ಮಗನಿಗೆ ಟಿಕೆಟ್ ಕೇಳಿದ್ದೆ/ ಸೊಸೆಗೆ ಟಿಕೆಟ್ ಕೊಡ್ತೀನಿ ಅಂದಿದ್ರು! : ಕೆಎಸ್​ ಈಶ್ವರಪ್ಪನವರ ಮಾತು ಮತ್ತು ಪ್ರತ್ರಿಕ್ರಿಯೆ

I had asked for a ticket for my son BJP high command had promised to give ticket to daughter-in-law: KS Eshwarappa

ಮಗನಿಗೆ ಟಿಕೆಟ್ ಕೇಳಿದ್ದೆ/ ಸೊಸೆಗೆ ಟಿಕೆಟ್ ಕೊಡ್ತೀನಿ ಅಂದಿದ್ರು! : ಕೆಎಸ್​ ಈಶ್ವರಪ್ಪನವರ ಮಾತು ಮತ್ತು ಪ್ರತ್ರಿಕ್ರಿಯೆ
ಮಗನಿಗೆ ಟಿಕೆಟ್ ಕೇಳಿದ್ದೆ/ ಸೊಸೆಗೆ ಟಿಕೆಟ್ ಕೊಡ್ತೀನಿ ಅಂದಿದ್ರು! : ಕೆಎಸ್​ ಈಶ್ವರಪ್ಪನವರ ಮಾತು ಮತ್ತು ಪ್ರತ್ರಿಕ್ರಿಯೆ

MALENADUTODAY.COM/ SHIVAMOGGA / KARNATAKA WEB NEWS  

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಕುತೂಹಲ ತಣಿದಿದೆ. ಈ ನಡುವೆ ಆಪ್ತನಿಗೆ ಸಿಕ್ಕ ಟಿಕೆಟ್ ವಿಚಾರದಲ್ಲಿ  ಕೆ.ಎಸ್​. ಈಶ್ವರಪ್ಪನವರು ನೀಡಿರುವ ಪ್ರತಿಕ್ರಿಯೆ ಕುತೂಹಲ ಮೂಡಿಸ್ತಿದೆ.


Read / Shivamogga police /  ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ಅಡ್ಡೆ ಮೇಲೆ ಶಿವಮೊಗ್ಗ ಪೊಲೀಸರ ರೇಡ್ ! ಹೊಸಮನೆ ಸತೀಶ್​ ಸೇರಿ ಮೂವರ ಅರೆಸ್ಟ್​! 25 ಲಕ್ಷ ರೂಪಾಯಿ ಸೀಜ್​ 

ಸೊಸೆಗೆ ಟಿಕೆಟ್ ಕೊಡ್ತೀನಿ ಅಂದಿದ್ದರು!

ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿ ಪ್ರಕಾರ, ನಿನ್ನೆ ಕೆ.ಎಸ್​.ಈಶ್ವರಪ್ಪನವರು ಟಿಕೆಟ್ ವಿಚಾರದಲ್ಲಿ ಪ್ರತಿಕ್ರಿಯಿಸಿದ್ದು ಸಾಮಾನ್ಯ ಕಾರ್ಯಕರ್ತನಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.

Read / Karnataka election/  ಸೊರಬದಲ್ಲಿ  ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್​ ಆದ್ಮಿಯವರ ಆಸ್ತಿಯೆಷ್ಟು! 

ಇದು ಖುಷಿ ತಂದಿದೆ. ತಳಮಟ್ಟದಿಂದ ಶ್ರಮಪಟ್ಟು ಬಂದವರು ಚನ್ನಬಸಪ್ಪರವರು, ಅವರ ಪರವಾಗಿ ಕೆಲಸಮಾಡುತ್ತೇನೆ ಎಂದಿದ್ದಾರೆ. 

ಇನ್ನೂ ಇದೇ ವೇಳೆ  ಶಿವಮೊಗ್ಗದಲ್ಲಿ ಗೆಲ್ಲದೇ ಇನ್ನೆಲ್ಲಿಗೆಲ್ಲಬೇಕು? ಎಂದು ಪ್ರಶ್ನಿಸಿರುವ ಕೆ.ಎಸ್​.ಇ. 'ನಾನು ನನ್ನ ಕುಟುಂಬಕ್ಕೆ, ಪತ್ರ ಕಾಂತೇಶ್ ಅವರಿಗೆ ಟಿಕೆಟ್ ಕೇಳಿದ್ದು ನಿಜ. ಇದೇ ವೇಳೆ, ಸೊಸೆಗೆ ಟಿಕೆಟ್ ನೀಡುವುದಾಗಿ ಹೈ ಕಮಾಂಡೇ ಹೇಳಿತ್ತು. ಆದರೆ ಸೊಸೆಗೆ ಟಿಕೆಟ್ ಬೇಡ ಎಂದು ನಾವೇ ಹೇಳಿದ್ದೆವು ಎಂದಿದ್ದಾರೆ. 

MUST READ /

Read /BREAKING NEWS / ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ (ಚೆನ್ನಿ) ಯಾರು ಗೊತ್ತಾ? ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಂಧನಕ್ಕೊಳಗಾಗಿದ್ರು!

Read / Soraba /  ಸೊರಬ ಚುನಾವಣಾ ಕಣದಿಂದ ಹಿಂದೆ ಸರಿದ ನಮೋ ವೇದಿಕೆ ! ಕುಮಾರ್​ ಬಂಗಾರಪ್ಪ್ರರಿಗೆ  ತಪ್ಪಿತಾ ಕಂಟಕ!?

Read /BREAKING /  ಅಭ್ಯರ್ಥಿ ಕುತೂಹಲದ ನಡುವೆ ಶಿವಮೊಗ್ಗ ಕ್ಕೆ ಬಂದ ಬಿಎಸ್​ವೈ !   ಘೋಷಣೆಯಾಗುತ್ತಾ ಹೆಸರು!  ಹೆಲಿಪ್ಯಾಡ್​ಗೆ  ನೀತಿ ಸಂಹಿತೆಯ ಅಧಿಕಾರಿಗಳ  ಎಂಟ್ರಿ! 

Read / Shivamogga police /  ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ಅಡ್ಡೆ ಮೇಲೆ ಶಿವಮೊಗ್ಗ ಪೊಲೀಸರ ರೇಡ್ ! ಹೊಸಮನೆ ಸತೀಶ್​ ಸೇರಿ ಮೂವರ ಅರೆಸ್ಟ್​! 25 ಲಕ್ಷ ರೂಪಾಯಿ ಸೀಜ್​ 

Read / Karnataka election/  ಸೊರಬದಲ್ಲಿ  ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್​ ಆದ್ಮಿಯವರ ಆಸ್ತಿಯೆಷ್ಟು!

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere, firstnews,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga, #ShivamoggaNews ,#Shimoga, #MalnadNews #LocalNews,#KannadaNewsWebsite ,#LatestNewsKannada ,#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್,  #Kannada_News,  #karnatakaassemblyelection2023,  #KarnatakaPolitics ,#KarnatakaLatestnews, #Karanataka, #election2023 ,#karnatakaelections2023 #BJPGovernment, #bjpkarnatakanews, #bjpvscongress, #BYVijayendra, #BasavarajBommai #Lakshmansavadi, #JagadishShettar, #Modi, #AmitShah, #JPNadda,