Shivamogga Railway Station security 02 / ರೈಲು ನಿಲ್ದಾಣದಲ್ಲಿ ಬಿಗಿ ಭದ್ರತಾ ತಪಾಸಣೆ! ವಿಚಾರ ಏನು ಗೊತ್ತಾ?

Shivamogga Railway Station security

Shivamogga Railway Station security July 2 2025 ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಬಿಗಿ ಭದ್ರತಾ ತಪಾಸಣೆ! ವಿಚಾರ ಇಲ್ಲಿದೆ! Shivamogga news / ಶಿವಮೊಗ್ಗ, ಜುಲೈ 02, 2025: ಪ್ರಯಾಣಿಕರ ಸುರಕ್ಷತೆಯ ನಿಟ್ಟಿನಲ್ಲಿ  ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಇಂದು ಬಿಗಿ ಭದ್ರತಾ ತಪಾಸಣೆ ನಡೆಸಲಾಗಿದೆ. ಈ ಸಂಬಂಧ ರೈಲ್ವೆ ಇಲಾಖೆ ಎಕ್ಸ್​ ಅಕೌಂಟ್​ನಲ್ಲಿ ಅಪ್​ಡೇಟ್ ನೀಡಿದೆ.  ಇನ್ನು ತಪಾಸಣೆಯ ಸಂದರ್ಭದಲ್ಲಿ ರೈಲ್ವೆ ನಿಲ್ದಾಣದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಶ್ವಾನ ದಳ (DOG SQUAD) ಮತ್ತು ಭದ್ರತಾ … Read more

Jail Search Shivamogga july 02 /ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ  ಪೊಲೀಸರಿಂದ ದಿಢೀರ್ ದಾಳಿ, ಪರಿಶೀಲನೆ

Shivamogga Central Jail Raid

Jail Search Shivamogga ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ  ಪೊಲೀಸರಿಂದ ದಿಢೀರ್ ದಾಳಿ, ಪರಿಶೀಲನೆ Shivamogga news /ಶಿವಮೊಗ್ಗ, ಜುಲೈ 2, 2025: ಇಂದು ಮುಂಜಾನೆ ಶಿವಮೊಗ್ಗ ಜಿಲ್ಲೆಯ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ರವರ ಸೂಚನೆ ಮೇರೆಗೆ ದಿಢೀರ್ ದಾಳಿ ನಡೆಸಲಾಗಿದೆ. Jail Search Shivamogga july 02 ದಾಳಿ ಸಂದರ್ಭದಲ್ಲಿ  ಕಾರಾಗೃಹದ ಆವರಣದೊಳಗೆ ಕೈದಿಗಳ ಕೋಣೆಗಳು, ಅಡುಗೆ ಮನೆ, ಆಸ್ಪತ್ರೆ ವಿಭಾಗ ಮತ್ತು ಇತರ … Read more

rm manjunath gowda : ಡಿಸಿಸಿ ಬ್ಯಾಂಕ್ ಹಗರಣ:ಆರ್.ಎಂ. ಮಂಜುನಾಥ್ ಗೌಡರಿಗೆ ಜಾಮೀನು ಮಂಜೂರು

rm manjunath gowda : 

rm manjunath gowda :  ಡಿಸಿಸಿ ಬ್ಯಾಂಕ್ ಹಗರಣ:ಆರ್.ಎಂ. ಮಂಜುನಾಥ್ ಗೌಡರಿಗೆ ಜಾಮೀನು ಮಂಜೂರು ತೀರ್ಥಹಳ್ಳಿ: ಡಿಸಿಸಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ. (ಜಾರಿ ನಿರ್ದೇಶನಾಲಯ) ವಶದಲ್ಲಿದ್ದ ಕಾಂಗ್ರೆಸ್ ಮುಖಂಡ ಆರ್.ಎಂ. ಮಂಜುನಾಥ್ ಗೌಡ ಅವರಿಗೆ ಕೊನೆಗೂ ನ್ಯಾಯಾಲಯ ಷರತ್ತು ಬದ್ದ  ಜಾಮೀನು ಮಂಜೂರು ಮಾಡಿದೆ. ಡಿಸಿಸಿ ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡಮಾನ ಪ್ರಕರಣ ವಿಚಾರದಲ್ಲಿ ಇ.ಡಿ. ವಶದಲ್ಲಿದ್ದ ಮಂಜುನಾಥ್ ಗೌಡರು ಈ ಹಿಂದೆ ಸಲ್ಲಿಸಿದ್ದ ಮೂರು ಜಾಮೀನು ಅರ್ಜಿಗಳು ತಿರಸ್ಕೃತಗೊಂಡಿದ್ದವು.ಈ ಹಿನ್ನೆಲೆ ಸರಿ ಸುಮಾರು ಎರಡುವರೆ … Read more

hulikal ghat falls ಜುಲೈ 02 : ಹುಲಿಕಲ್ ಘಾಟಿಯಲ್ಲಿ ಮಳೆಗಾಲದ ವಿಸ್ಮಯ: ಹೆಸರಿಲ್ಲದ ಜಲಪಾತಗಳ ಮೋಡಿ!

hulikal ghat falls ಹುಲಿಕಲ್​ ಘಾಟ್​ನಲ್ಲಿರುವ ಜಲಪಾತಗಳು

hulikal ghat falls  ಶಿವಮೊಗ್ಗ: ಸಹ್ಯಾದ್ರಿಯ ಮಡಿಲಲ್ಲಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ದಟ್ಟ ಅರಣ್ಯದಿಂದ ಕೂಡಿದ ಬೆಟ್ಟಗುಡ್ಡಗಳು ಹಲವು ಜಲಪಾತಗಳಿಗೆ ಜನ್ಮ ನೀಡಿವೆ. ವರ್ಷವಿಡೀ ಹರಿಯುವ ಜಲಪಾತಗಳಿಗೆ ಹೆಸರಿವೆಯಾದರೂ, ಮಳೆಗಾಲದಲ್ಲಿ ಅಸ್ತಿತ್ವಕ್ಕೆ ಬಂದು ಆನಂತರ ಮಾಯವಾಗುವ ಈ ಜಲಧಾರೆಗಳಿಗೆ ಹೆಸರೆಂಬುದೇ ಇಲ್ಲ. ಈ ಮಳೆಗಾಲದ ವಿಶೇಷತೆಯೇ ಹುಲಿಕಲ್ ಘಾಟಿ. ಇಲ್ಲಿನ ರಸ್ತೆ ಬದಿಯಲ್ಲಿ ಭೋರ್ಗೆರೆಯುವ ಜಲಧಾರೆಗಳನ್ನು ನೋಡುವ ಕಣ್ಣುಗಳೇ ಮನಸೋತು, ಅವುಗಳಿಗೆ ಹೆಸರಿಡುವ ಇಚ್ಛೆ ಹುಟ್ಟಿಸುತ್ತವೆ. hulikal ghat falls ಹುಲಿಕಲ್ ಘಾಟಿಯಲ್ಲಿ ಒಂದು ಸುತ್ತು … Read more

theft case today : ಪಿಕಾಪ್​ ಬಿಟ್ಟು ಅಡಿಕೆ ದೋಚಿದ ಚಾಲಕ :  ಬರೋಬ್ಬರಿ 5.46 ಲಕ್ಷ ರೂ. ಮೌಲ್ಯದ ಅಡಿಕೆ ಕಳವು

Shivamogga finance harassment Road accident

theft case today : ಶಿವಮೊಗ್ಗ :  ಪಿಕಪ್​ನಲ್ಲಿ ಅಡಿಕೆ ತುಂಬಿಕೊಂಡು ಹೊರಟಿದ್ದ ವಾಹನದ ಚಾಲಕ, ವಾಹನದಲ್ಲಿದ್ದ ಬರೋಬ್ಬರಿ 18 ಚೀಲ ಅಡಿಕೆ  ಯನ್ನು ಕದ್ದು, ಖಾಲಿ ವಾಹನವನ್ನು ಮನೆ ಮುಂದೆ ನಿಲ್ಲಿಸಿ ಪರಾರಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈ ಸಂಭಂದ ತುಂಗಾ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. theft case today :  ಎಫ್​ಐಆರ್​ ನಲ್ಲಿ ಏನಿದೆ ದೂರುದಾರರ ಶ್ರೀಧರ್​ರವರ ಪ್ರಕಾರ, ಆರೋಪಿಯು ಕಳೆದ ಒಂದು ವರ್ಷದಿಂದ ಅವರ ತಂದೆಯ ಪಿಕಪ್​ ವಾಹನದಲ್ಲಿ ಕೂಲಿ … Read more

anandapura accident ಜುಲೈ 02 :  ಕೋಳಿ ತುಂಬಿದ್ದ ಲಾರಿ ಪಲ್ಟಿ : ಬಿದ್ದಿದ್ದ ಕೋಳಿಯನ್ನು ಹೊತ್ತೊಯ್ದ ಸ್ಥಳೀಯರು

anandapura accident

anandapura accident :  ಕೋಳಿ ತುಂಬಿದ್ದ ಲಾರಿ ಪಲ್ಟಿ : ಬಿದ್ದಿದ್ದ ಕೋಳಿಯನ್ನು ಹೊತ್ತೊಯ್ದ ಸ್ಥಳೀಯರು  ಶಿವಮೊಗ್ಗ: ಇಂದು ಬೆಳಿಗ್ಗೆ ಹೊಸೂರು-ಆನಂದಪುರ ನಡುವಿನ ರಾಷ್ಟ್ರೀಯ ಹೆದ್ದಾರಿ 206ರ ತಿರುವಿನಲ್ಲಿ ಕೋಳಿ ತುಂಬಿದ್ದ ಲಾರಿಯೊಂದು ಪಲ್ಟಿಯಾಗಿದೆ. ಪರಿಣಾಮ, ಸಾವಿರಾರು ಕೋಳಿಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕಾರು ಅಡ್ಡ ಬಂದ ಕಾರಣ ಲಾರಿ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಲಾರಿ ಪಲ್ಟಿಯಾದ ರಭಸಕ್ಕೆ ಹಲವಾರು ಕೋಳಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನೂ ಹಲವು ಕೋಳಿಗಳು ಜೀವಂತವಾಗಿದ್ದವು. ಅಪಘಾತದ ಸುದ್ದಿ … Read more

malnad news today ಜುಲೈ 02 : ಭತ್ತ ನಟ್ಟಿಯ ನಾಟಿ ಕಥೆ

malnad news today

malnad news today : ಭತ್ತ ನಟ್ಟಿಯ ನಾಟಿ ಕಥೆ ಓಯ್ ಏಂತದ್ರಿ ಜೂನ್ ಕಳಿತು,  ಏನ್ ಗದ್ದೆಗೆ ಬೀಜ ಹಾಕೋ ಅಂದಾಜ್ ಇಲ್ಲೇನ್ರಿ. ಉಂಟು ಮರಽ ಎಂಥ ಮಾಡೋದು ಒಂದು ಬದಿ ಮಳೆ.. ಮಳೆ ಹಿಡ್ಡಿದ್ದು ಬಿಡೋದೇ ಇಲ್ಲ ಅಂಥದೆ. ಹಿಂಗಾದ್ರೆ ಬೀಜ ಹಾಕಿದ್ದು ಪೂರ  ತೇಲ್ಕೊಂಡು ಹೋಗ್ತಾವಲ್ರಿ ಎಂಥ ಮಾಡೋದು.  ಇದ್ ನಮ್ ಮಲ್ನಾಡಲ್ಲಿ  ರೈತ್ರು ಅವ್ರರರೇ ಮಾತಾಡ್ಕೊಳೊ ಮಾತು. ಒಂದ್ಕಡೆ ನಟ್ಟಿ  ಮಾಡಕ್ಕೆ ಬೀಜ ಹಾಕ್ಬೇಕು. ಕೆಲ್ಸಕ್ಕೆ ಜನ ಸಿಗಲ್ಲ. ಅದ್ರ ಮಧ್ಯ … Read more

shikaripura car accident : ಜುಲೈ 02 ಚಲಿಸುತ್ತಿದ್ದ ಕಾರಿನ ಟಯರ್ ಬ್ಲಾಸ್ಟ್, ಓರ್ವನಿಗೆ ಗಂಭೀರ ಗಾಯ

shikaripura car accident

shikaripura car accident : ಶಿವಮೊಗ್ಗ: ಚಲಿಸುತ್ತಿದ್ದ ಕಾರಿನ ಟಯರ್ ಬ್ಲಾಸ್ಟ್, ಓರ್ವನಿಗೆ ಗಂಭೀರ ಗಾಯ  ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದಲ್ಲಿ ಚಲಿಸುತ್ತಿದ್ದ ಕಾರಿನ ಟಯರ್ ಬ್ಲಾಸ್ಟ್ ಆಗಿ ರಸ್ತೆ ಬದಿಯಲ್ಲಿದ್ದ ಐದು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಓರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆ ತರಲಘಟ್ಟ ಗ್ರಾಮದ ಚಿಕನ್ ಅಂಗಡಿಯೊಂದರ ಎದುರು ನಡೆದಿದೆ. ಟಯರ್ ಬ್ಲಾಸ್ಟ್ ಆದ ರಭಸಕ್ಕೆ ನಿಯಂತ್ರಣ ತಪ್ಪಿದ ಕಾರು, ಅಲ್ಲೇ ನಿಲ್ಲಿಸಿದ್ದ ಬೈಕ್‌ಗಳಿಗೆ ಅಪ್ಪಳಿಸಿದೆ. ಈ ಡಿಕ್ಕಿಯ … Read more

kumsi murder case solved july 02/ ಕುಂಸಿ ಕೊಲೆ ಕೇಸ್​, ಇಬ್ಬರು ಅಣ್ತಮ್ಮ ಅರೆಸ್ಟ್/

 kumsi murder case solved ಕುಂಸಿ ಕೊಲೆ ಪ್ರಕರಣ ಭೇದಿಸಿದ ಶಿವಮೊಗ್ಗ ಪೊಲೀಸರು: ಇಬ್ಬರು ಆರೋಪಿಗಳ ಬಂಧನ Shivamogga news today ಶಿವಮೊಗ್ಗ, ಜುಲೈ 2, 2025: ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಸಿ ಗ್ರಾಮದಲ್ಲಿ ಕಳೆದ ಜೂನ್ 29, 2025 ರಂದು ನಡೆದಿದ್ದ ಕೊಲೆ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪೊಲೀಸರು ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಈ ಸಂಬಂಧ  ಕೃತ್ಯಕ್ಕೆ ಬಳಸಿದ  ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. kumsi murder case solved ಬಂಧಿತರು … Read more

Shivamogga Drug Bust1.2 KG Ganja Seized / ತ್ಯಾವರೆ ಚಟ್ನಳ್ಳಿ ಬಳಿ ಚನ್ನಗಿರಿ ನಿವಾಸಿ ಮಾಲು ಸಮೇತ ಅರೆಸ್ಟ್

Shivamogga Drug Bust1.2 KG Ganja Seized

ಶಿವಮೊಗ್ಗದಲ್ಲಿ  ಗಾಂಜಾ ಬೇಟೆ: 1.2 ಕೆ.ಜಿ. ಗಾಂಜಾ ವಶ, ಓರ್ವನ ಬಂಧನ /Shivamogga Drug Bust1.2 KG Ganja Seized One Arrested  Shivamogga news  / ಶಿವಮೊಗ್ಗ, ಜುಲೈ 1, 2025: ಜಿಲ್ಲೆಯ ಸಿಇಎನ್​ ಠಾಣೆ ಪೊಲೀಸರು ಕಾರ್ಯಾಚರಣೆ ಒಂದರಲ್ಲಿ ಸುಮಾರು 1 ಕೆ.ಜಿ. 219 ಗ್ರಾಂ ಒಣ ಗಾಂಜಾ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.  ಈತ ತ್ಯಾವರೆ ಚಟ್ನಳ್ಳಿ ಸಮೀಪ ಲೇಕ್​ ವ್ಯೂ ರೆಸಿಡೆನ್ಸಿಗೆ ಹೋಗುವ ಹಾದಿಯಲ್ಲಿ  ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ … Read more