Monday, 28 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SAKREBAIL ELEPHANT CAMP ACTIVITIES

elephant news today : ಸಲಗ ಕಾವಲಿಗೆ ಸಿದ್ದಾಪುರಕ್ಕೆ ಹೊರಟ ಸಕ್ರೆಬೈಲು ಆನೆಗಳು

prathapa thirthahalli
Last updated: June 5, 2025 4:16 pm
Prathapa thirthahalli - content producer
Share
SHARE

elephant news today ಕಳೆದ ನಾಲ್ಕು ದಿನಗಳಿಂದ ತೀರ್ಥಹಳ್ಳಿ ಭಾಗದಲ್ಲಿ ಸ್ವಚ್ಚಂದವಾಗಿ ವಿಹರಿಸುತ್ತಾ ಓಡಾಡುತ್ತಿರುವ ರೇಡಿಯೊ ಕಾಲರ್ ಅಳವಡಿಸಿದ ಕಾಡಾನೆ ಹೊಸ ಹೆಜ್ಜೆ ಹಾಕುತ್ತಾ, ಮಲೆನಾಡು ದಾಟಿ ಕರಾವಳಿಯ ಗಡಿ ಭಾಗವನ್ನು ಪ್ರವೇಶಿಸಿದೆ. ಜಿಪಿಎಸ್ ಲೊಕೇಷನ್ ನಲ್ಲಿ ಸಧ್ಯಕ್ಕೆ ಸಿದ್ದಾಪುರ ಗ್ರಾಮದ ಕಾಡಿನ ಪರಿಸರ ತೋರಿಸುತ್ತಿದೆ. ಕಾಡಾನೆಯ ನಿರಂತರ ಓಡಾಟದಿಂದ ಮಲೆನಾಡು ಜನರು ಹೈರಾಣಾಗಿದ್ದಾರೆ. ಈಗ ಕರಾವಳಿ ಭಾಗ ವ್ರವೇಶಿಸಿದ್ದು ಕಾಡಾನೆ ಸಂಚರಿಸುವ ಮಾರ್ಗದ ಗ್ರಾಮಗಳಲ್ಲಿ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಕಾಡಾನೆ ಸನಿಹವಿರುವ ಗ್ರಾಮಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರೈತರು ಹೊಲಗದ್ದೆಗಳಿಗೆ ತೆರಳುವ ಮುನ್ನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

elephant news today  ಕಾಡಾನೆ ಮೇಲೆ ಹದ್ದಿನ ಕಣ್ಣಿಡಲು ಸಕ್ರೆಬೈಲಿಂದ ಹೊರಟ ಸಾಕಾನೆಗಳು

ಇನ್ನು ರೇಡಿಯೊ ಕಾಲರ್ ಅಳವಡಿಸಿರುವ ಕಾಡಾನೆಯ ವಿಚಾರದಲ್ಲಿ ರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸಲು ಅರಣ್ಯ ಇಲಾಖೆ ಮುಂದಾಗಿದೆ. ಕಾಡಾನೆ ಸಂಚರಿಸುವ ಸ್ಥಳದ ಸನಿಹದಲ್ಲಿಯೇ ಅದರ ಮೇಲೆ ನಿಗಾ ಇಡಲು ಸಕ್ರೆಬೈಲಿನಿಂದ ಬಾಲಣ್ಣ ಸೋಮಣ್ಣ ಮತ್ತು ಬಹದ್ದೂರ್ ಕುಮ್ಕಿ ಆನೆಗಳನ್ನು ನೆನ್ನೆ ಸಂಜೆ ಲಾರಿಯ ಮೂಲಕ ಸಾಗಿಸಲಾಗಿದೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸಿದ್ದಾಪುರ ಭಾಗದಲ್ಲಿ ಬಿಡಾರ ಸ್ಥಾಪನೆ

car decor
NES Head Office, Balaraja Urs Road, Shivamogga

ಸಧ್ಯಕ್ಕೆ ಕಾಡಾನೆ ಸಿದ್ದಾಪುರ ಭಾಗದ ಕಾಡಿನ ಪರಿಸರದಲ್ಲಿದೆ. ಅದು ಹೊಲಗದ್ದೆ ಇಲ್ಲವೇ ಮಾನಸ ಸಂಪರ್ಕಕ್ಕೆ ಬರಬಹುದಾದ ಸ್ಥಳಗಳನ್ನು ತಪ್ಪಿಸಲು ಸಿದ್ದಾಪುರ ಕಾಡಿನ ಪರಿಸರದಲ್ಲಿ ಬಿಡಾರ ಸ್ಥಾಪಿಸಲು ಚಿಂಚಿಸಲಾಗಿದೆ. ಕಾಡಾನೆ ಏನಾದ್ರೂ ಹ್ಯಾಬಿಟೇಟ್ ಕಡೆ ಬರುವ ಸಾಧ್ಯತೆ ಇದ್ದರೆ ಅದನ್ನು ಸುರಕ್ಷಿತ ಸ್ಥಳಕ್ಕೆ ಹಿಮ್ಮೆಟಿಸಲಾಗುವುದು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕ.ಟಿ ಹನುಮಂತಪ್ಪ ನವರು ಝಿ ಕನ್ನಡ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ ಬಿಟೇಟ್ ಕಡೆ ಬರುವ ಸಾಧ್ಯತೆ ಇದ್ದರೆ ಅದನ್ನು ಸುರಕ್ಷಿತ ಸ್ಥಳಕ್ಕೆ ಹಿಮ್ಮೆಟಿಸಲಾಗುವುದು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ ಹನುಮಂತಪ್ಪ ನವರು ಝಿ ಕನ್ನಡ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.ನಾನು ಕೂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಕಾಡಾನೆ ಸೇಫ್ ಝೋನ್ ಗೆ ಹೋಗುವವರೆಗೂ ಕುಮ್ಕಿ ಆನೆಗಳು ನಿರಂತರ ಕಾರ್ಯಾಚರಣೆಯಲ್ಲಿರುತ್ತವೆ. ಕಾಡಾನೆ ಅಪಾಯದ ಮಾರ್ಗದಲ್ಲಿ ಸಂಚರಿಸಿದರೆ, ಅದನ್ನು ಸುರಕ್ಷಿತ ಸ್ಥಳಕ್ಕೆ ಡ್ರೈವ್ ಮಾಡುವ ಕಾರ್ಯಕ್ಕಾಗಿಯೇ ಕಾಡಿನ ಪರಿಸರದಲ್ಲಿ ಸ್ಟೇಷನ್ ಮಾಡುತ್ತಿದ್ದೇವೆ ಎಂದು ಹನುಮಂತಪ್ಪನವರು ತಿಳಿಸಿದ್ದಾರೆ. 

elephant news today  ಕಾಡಾನೆ ಹಿಡಿಯುವ ಪ್ರಸ್ಥಾಪ ಸಧ್ಯಕ್ಕಿಲ್ಲ.

ಕಾಡಾನೆಯನ್ನು ಹಿಡಿಯುವ ಪ್ರಸ್ಥಾಪ ಸಧ್ಯಕ್ಕಿಲ್ಲ. ನಮ್ಮದು ಸೇಫ್ ಪ್ಯಾಸೆಜ್ ಇಸ್ ಫಸ್ಟ್ ಪಾಯಿಂಟ್..ಆನೆ ರಿಸ್ಕಿ ಪ್ಲೇಸ್ ಗೆ ಬಂದರೆ ಅನಿವಾರ್ಯವಾದಲ್ಲಿ ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಿಸಿಎಪ್ ಹನುಮಂತಪ್ಪನವರು ಹೇಳಿದ್ದಾರೆ.

malenadutoday add
TAGGED:elephant news today
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article Shikaripura accident mcgann hospital : ಮೆಗ್ಗಾನ್​ ಆಸ್ಪತ್ರೆಯ ಶರಾವತಿ ಗೇಟ್ ಬಳಿ ಅಪರಿಚಿತ 1 ಮೃತ ದೇಹ ಪತ್ತೆ | ಬಲಗೈಯಲ್ಲಿದೆ ಅರ್ಚನಾ ಹೆಸರಿನ ಟ್ಯಾಟೊ 
Next Article royal challengers bangalore royal challengers bangalore :  ಕಾಲ್ತುಳಿತದಲ್ಲಿ ಮೃತಪಟ್ಟ 11 ಜನರಿಗೆ ಪರಿಹಾರ ಘೋಷಿಸಿದ RCB
Leave a Comment

Leave a Reply Cancel reply

Your email address will not be published. Required fields are marked *

You Might Also Like

SAKREBAIL ELEPHANT CAMP ACTIVITIES

200 ಸಿಬ್ಬಂದಿ, 4 ಗಂಟೆ ಕಾರ್ಯಾಚರಣೆ | ಸಿಕ್ಕಿಬಿದ್ದ ಹಾಸನ ಆನೆ ಸಕ್ರೆಬೈಲ್‌ ಬಿಡಾರಕ್ಕೆ ಶಿಫ್ಟ್‌ | ಕ್ರಾಲ್‌ ವಿಡಿಯೋ ನೋಡಿ

By 13

sakrebyle elephant camp | ಸಕ್ರೆಬೈಲ್‌ನಲ್ಲಿ ಆನೆಗೆ ನಾಮಕರಣ | ಹೆಸರೇ ವಿಶೇಷ | ಏನು ಗೊತ್ತಾ

By 13
elephant in hulikal ghat
STATE NEWS

elephant in hulikal ghat : ಹುಲಿಕಲ್​ ಘಾಟಿ ಇಳಿದ ಒಂಟಿ ಕಾಡಾನೆ | ಮೊಬೈಲ್​ನಲ್ಲಿ ವಿಡಿಯೋ ಸೆರೆ

By Prathapa thirthahalli

ಖಾನಾಪುರದಲ್ಲಿ ಸಕ್ರೆಬೈಲ್‌ ಆನೆ ಬಿಡಾರದ ಆನೆಗಳ ಕಾರ್ಯಾಚರಣೆ ಸಕ್ಸಸ್‌ | ಕ್ಯಾಂಪ್‌ಗೆ ಬರ್ತಿದೆ ಬೆಳಗಾವಿ ಗಂಡಾನೆ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up