ಅಡಿಕೆ ತೋಟಕ್ಕೆ ನುಗ್ಗಿ 15 ಕ್ವಿಂಟಾಲ್‌ಗೂ ಹೆಚ್ಚು ಅಡಿಕೆ ಕಳವು: ಪ್ರಶ್ನಿಸಿದ ಮಾಲೀಕನಿಗೆ ಜೀವ ಬೆದರಿಕೆ

Shimoga news Areca Nut Theft Copper Utensils Theft Dandavati River Sheep death Soraba, animal disease Karnataka, veterinary investigation, Veterinary doctor contact Soraba, Bangarappa Stadium, ಕುರಿ ಸಾವು, ಸೊರಬ ಸುದ್ದಿ, ವಿಷಪೂರಿತ ಆಹಾರ, Woman Narrowly Escapes Chain Snatching Attempt in Soraba While Riding Scooty

ಸೊರಬಾದ ಗ್ರಾಮವೊಂದರಲ್ಲಿ ಅಡಿಕೆ ತೊಟಕ್ಕೆ ಅಕ್ರಮವಾಗಿ ಪ್ರವೇಶಿಸಿ 15 ಕ್ವಿಂಟಾಲ್​ ಹಸಿ ಅಡಿಕೆಯನ್ನು ಕದ್ದಿದ್ದು ಅಷ್ಟೇ ಅಲ್ಲದೆ ಅದನ್ನು ಪ್ರಶ್ನಿಸಿದ ಮಾಲೀಕನಿಗೆ  ಜೀವ ಬೇದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸೊರಬಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶಿವಮೊಗ್ಗ ನಾಗರಿಕರಿಗೆ ನಾಳೆ ವಿದ್ಯುತ್‌, ನೀರು ಪೂರೈಕೆಯಲ್ಲಿ ಸಂಕಷ್ಟ! Areca Nut Theft  ಪ್ರಕರಣದ ವಿವರ ಸೊರಬಾದ ಗ್ರಾಮವೊಂದರ ರೈತರಿಗೆ ಸೇರಿದ 1 ಎಕರೆ 20 ಗುಂಟೆ ವಿಸ್ತೀರ್ಣದ ಅಡಿಕೆ ತೋಟಕ್ಕೆ ಆರೋಪಿಗಳೆಲ್ಲರೂ ಅಕ್ರಮವಾಗಿ ನುಗ್ಗಿದ್ದಾರೆ. ಅವರು ತೋಟದಿಂದ ಸುಮಾರು … Read more

ಜಸ್ಟ್ 5 ತಿಂಗಳಿನಲ್ಲಿ 67 ಲಕ್ಷ ರೂಪಾಯಿ ಇನ್​ವೆಸ್ಟ್ ಮಾಡಿದ ಲೇಡಿ ಎದುರಿಸ್ತಿದ್ದಾರೆ ಸಮಸ್ಯೆ! ಇದೆ ಎಚ್ಚರಿಕೆಯ ವಿಷಯ

Shimoga Investment Scamacebook Shimoga Businessman

Share Market ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ, ಶಿವಮೊಗ್ಗದ ಯುವತಿಯೊಬ್ಬರಿಗೆ ವಂಚನೆ ಮಾಡಲಾಗಿದೆ. ಆನ್‌ಲೈನ್ ಹೂಡಿಕೆ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ ನಗರದ 22 ವರ್ಷದ ಯುವತಿ 67 ಲಕ್ಷ ರೂ.ಗೂ ಹೆಚ್ಚಿನ ಹಣವನ್ನು ಕಳೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದಲ್ಲಿ ಜಾಗತಿಕ ಶಿಕ್ಷಣ ಮತ್ತು ಉದ್ಯೋಗ ಮೇಳ, ಎಲ್ಲಿ, ಯಾವಾಗ ಈ ಮೊದಲು ಯುವತಿಗೆ ಪ್ಯೂನಿನ್ ಎಕ್ಸ್‌ಚೆಂಜ್ ಕಂಪನಿ (Share Market) ಹೆಸರಿನಲ್ಲಿ … Read more

ಭದ್ರಾ ಚಾನಲ್‌ನಲ್ಲಿ 40 ವರ್ಷದ ಮಹಿಳೆಯ ಶವ ಪತ್ತೆ!ಕೈಯಲ್ಲಿತ್ತು ಹಸಿರು ಬಳೆ

sagara police police Bengaluru Engineer Cheated of 20 Lakhs for Gomala Land Bengaluru Engineer Unknown person body in shivamogga Three Bodies Found in Three Separate Locations

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಇಲ್ಲಿನ ಭದ್ರಾ ಕಾಲುವೆಯಲ್ಲಿ ಸುಮಾರು ನಲವತ್ತು ವರ್ಷ ಇರಬಹುದಾದ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಮೃತದೇಹವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆ ನಡೆಸಿರುವ ಪೊಲೀಸರು, ಆಕೆಯ ವಾರಸುದಾರರು ತಿಳಿಯದೆ, ಪ್ರಕಟಣೆಯನ್ನು ಹೊರಡಿಸಿದ್ದಾರೆ.  ಪ್ರತಿಭೆಯಿದ್ದರೆ ಸಾಕು! ಗಿಚ್ಚಿ ಗಿಲಿಗಿಲಿ ಜೂನಿಯರ್ಸ್‌ ಶೋಗೆ ಶಿವಮೊಗ್ಗದಲ್ಲಿಯೇ ನಡೆಯಲಿದೆ ಆಡಿಷನ್‌! ನಡೆದ ಘಟನೆಯ ವಿವರ      ದಿನಾಂಕ ಡಿಸೆಂಬರ್ 8 ರಂದು  ಅಮರಾವತಿ ಕ್ಯಾಂಪ್ ಮತ್ತು ನವಿಲೆ ಬಸಾಪುರದ ಮಧ್ಯದಲ್ಲಿರುವ ಚೌಡಮ್ಮ ದೇವಸ್ಥಾನದ ಬಳಿಯ ಭದ್ರಾ ಚಾನೆಲ್‌ನಲ್ಲಿ ಮಹಿಳೆಯ … Read more

ಕೊಟ್ಟ ದುಡ್ಡು ಕೇಳಿದ್ದಕ್ಕೆ ಡಿಪೋ ಕ್ರಾಸ್ ಬಳಿ ಕರೆಸಿ ನಡೆಸಿದ್ರು ಕೃತ್ಯ! ಭದ್ರಾವತಿ ಓಲ್ಡ್​ ಟೌನ್​ನಲ್ಲಿ ನಡೆದಿದ್ದೇನು?

Bhadravathi Robbery, Bar Gunda Ramu, Sachin Attack, Depot Cross Crime, Gold Chain Theft, 2.5 Lakh Robbery,

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:   ಹಣಕಾಸಿನ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಲು ಕರೆದು ಯವಕನ ಮೇಲೆ ಐದಾರು ಮಂದಿ ಹಲ್ಲೆ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆ ಭಧ್ರಾವತಿ ತಾಲ್ಲೂಕು ಭದ್ರಾವತಿ ಓಲ್ಡ್ ಟೌನ್​ ಪೊಲೀಸ್ ಠಾಣೆಯ ಲಿಮಿಟ್ಸ್​ನಲ್ಲಿ ಘಟನೆ ನಡೆದಿದೆ. ಈ ವೇಳೆ ವ್ಯಕ್ತಿಯ ಬಳಿಯಿದ್ದ ಚಿನ್ನವನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.  ಸದ್ಯ ಟ್ರೆಂಡ್​ನಲ್ಲಿದ್ದಾರೆ 73ರ ಬಾಡಿಬಿಲ್ಡರ್​ ರಾಮಪ್ಪ! ವಯಸ್ಸಿಗೆ ಸೆಡ್ಡು ಹೊಡೆದ ಇವರ ಕಥೆ ಗೊತ್ತಾ! ಇವರು ಶಿವಮೊಗ್ಗದವರು! ಕೃಷಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ … Read more

ಶ್ರೀಗಂಧ ಕಳ್ಳರಿಗೆ ಶಾಕ್: ಮಂಡಗದ್ದೆ ರೇಂಜ್​ನಲ್ಲಿ ನಡೆಯಿತು​ ಸೀಕ್ರೆಟ್​ ಆಪರೇಕ್ಷನ್​ ! ಇಬ್ಬರು ಅರೆಸ್ಟ್!

Shivamogga Round up

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಸಾಗರದಲ್ಲಿ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಶ್ರೀಗಂಧದ ಮರಗಳನನ್ನು ಹಿಡಿದ ಬೆನ್ನಲ್ಲೆ ಇದೀಗ ತೀರ್ಥಹಳ್ಳಿ ರೇಂಜ್​ನಲ್ಲಿ ಅಂತಹುದ್ದೆ ಒಂದು ವರದಿ ಹೊರಬಿದ್ದಿದೆ. ಅಕ್ರಮವಾಗಿ ಶ್ರೀಗಂಧ ಸಾಗಣೆಯಲ್ಲಿ ನಿರತರಾಗಿದ್ದ ಇಬ್ಬರು ಆರೋಪಿಗಳನ್ನು ಮಂಡಗದ್ದೆ ವಲಯಾರಣ್ಯಧಿಕಾರಿ ವಿನಯಕುಮಾ‌ರ್ ನೇತೃತ್ವದ ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ಬಂಧಿಸಿದೆ. 33 Kg Sandalwood Seized in Mandagadde ಕಣಗಲಕೊಪ್ಪ ಗಸ್ತು ವಿಭಾಗದಲ್ಲಿ 33 ಕೆಜಿ ಶ್ರೀಗಂಧದ ತುಂಡುಗಳನ್ನು (33 Kg Sandalwood Seized in Mandagadde) ಅಕ್ರಮವಾಗಿ … Read more

ಶಿವಮೊಗ್ಗದಿಂದ ಭದ್ರಾವತಿಗೆ ಹೋಗ್ತಿದ್ದವನಿಗೆ ಡೈರಿ ಸರ್ಕಲ್ ಬಳಿ ಅಚ್ಚರಿ! ಹೋಂಡಾ ಆಸೆಂಟ್ ಕಾರಲ್ಲಿ ಬಂದು ಹಾರ್ನೆಟ್ ಬೈಕ್ ದರೋಡೆ

 Bhadravathi Police

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಬೈಕ್​ನಲ್ಲಿ ಬರುತ್ತಿದ್ದವರನ್ನು ಅಡ್ಡಗಟ್ಟಿ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಆತನ ಬೈಕ್​ ಕಿತ್ತುಕೊಂಡು ಹೋಗಲಾಗಿದೆ. ಡಿಸೆಂಬರ್​ 06 ರಂದು ನಡೆದ ಘಟನೆ ಸಂಬಂಧ ಭದ್ರಾವತಿ ನ್ಯೂಟೌನ್​ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಭದ್ರಾವತಿ ಮಾಚೇನಹಳ್ಳಿ ಸಮೀಪ ಈ ಘಟನೆ ನಡೆದಿದ್ದು, ಶಿವಮೊಗ್ಗ ನಗರದಿಂದ ಭದ್ರಾವತಿ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಬೈಕ್ ಸವಾರನನ್ನು ಕಪ್ಪು ಬಣ್ಣದ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅಡ್ಡಗಟ್ಟಿ  ಆತನ ಬೈಕ್​ ಬಲವಂತವಾಗಿ ಕಿತ್ತುಕೊಂಡು ಹೋಗಿದ್ದಾರೆ.  ಪತ್ನಿ ವಿಚಾರದಲ್ಲಿ ಪತಿರಾಯನಿಗೆ … Read more

100 ಒಳಕ್ಕೆ, 200 ಹೊರಕ್ಕೆ ! ಮೇಗರವಳ್ಳಿ ಜಾತ್ರೆ ವೇಳೆ ಸಿಕ್ತು ಕ್ಲೂ! ಕೋಳಿ ಪಡೆ ಮೇಲೆ ಪೊಲೀಸರ ರೇಡ್!

Cockfight Gambling, Agumbe Police Station, Gambling Raid,

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:   ಅಪರೂಪಕ್ಕೆ ಎಂಬಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಕೋಳಿ ಪಡೆ ಆಡುತ್ತಿದ್ದವರ ಮೇಲೆ ಪೊಲೀಸರು ರೇಡ್​ ನಡೆಸಿದ್ದಾರೆ. ಕಳೆದ ನಾಲ್ಕನೇ ತಾರೀಖು ಶಿವಮೊಗ್ಗ ಜಿಲ್ಲೆ ಆಗುಂಬೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಿವಳ್ಳಿ ಗ್ರಾಮದ ಕೊಕ್ಕೊಡು ಪ್ರದೇಶದಲ್ಲಿ ಅನಧಿಕೃತವಾಗಿ ಕೋಳಿ ಅಂಕ ಕರಾವಳಿ ಕಡೆ ಕೋಳಿ ಪಡೆ ಅಂತಾ ಕರೆಯುವ ಆಟದಲ್ಲಿ 5- 6 ಮಂದಿ  ತೊಡಗಿದ್ದರು. ಈ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ಲಭ್ಯವಾಗಿತ್ತು. ಮಾಹಿತಿ ಆಧರಿಸಿ ಪೊಲೀಸರು ರಾತ್ರಿ ದಾಳಿ … Read more

ಕಳೆದುಕೊಳ್ಳುವ ಭೀತಿಯಿಂದ ಪಾರಾಗಿ! ನಂಜಪ್ಪ ಲೈಫ್​ ಕೇರ್​ನಲ್ಲಿ ವಿಶೇಷ ಶಿಬಿರ! ಡಾಕ್ಟರ್ ಕನ್ಸಲ್ಟೇಶನ್ ಉಚಿತ

Camp at Nanjappa Life Care Shimoga

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:    ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆ ಯಲ್ಲಿ (Camp at Nanjappa Life Care Shimoga)ಕಾಲಿನ ರಕ್ತನಾಳದಲ್ಲಿ ಉಂಟಾಗುವ ಬ್ಲಾಕ್ ಅಥವಾ ಪೆರಿಫೆರಲ್ ಆರ್ಟರಿ ಡಿಸೀಸ್ (PAD) ಸಮಸ್ಯೆಗೆ ಚಿಕಿತ್ಸೆ ನೀಡಲು ವಿಶೇಷ ಶಿಬಿರ ಆಯೋಜಿಸಲಾಗಿದೆ.  ಡಿಸೆಂಬರ್ 8 ರಿಂದ 31 ರವರೆಗೆ ವಿಶೇಷ ಚಿಕಿತ್ಸಾ ಶಿಬಿರ ನಡೆಯಲಿದೆ. ರಕ್ತನಾಳದ ಬ್ಲಾಕ್‌ನಿಂದಾಗಿ ನಡೆಯುವಾಗ ತೊಡೆ ಅಥವಾ ಕಾಲಿನ ಹಿಂಬಾಗದಲ್ಲಿ ಆಗುವ ಸೆಳೆತ, ಕಾಲುಗಳಲ್ಲಿ ನೋವು, ಚರ್ಮದ ಬಣ್ಣ ಬದಲಾಗುವುದು ಅಥವಾ … Read more

ರಿಪ್ಪನ್ ಪೇಟೆ ಕೆರೆಗೆ ಬಿದ್ದ ಹಾಸನದ ಪ್ರವಾಸಿಗರಿದ್ದ ಕಾರು: ಕೊಲ್ಲೂರಿಗೆ ಹೊರಟವರ ರಕ್ಷಣೆಗೆ ಬಂದ ಸ್ಥಳೀಯರು!

Ripponpet Accident, Tavarekere car crash, Hosanagara road, Shimoga News, Malenadu Today.

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:  ರಿಪ್ಪನ್ ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ರಸ್ತೆಯ ರಿಪ್ಪನ್ ಪೇಟೆ (Ripponpete) ಬಳಿ ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಆಲ್ಟೋ ಕಾರೊಂದು ತಾವರೆಕೆರೆಗೆ ಉರುಳಿಬಿದ್ದ ಘಟನೆ ನಿನ್ನೆ ಮಧ್ಯಾಹ್ನ ಸಂಭವಿಸಿದೆ. ಹಾಸನ ಜಿಲ್ಲೆಯಿಂದ ಉತ್ತರ ಕನ್ನಡದ ಕೊಲ್ಲೂರು  ಮೂಕಾಂಬಿಕೆ ದೇವರ ದರ್ಶನಕ್ಕೆ ತೆರಳುತ್ತಿದ್ದವರ  ಕಾರು, ತಾವರೆಕೆರೆ ಸಮೀಪದ ತಿರುವಿನಲ್ಲಿ ಕೆರೆಗೆ ಉರಳಿದೆ. ಕ್ರಾಸ್​ನಲ್ಲಿ ಚಾಲಕನ ಹಿಡಿತ ತಪ್ಪಿ ಕೆರೆಯೊಳಗೆ ಕಾರು ಉರುಳಿಬಿದ್ದಿದೆ.   ಶಿವಮೊಗ್ಗದ ಪುರೋಹಿತರ ಕೈ ಹಿಡಿದ ಅಹಮದಾಬಾದ್ ಯುವತಿ, … Read more

ಹೆಮ್ಮೆಯ ಕಾಲೇಜಿಗೆ 50ರ ಸಂಭ್ರಮ: ಸಾಗರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸುವರ್ಣ ಮಹೋತ್ಸವ

Sagar Government PU College Golden Jubilee on Dec 23 24 MLA Belur Announces Felicitation and Alumni Meet

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:  ಸಾಗರ  ಸರ್ಕಾರಿ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವದ (Sagar Government PU College) ಅಂಗವಾಗಿ ಡಿ. 23 ಮತ್ತು 24ರಂದು ಇಲ್ಲಿ ಶಿಕ್ಷಣ ಪಡೆದ ಸಾಧಕರು, ಹಿಂದಿನ ಉಪನ್ಯಾಸಕರು ಸೇರಿ ಹಲವರಿಗೆ ಸನ್ಮಾನ ಮಾಡಲಾಗುತ್ತಿದೆ. ಜೊತೆಯಲ್ಲಿ ವಿವಿಧ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಲಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಶಿವಮೊಗ್ಗ ಜಿಲ್ಲೆಯಲ್ಲಿ ಭತ್ತ ಖರೀದಿಗೆ MSP ನಿಗದಿ, ನಿಗದಿಪಡಿಸಿದ ಕನಿಷ್ಟ ದರವೆಷ್ಟು..?  ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿಗೆ 50 ವರ್ಷ ತುಂಬುತ್ತಿರುವ … Read more