ಸಿಟಿರೌಂಡ್ಸ್‌ನಲ್ಲಿದ್ದ ಬಸ್‌ ಚಾಲಕ, ಮಾಲೀಕರಿಗೆ ಶಿವಮೊಗ್ಗ ಟ್ರಾಫಿಕ್‌ ಪೊಲೀಸರ ಶಾಕ್‌ | ಬಿತ್ತು ಫೈನ್‌

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Feb 21, 2025 ‌‌  ಪುಟ್ಟ ಮಕ್ಕಳನ್ನು ಬೈಕ್‌ನಲ್ಲಿ ಕರದೊಯ್ಯುವಾಗ ಹೆಲ್ಮೆಟ್‌ ಬಳಸಿ ಎನ್ನುವ ಅಭಿಯಾನವನ್ನು ಆರಂಭಿಸಿರುವ ಶಿವಮೊಗ್ಗ ಟ್ರಾಫಿಕ್‌ ಪೊಲೀಸರು ಇನ್ನೊಂದೆಡೆ ಇನ್ಸುರೆನ್ಸ್‌ ಇಲ್ಲದೆ ಬಸ್‌ ಓಡಿಸುತ್ತಿರುವುದನ್ನು ಪತ್ತೆ ಮಾಡಿ ನಾಲ್ಕುವರೆ ಸಾವಿರ ಫೈನ್‌ ಹಾಕಿದ್ದಾರೆ  ದಿನಾಂಕ 19.2.2025 ರಂದು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ಮತ್ತು ಸಿಬ್ಬಂದಿ ಪ್ರಕಾಶ್ ಕೆ ಆರ್ ಎಸ್ ಐ, ಪ್ರವೀಣ್ ಪಾಟೀಲ್  ಹೆಚ್.ಸಿ, ಪ್ರಶಾಂತ್,  ಚಂದ್ರ ನಾಯಕ್,  … Read more

ಬಿ ಖಾತೆ ಕೊಡಲು ಮಹಾನಗರ ಪಾಲಿಕೆ ರೆಡಿ! ಏನೆಲ್ಲಾ ಮಾಡಬೇಕು? ಯಾವೆಲ್ಲಾ ದಾಖಲೆ ಬೇಕು? ಈ ಸ್ಟೋರಿ ಓದಿ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ ಶಿವಮೊಗ್ಗ |  ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2024 ಸೆಪ್ಟಂಬರ್‌ ವರೆಗೆ ಅನಧಿಕೃತ ಬಡಾವಣೆಗಳಲ್ಲಿ ನಿರ್ಮಿಸಿಕೊಂಡಿರುವ ನಿವೇಶನ/ಕಟ್ಟಡಗಳಿಗೆ ಎ ಮತ್ತು ಬಿ-ಖಾತೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನಲೆ ಆಸ್ತಿ ಮಾಲಿಕರು ಪಾಲಿಕೆ ಕಚೇರಿಯನ್ನು ಸಂಪರ್ಕಿಸುವಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿಯೂ ಇ – ಖಾತಾ ಹಾಗೂ ಬಿ ಖಾತಾ  ಹಂಚುವುದರ ಬಗ್ಗೆ ಸಾಗಷ್ಟು ಗೊಂದಲಗಳಿದ್ದವು. ಹಾಗೆಯೇ ಇದರ ಸಲುವಾಗಿ … Read more

ಫೆಬ್ರವರಿ 23 ದೇವರ ದಾಸಿಮಯ್ಯ ಸುವರ್ಣ ಮಹೋತ್ಸವ ಕಟ್ಟಡದ ಉದ್ಘಾಟನೆ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ ಶಿವಮೊಗ್ಗ |  ಮಲೆನಾಡು ದೇವಾಂಗ ಸಮಾಜದ ವತಿಯಿಂದ  ದೇವರದಾಸಿಮಯ್ಯ ಸಭಾ ಭವನದ ಸುವರ್ಣ ಮಹೋತ್ಸವ ಕಟ್ಟಡದ ಉದ್ಘಾಟನೆ ಹಾಗೂ ಸುವರ್ಣ ಮಹೋತ್ಸವ ಆಚರಣೆ ಸಮಾರಂಭ ಸಭಾ ಕಾರ್ಯಕ್ರಮವನ್ನು ಫೆಬ್ರವರಿ 23 ರಂದು ಬೆಳಗ್ಗೆ 10.00 ಗಂಟೆಗೆ ನಗರದ ಕುವೆಂಪು ರಂಗಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಮಲೆನಾಡು ದೇವಾಂಗ ಸಮಾಜದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಪಿ.ಆರ್.ಗಿರಿಯಪ್ಪ ಹೇಳಿದರು. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುವರ್ಣ ಮಹೋತ್ಸವ ಕಟ್ಟಡವನ್ನು 1 ಕೋಟಿ … Read more

ಸೆಕೆಂಡ್‌ ಪಿಯುಸಿ ಪರೀಕ್ಷೆ | ಹೇಗಿದೆ ತಯಾರಿ | ನಿಮ್ಮ ಗಮನಕ್ಕೆ ಇರಬೇಕಾದ ಮುಖ್ಯ ಸಂಗತಿ ಇಲ್ಲಿದೆ

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Feb 20, 2025 ‌‌  ಇದೇ ಮಾರ್ಚ್‌ ಒಂದರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದೆ. ಈ ಕುರಿತಾಗಿ ಶಿವಮೊಗ್ಗ ಜಿಲ್ಲಾಡಳಿತ ನಿನ್ನೆ ದಿನ ಪೂರ್ವಾಭಾವಿ ಮೀಟಿಂಗ್‌ ನಡೆಸಿ, ಪರೀಕ್ಷೆಗೆ ಬೇಕಿರುವ ತಯಾರಿ ವಿಷಯವಾಗಿ ಚರ್ಚಿಸಿದೆ. ಈ ವೇಳೆ ಜಿಲ್ಲೆಯಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದ ಸಮಾಲೋಚನೆಗೆ ಬಂದವು. ಅದರ ವಿವರ ಹೀಗಿದೆ. ಮಾ. 1 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ   ಜಿಲ್ಲೆಯಲ್ಲಿ ಮಾರ್ಚ್ 1 ರಿಂದ 20 … Read more

ತಾಳಗುಪ್ಪ ಟ್ರೈನ್‌ಗೆ ಸಿಲುಕಿ ಮೇಲಿನ ತುಂಗಾನಗರ ಯುವಕ ಸಾವು | ಸಮೀಪದಲ್ಲಿಯೇ ಬೈಕ್‌ ಪತ್ತೆ

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Feb 18, 2025 ‌‌  ರೈಲಿಗೆ ಸಿಲುಕಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಟು ಸಾಗರಕ್ಕೆ ತೆರಳುತ್ತಿದ್ದ ತಾಳಗುಪ್ಪ ಟ್ರೈನ್‌ಗೆ ಸಿಲುಕಿ ಯುವಕ ಸಾವನ್ನಪ್ಪಿದ್ದಾನೆ. ನಿನ್ನೆ ಸಂಜೆ ಈ ಘಟನೆ ಸಂಭವಿಸಿದೆ. ರೈಲ್ವೆ ಟ್ರ್ಯಾಕ್‌ ಬಳಿ ಯುವಕನಿಗೆ ಸಂಬಂಧಿಸಿದ ಪಲ್ಸರ್‌ ಬೈಕ್‌ ಕೂಡ ಪತ್ತೆಯಾಗಿದೆ.  ಮೇಲಿನ ತುಂಗಾನಗರ ನಿವಾಸಿ ಸಂತೋಷ್‌ ಮೃತ ಯುವಕ ಎಂದು ಗೊತ್ತಾಗಿದೆ. ಚಾಲಕ ವೃತ್ತಿ ಮಾಡುತ್ತಿದ್ದ ಈತನ ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. … Read more

ಸೆಕೆಂಡ್‌ ಪಿಯುಸಿ ಪರೀಕ್ಷೆ ಮತ್ತು ಪವರ್‌ ಕಟ್‌ ಸುದ್ದಿ ಸೇರಿದಂತೆ ಶಿವಮೊಗ್ಗದ ಟಾಪ್‌ 5 ಚಟ್‌ ಪಟ್‌ ಸುದ್ದಿ 

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 19, 2025 ಸುದ್ದಿ :1 ಸಾಲದ ಬಾಧೆ ತಾಳಲಾರದೆ ಯೇಗಮ್ಮ(58) ಎಂಬ ರೈತ ಮಹಿಳೆ ನೇಣಿಗೆ ಶರಣಾದ ಘಟನೆ ಆನಂದಪುರ ಸಮೀಪದ ಇರುವಕ್ಕಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮಹಿಳೆ ಬೆಳೆ ಬೆಳೆಯಲು ಬ್ಯಾಂಕ್‌ನಲ್ಲಿ 2 ರಿಂದ 3 ಲಕ್ಷ ಸಾಲ ಮಾಡಿದ್ದರು, ಮಳೆ ಸರಿಯಾಗಿ ಬಾರದೆ ಬೆಳೆಯಲ್ಲಿ ನಷ್ಟ  ಕಂಡ ಮಹಿಳೆ  ಸಾಲ ತೀರಿಸಲು ಸಾಧ್ಯವಾಗದೆ ಮನನೊಂದು ಹೊಲದಲ್ಲಿನ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಸುದ್ದಿ … Read more

ಫೆಬ್ರವರಿ 21ರಂದು ಭದ್ರಾವತಿಯಲ್ಲಿ ರೈತರ ಬೃಹತ್‌ ಪ್ರತಿಭಟನೆ | ಕಾರಣವೇನು

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 19, 2025 ಶಿವಮೊಗ್ಗ | ರೈತ ವಿರುದ್ಧ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಬಗರ್ ಹುಕುಂ ಸಾಗುವಳಿ ಮತ್ತು ಶರಾವತಿ ಮುಳುಗಡೆ ರೈತರ ಹಿತಾರಕ್ಷಣಾ ಸಮಿತಿ ವತಿಯಿಂದ ಫೆಬ್ರವರಿ 21 ರಂದು ಭದ್ರಾವತಿಯಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಮುಖಂಡ ಹೆಚ್‌ ಆರ್ ಬಸವರಾಜಪ್ಪ ತಿಳಿಸಿದರು. ಇಂದು ನಗರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ … Read more

ವಿಧಾನಸೌಧದಲ್ಲಿ ಅಟೆಂಡರ್‌ ಕೆಲಸ ಕೊಡಿಸುವುದಾಗಿ ಭದ್ರಾವತಿ ನಿವಾಸಿಗೆ ₹4 ಲಕ್ಷ ವಂಚನೆ | ಸಾರ್ವಜನಿಕರೇ ಎಚ್ಚರ

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Feb 18, 2025 ‌‌  ವಿಧಾನಸೌಧದಲ್ಲಿ ಅಟೆಂಡರ್‌ ಕೆಲಸ ಕೊಡಿಸುತ್ತೇನೆ ಎಂದು ಭದ್ರಾವತಿಯ ನಿವಾಸಿಯೊಬ್ಬರಿಗೆ ಮೋಸದ ಮಾಡಿದ ಪ್ರಕರಣ ಸಂಬಂಧ ಭದ್ರಾವತಿ ತಾಲ್ಲೂಕು ಪೇಪರ್‌ ಟೌನ್‌ ಪೊಲೀಸ್‌ ಠಾಣೆಯಲ್ಲಿ BHARATIYA NYAYA SANHITA (BNS), 2023 (U/s-316(2),318(4)) ಅಡಿಯಲ್ಲಿ ಕೇಸ್‌ ದಾಖಲಾಗಿದೆ.  ಸಾರ್ವಜನಿಕರೇ ಎಚ್ಚರ ಇಲ್ಲಿನ ರಬ್ಬರ್‌ ಕಾಡು ನಿವಾಸಿಯೊಬ್ಬರು ತಮ್ಮ ಕುಟುಂಬದ ಸದಸ್ಯನಿಗೆ ಕೆಲಸ ಕೊಡಿಸುವ ಆಸೆಯಲ್ಲಿದ್ದರು. ಇದೇ ವೇಳೆ ಊರಿನ ವ್ಯಕ್ತಿಯೊಬ್ಬರು ತಮಗೊಬ್ಬರು ಪರಿಚಯವಿದ್ದಾರೆ, ಅವರಿಗೆ … Read more

ಸಕ್ರೆಬೈಲ್‌ ಹೋಟೆಲ್‌ ಕೇಸ್‌ | ಯುವತಿ, ಯುವಕ ಕಿಡ್ನ್ಯಾಪ್‌, ಹಲ್ಲೆ, ಬೆದರಿಕೆ, | ಕ್ಲಾರ್ಕ್‌ ಪೇಟೆ ಇಲ್ಲು ಸೇರಿ ಮೂವರ ಬಂಧನ

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Feb 18, 2025 ‌‌  ಶಿವಮೊಗ್ಗದ ಸಕ್ರೆಬೈಲ್‌ನಲ್ಲಿ ಹೋಟೆಲ್‌ವೊಂದರಲ್ಲಿ ಸ್ನೇಹಿತೆ ಜೊತೆ ಊಟ  ಮಾಡುತ್ತಿದ್ದ ಯುವಕನನ್ನು ಹೆದರಿಸಿ, ಇಬ್ಬರನ್ನು ಆಟೋದಲ್ಲಿ ಕೂರಿಸಿಕೊಂಡು ಊರೆಲ್ಲಾ ಸುತ್ತಾಡಿಸಿ, ಬಳಿಕ ಹಣಕ್ಕಾಗಿ ಬೆದರಿಕೆ ಹಾಕಿದ ಹಾಗೂ ವಿಡಿಯೋ ಲೀಕ್‌ ಮಾಡುತ್ತೇವೆ ಎಂದು ಕಿರುಕುಳ ನೀಡಿದ ಪ್ರಕರಣ ಸಂಬಂಧ ತುಂಗಾನಗರ ಪೊಲೀಸ್‌ ಠಾಣೆಯ ಪೊಲೀಸರು ಕ್ವಿಕ್‌ ಆಕ್ಷನ್‌ ಕೈಗೊಂಡಿದ್ದಾರೆ. ಈ ಸಂಬಂಧ ಮಲೆನಾಡು ಮುಖ್ಯವಾಗಿ ವರದಿ ಮಾಡಿತ್ತು ಅದರ ಲಿಂಕ್‌ ಇಲ್ಲಿದೆ ಸಕ್ರೆಬೈಲ್‌ನಲ್ಲಿ ನಡೆಯಿತೇ … Read more

ಕೊಟ್ಟ ಆಶ್ವಾಸನೆ ಈಡೇರಿಸಿದ‌ SP ಉಮಾಪ್ರಶಾಂತ್ | ಕಾಡಿಗೆ ಕಿಡಿಗೇಡಿಗಳ ಬೆಂಕಿ | ಕರುವಿಗೆ ಮೆಚ್ಚಿನೇಟು | OUT OF STATION

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Feb 18, 2025 ‌‌  ಸುದ್ದಿ 1 : ದಾವಣಗೆರೆ ಜಿಲ್ಲಾ ಮಲೆಬೆನ್ನೂರು ಪೊಲೀಸರು ಇಲ್ಲಿನ ಕೊಕ್ಕನೂರು ಗ್ರಾಮದಲ್ಲಿ ನಡೆದಿದ್ದ ಸರಗಳ್ಳತನ ಪ್ರಕರಣವನ್ನು ಭೇದಿಸಿದ್ದಾರೆ. ಇಲ್ಲಿನ ನಿವಾಸಿಯೊಬ್ಬರ ಕೊರಳಿಗೆ ಕೈ ಹಾಕಿದ್ದ ಆರೋಪಿ 2 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಎಗರಿಸಿದ್ದ. ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದ ಹಿನ್ನೆಲೆ ಎಸ್‌ಪಿ ಉಮಾಪ್ರಶಾಂತ್‌ ಸ್ಥಳೀಯರಿಗೆ ಆರೋಪಿಯನ್ನ ತಕ್ಷಣವೆ ಬಂಧಿಸುವ ಭರವಸೆ ನೀಡಿದ್ದರು. ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಸ್ಥಳೀಯರಿಗೆ ನೀಡಿದ್ದ … Read more