಗಿ, ವಿವಿಧ ನಗರಗಳಲ್ಲಿನ ಅಡಿಕೆ ತಳಿಗಳ ಕನಿಷ್ಠ ಮತ್ತು ಗರಿಷ್ಠ ಬೆಲೆಗಳ ಸಮಗ್ರ ಪಟ್ಟಿಯನ್ನು ಇಲ್ಲಿ ಒದಗಿಸಲಾಗಿದೆ. ಮಾರುಕಟ್ಟೆಯ ಇತ್ತೀಚಿನ ಟ್ರೆಂಡ್‌ಗಳನ್ನು ತಿಳಿದುಕೊಳ್ಳಲು ಈ ಮಾಹಿತಿ ಸಹಾಯಕವಾಗಲಿದೆ. ಮಾರುಕಟ್ಟೆವಾರು ಅಡಿಕೆ ದರಗಳ ವಿವರ (2025-07-02)Market Prices arecanut … Read more

snake rescue :  ಶೂ ಸ್ಟ್ಯಾಂಡ್ ಕೆಳಗೆ ಹೆಡೆ ಎತ್ತಿದ ನಾಗರ ಹಾವು 

snake rescue ನಾಗರ ಹಾವನ್ನು ರಕ್ಷಿಸಿದ ಸ್ನೇಕ್​ ಕಿರಣ್​

snake rescue :  ಶೂ ಸ್ಟ್ಯಾಂಡ್ ಕೆಳಗೆ ಹೆಡೆ ಎತ್ತಿದ ನಾಗರ ಹಾವು  snake rescue : ಶಿವಮೊಗ್ಗ : ಶಿವಮೊಗ್ಗದ ಕೃಷಿ ನಗರ 2ನೇ ಮುಖ್ಯರಸ್ತೆಯಲ್ಲಿರುವ ಚಂದ್ರಶೇಖಪ್ಪ ಅವರ ಮನೆಯಲ್ಲಿ ಶೂ ಸ್ಟ್ಯಾಂಡ್ ಕೆಳಗೆ ಅಡಗಿದ್ದ ಸುಮಾರು ಒಂದೂವರೆ ಅಡಿ ಉದ್ದದ ನಾಗರ ಹಾವನ್ನು ಉರಗ ರಕ್ಷಕ ಸ್ನೇಕ್ ಕಿರಣ್ ಯಶಸ್ವಿಯಾಗಿ ಹಿಡಿದು ರಕ್ಷಿಸಿದ್ದಾರೆ. ಇಂದು ಬೆಳಿಗ್ಗೆ ಚಂದ್ರಶೇಖಪ್ಪ ಎಂಬುವವರ ಮನೆಯ ಮೆಟ್ಟಿಲಿನ ಕೆಳಗೆ ಇಟ್ಟಿದ್ದ ಶೂ ಸ್ಟ್ಯಾಂಡ್ ಬಳಿ ಹಾವು ಕಾಣಿಸಿಕೊಂಡಿದೆ. ಇದನ್ನು ನೋಡಿದ … Read more

accident today : ಜುಲೈ 01  ಬೇಗುವಳ್ಳಿಯಲ್ಲಿ ಭೀಕರ ಅಪಘಾತ, ಓರ್ವ ಮಹಿಳೆ ಸಾವು 

Lightning Strike Trading advertisement Current shock : Rippon pete Dasara Sports cyber crimeThreat case

accident today :  ಬೇಗುವಳ್ಳಿಯಲ್ಲಿ ಭೀಕರ ಅಪಘಾತ ಓರ್ವ ಮಹಿಳೆ ಸಾವು  ತೀರ್ಥಹಳ್ಳಿ : ತಾಲೂಕಿನ ತೂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೇಗುವಳ್ಳಿ ಬಳಿ ಇಂದು ಮಧ್ಯಾಹ್ನ ಲಾರಿ ಮತ್ತು ಕಾರು ನಡುವೆ  ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮಂಗಳೂರಿನಿಂದ ಶಿವಮೊಗ್ಗದ ಕಡೆಗೆ ಬರುತ್ತಿದ್ದ ಕಾರು  ಹಾಗೂ ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ಸಾಗುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.  ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಗ್ರಾಮಸ್ಥರು … Read more

power cut tomorrow :  ಜುಲೈ 02 ರಂದು ವಿದ್ಯುತ್ ವ್ಯತ್ಯಯ

Power Cut in Shivamogga power cut in Machenahalli and Nidige areas on January 21

ಶಿವಮೊಗ್ಗ :  ನಗರದ ಫಿಶ್ ಮಾರ್ಕೆಟ್ ಬಳಿ ವಿದ್ಯುತ್ ಉಪಕರಣಗಳ ದುರಸ್ತಿ ಕಾಮಗಾರಿಯನ್ನು ಜುಲೈ02 ರಂದು ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ ವಾಗಲಿದೆ. power cut tomorrow : ಎಲ್ಲೆಲ್ಲಿ ಕರೆಂಟ್​ ಇರಲ್ಲ ಗಾಂಧಿ ಬಜಾರ್, ಸಾವರ್ಕರ್ ನಗರ, ಫಿಶ್ ಮಾರ್ಕೆಟ್, ತಿರುಪಳಯ್ಯನ ಕೇರಿ, ಎಲೆರೇವಣ್ಣ ಕೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.

shivamogga news today : ಶಿವಮೊಗ್ಗದಲ್ಲಿ  ಹೃದಯಾಘಾತದಿಂದ 2 ದಿನಗಳ ಅಂತರದಲ್ಲಿ  ಮೂರು ಸಾವು

shivamogga news today

shivamogga news today ಹಾಸನದಲ್ಲಿ ಹೃದಯಾಘಾತ ಪ್ರಕರಣಗಳ ಹೆಚ್ಚಳದ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಶಿವಮೊಗ್ಗದಲ್ಲಿ ಕೇವಲ ಎರಡು ದಿನಗಳ ಅಂತರದಲ್ಲಿ ಯುವಕ, ವೈದ್ಯರು ಮತ್ತು ಬಾಣಂತಿ ಸೇರಿದಂತೆ ಮೂವರು ಹೃದಯಾಘಾತದಿಂದ ಸಾವನ್ನಪ್ಪಿರುವುದು ಆತಂಕ ಮೂಡಿಸಿದೆ. ಡಿವಿಎಸ್ ಕಾಲೇಜು ವಿದ್ಯಾರ್ಥಿ ಸಾವು ಜೂನ್ 29ರಂದು ಡಿವಿಎಸ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಶ್ರೀನಿಧಿ (21) ಅವರಿಗೆ ದಿಢೀರನೆ ಎದೆ ನೋವು ಕಾಣಿಸಿಕೊಂಡು ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನಲಾಗಿದೆ. ಕೆಲವರು ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಿದರೆ ಇನ್ನು ಕೆಲವರು ಹೃದಯಾಘಾತದಿಂದ … Read more

car accident in mandagadde ಜುಲೈ 1 : ಮಂಡಗದ್ದೆ ಬಳಿ ನದಿಗೆ ಉರುಳಿದ ಕಾರು, ತೆಕ್ಕಟ್ಟೆಯ ಮಹಿಳೆ ಸಾವು

car accident in mandagadde ನದಿಗೆ ಉರುಳಿದ ಕಾರು

car accident in mandagadde : ಮಂಡಗದ್ದೆ ಬಳಿ ನದಿಗೆ ಉರುಳಿದ ಕಾರು, ತೆಕ್ಕಟ್ಟೆಯ ಮಹಿಳೆ ಸಾವು ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ ಬಳಿ ಜೂನ್ 29ರಂದು ಚಾಲಕನ ನಿಯಂತ್ರಣ ತಪ್ಪಿ ಕಾರು ನದಿಗೆ ಉರುಳಿ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದ್ದು, ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಕುಂದಾಪುರದ ತೆಕ್ಕಟ್ಟೆ ನಿವಾಸಿ ಸವಿತಾ ದೇವಾಡಿಗ (57) ಮೃತ ದುರ್ದೈವಿಯಾಗಿದ್ದಾರೆ. ಕುಂದಾಪುರ ತೆಕ್ಕಟ್ಟೆಯ ಶಂಕರ ದೇವಾಡಿಗ ಅವರು ತಮ್ಮ ಮಾರುತಿ ಸ್ವಿಫ್ಟ್‌ ಕಾರಿನಲ್ಲಿ ಕುಟುಂಬದ ಆರು … Read more

bike theft case : ಒಂದು ಪ್ರಕರಣದಿಂದ ಬಯಲಾಯ್ತು 4 ಕೇಸ್‌ಗಳು : ಕಳ್ಳ ಅಂದರ್ 

bike theft case ಆರೋಪಿತನಿಂದ ವಶಪಡಿಸಿಕೊಂಡ ಬೈಕ್​ಗಳು

bike theft case : ಒಂದು ಪ್ರಕರಣದಿಂದ ಬಯಲಾಯ್ತು 4 ಕೇಸ್‌ಗಳು : ಕಳ್ಳ ಅಂದರ್  ಭದ್ರಾವತಿ :  ಭದ್ರಾವತಿ ಟೌನ್‌ನ ಬಿ.ಹೆಚ್. ರಸ್ತೆಯಲ್ಲಿ ಕಳೆದ ಜೂನ್ 9ರಂದು ಕಳುವಾಗಿದ್ದ ಬಜಾಜ್ ಡಿಸ್ಕವರ್ ಬೈಕನ್ನು ಪತ್ತೆ ಹಚ್ಚುವಲ್ಲಿ ನ್ಯೂಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ. ಭದ್ರಾವತಿ ಹೊಸಮನೆ ನಿವಾಸಿ ಹರ್ಷ (19) ನನ್ನು ಬಂಧಿತ ಆರೋಪಿಯಾಗಿದ್ದಾನೆ.  ಸುರೇಶ್ ಎಂಬುವವರು ಜೂನ್ 9, 2025 ರಂದು ಬಿ.ಹೆಚ್. ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ತಮ್ಮ ಬೈಕ್ ಕಳುವಾಗಿದೆ ಎಂದು ಭದ್ರಾವತಿ ನ್ಯೂಟೌನ್ ಪೊಲೀಸ್ … Read more

today short news : 700 ರೂ.ಗೆ 10ಕ್ಕೂ ಹೆಚ್ಚು ಸ್ಥಳಗಳಿಗೆ 1 ದಿನದ ಪ್ರವಾಸ ಸೇರಿದಂತೆ ಟಾಪ್​ 03 ಚಟ್​ಪಟ್​ ನ್ಯೂಸ್​

Bike theft casebatteries stolen in court

today short news ಶಿವಮೊಗ್ಗ: ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯಿಂದ ಜುಲೈ 13 ರಂದು ಶಿವಮೊಗ್ಗದಿಂದ 10ಕ್ಕೂ ಹೆಚ್ಚು ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳಿಗೆ ಒಂದು ದಿನದ ಪ್ರವಾಸ ಆಯೋಜಿಸಲಾಗಿದೆ. ಅಂಜನಾಪುರ ಡ್ಯಾಂ, ಹುಚ್ಚರಾಯಸ್ವಾಮಿ ದೇವಸ್ಥಾನ (ಶಿಕಾರಿಪುರ), ಅಕ್ಕಮಹಾದೇವಿ ಜನ್ಮಸ್ಥಳ ಉಡುಗಣಿ, ಬಳ್ಳಿಗಾವಿ ಕೇದಾರೇಶ್ವರ ದೇವಸ್ಥಾನ, ತೋಗರ್ಸಿ ಮಲ್ಲಿಕಾರ್ಜುನ ದೇವಸ್ಥಾನ, ಕುಬಟೂರಿನ ಕೊಟ್ಟೂರೇಶ್ವರ ದೇವಸ್ಥಾನ, ಬನವಾಸಿ ಮಧುಕೇಶ್ವರ ದೇವಸ್ಥಾನ ಹಾಗೂ ಚಂದ್ರಗುತ್ತಿ ರೇಣುಕಾಂಬದೇವಿ ದೇವಸ್ಥಾನಗಳು ಈ ಪ್ರವಾಸದಲ್ಲಿ ಸೇರಿವೆ.  ಬೆಳಿಗ್ಗೆ 6:30ಕ್ಕೆ ಹೊರಟು ರಾತ್ರಿ 10ರೊಳಗೆ ಹಿಂದಿರುಗುವ … Read more

short circuit  ಜುಲೈ 1,  ಶಾರ್ಟ್​ ಸರ್ಕ್ಯೂಟ್‌ನಿಂದ ಕಾಂಪ್ಲೆಕ್ಸ್‌ನಲ್ಲಿ ಬೆಂಕಿ : ತಪ್ಪಿತು ಭಾರೀ ಅನಾಹುತ

short circuit ಬೆಂಕಿಯನ್ನು ನಂದಿಸುತ್ತಿರುವ ಸಿಬ್ಬಂಧಿಗಳು

short circuit  ಜುಲೈ 1  ಶಾರ್ಟ್​ ಸರ್ಕ್ಯೂಟ್‌ನಿಂದ ಬೆಂಕಿ ಕಾಂಪ್ಲೆಕ್ಸ್‌ನಲ್ಲಿ ಬೆಂಕಿ : ತಪ್ಪಿತು ಭಾರೀ ಅನಾಹುತ ಶಿವಮೊಗ್ಗ : ಶಿವಮೊಗ್ಗ ನಗರದ ಓ.ಟಿ. ರಸ್ತೆಯಲ್ಲಿರುವ ಎಸ್.ಆರ್. ಕಾಂಪ್ಲೆಕ್ಸ್‌ನಲ್ಲಿ ಇಂದು ಬೆಳಿಗ್ಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ರಾಮಣ್ಣ ಎಂಬುವವರಿಗೆ ಸೇರಿದ ಈ ಕಾಂಪ್ಲೆಕ್ಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡ ಕೂಡಲೇ ಇಡೀ ಕಾಂಪ್ಲೆಕ್ಸ್ ಹೊಗೆಯಿಂದ ಆವರಿಸಿಕೊಂಡಿತು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಮೆಸ್ಕಾಂ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. … Read more