ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಮುಖ್ಯಮಂತ್ರಿ ಚಂದ್ರುರವರ ಹೇಳಿಕೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ತಾಳಗುಪ್ಪದಲ್ಲಿರುವ ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ ಚಂದ್ರುರವರು , ಅಲ್ಲಿಂದ ಶಿರಸಿಗೆ ಹೊರಟಿದ್ದರು

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಮುಖ್ಯಮಂತ್ರಿ ಚಂದ್ರುರವರ ಹೇಳಿಕೆ

ಇವತ್ತು ಬೆಳಗ್ಗಿನ ತಾಳಗುಪ್ಪ ಟ್ರೈನ್​ನಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿಗೆ ಆಮ್​ ಆದ್ಮಿ ಪಕ್ಷದ ಮುಖಂಡ , ನಟ ಮುಖ್ಯಮಂತ್ರಿ ಚಂದ್ರುರವರು (#MukhyamantriChandruSpeaks) ಬಂದಿಳಿದಿದ್ದರು. ಶಿರಸಿಗೆ ಹೋಗುತ್ತಿದ್ದ ಅವರು, ಅಲ್ಲಿ ಸ್ಥಳೀಯವಾಗಿ ಮಾತನಾಡ್ತಾ, ಆಮ್​ ಆದ್ಮಿ ಪಕ್ಷ ಗುಜರಾತ್​ನಲ್ಲಿ ಮಾಡಿದ ಸಾಧನೆಯನ್ನು ವಿವರಿಸಿದರು. 

ಇದನ್ನು ಸಹ ಓದಿ : ಸಾಗರ ಪೇಟೆ ಸ್ಟೇಷನ್​ನಲ್ಲಿ ನಡೀತು ಈ ವಿಶೇಷ ಕಾರ್ಯಕ್ರಮ

ಆಮ್​ ಆದ್ಮಿ ಪಕ್ಷ ಪ್ರಧಾನಿ ನರೇಂದ್ರ ಮೋದಿಯವರ ತವರಿನಲ್ಲಿಯೇ ಜನರು ಅಷ್ಟೊಂದು ಪರ್ಸೆಂಟೇಜ್​ ವೋಟ್​ ಕೊಟ್ಟಿರುವುದು ನಿಜಕ್ಕೂ ಆಮ್​ ಆದ್ಮಿ ಪಕ್ಷವನ್ನು ಜನರು ಪರ್ಯಾಯವಾಗಿ ಬೆಂಬಲಿಸುತ್ತಿದ್ದಾರೆ ಎಂದೇ ಅರ್ಥೈಸಬಹುದು. ಅಲ್ಲದೆ ಬಿಜೆಪಿ ವಿರುದ್ಧದ ಅಲೆಯು ಸೃಷ್ಟಿಯಾಗಿದೆ. ಜೀರೋ ಪರ್ಸೆಂಟ್​ ಭ್ರಷ್ಟಾಚಾರದ ಮೂಲಕ, ಜನರಿಗೆ ಬೇಕಿರುವ ಮೂಲಸೌಕರ್ಯಗಳನ್ನು ಒದಗಿಸುವುದರ ಮೂಲಕ ಆಮ್​ ಆದ್ಮಿ ಪಕ್ಷ ದೆಹಲಿಯಲ್ಲಿಯು ಉತ್ತಮ ಜನಬೆಂಬಲ ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ದಕ್ಷಿಣ ಭಾರತದಲ್ಲಿಯು ಪಕ್ಷವನ್ನು ಸಂಘಟಿಸುವ ಜವಾಬ್ದಾರಿಯನ್ನು ಹೊತ್ತಿದ್ದು, ಆ ದಿಕ್ಕಿನೆಡೆಗೆ ಪ್ರಯತ್ನಗಳು ಯಶಸ್ವಿಯಾಗಿ ಸಾಗತ್ತಿದೆ ಎಂದರು. 

ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು

ಇದನ್ನು ಸಹ ಕ್ಲಿಕ್ ಮಾಡಿ : ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್​ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ನ ಲಿಂಕ್​ಗೆ ಕ್ಲಿಕ್ ಮಾಡಿ :  Whatsapp link