ಶಿವಮೊಗ್ಗದಲ್ಲಿ ಸಿಕ್ಕ ಹಸಿರು ಹಾವು | ಶಿರಸಿಯಲ್ಲಿ ಬಚ್ಚಲು ಒಲೆಯೊಳಗೆ ಕಾಳಿಂಗ ಸೆರೆ
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 3, 2025 ಶಿವಮೊಗ್ಗದಲ್ಲಿ ಎಪಿಎಂಸಿ ಆವರಣದಲ್ಲಿ ಅಂಗಡಿಯೊಂದರ ಬಾಗಿಲಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಹಸಿರು ಹಾವನ್ನ ಶಿವಮೊಗ್ಗ ಉರಗ ಸಂರಕ್ಷಕ ಸ್ನೇಕ್ ಕಿರಣ್ ರಕ್ಷಣೆ ಮಾಡಿದ್ದಾರೆ. ಅಪರೂಪಕ್ಕೆ ಕಾಣಸಿಗುವ ಹಸಿರು ಹಾವು APMC ಆವರಣದಲ್ಲಿ ಕಂಡು ಬಂದಿತ್ತು. ಅದನ್ನ ನೋಡಿ ಹೆದರಿದ ಸ್ಥಳೀಯರು ಸ್ನೇಕ್ ಕಿರಣ್ಗೆ ಫೋನ್ ಮಾಡಿದ್ದರು. ವಿಷಯ ತಿಳಿದು ಬಂದ ಕಿರಣ್ ಹಾವನ್ನ ಸುರಕ್ಷಿತವಾಗಿ ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ ಇನ್ನೊಂದೆಡೆ ಶಿರಸಿಯ … Read more