ಶಿವಮೊಗ್ಗದಲ್ಲಿ ಸಿಕ್ಕ ಹಸಿರು ಹಾವು | ಶಿರಸಿಯಲ್ಲಿ ಬಚ್ಚಲು ಒಲೆಯೊಳಗೆ ಕಾಳಿಂಗ ಸೆರೆ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 3, 2025 ‌‌  ಶಿವಮೊಗ್ಗದಲ್ಲಿ ಎಪಿಎಂಸಿ ಆವರಣದಲ್ಲಿ ಅಂಗಡಿಯೊಂದರ ಬಾಗಿಲಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಹಸಿರು ಹಾವನ್ನ ಶಿವಮೊಗ್ಗ ಉರಗ ಸಂರಕ್ಷಕ ಸ್ನೇಕ್‌ ಕಿರಣ್‌ ರಕ್ಷಣೆ ಮಾಡಿದ್ದಾರೆ. ಅಪರೂಪಕ್ಕೆ ಕಾಣಸಿಗುವ ಹಸಿರು ಹಾವು APMC ಆವರಣದಲ್ಲಿ ಕಂಡು ಬಂದಿತ್ತು. ಅದನ್ನ ನೋಡಿ ಹೆದರಿದ ಸ್ಥಳೀಯರು ಸ್ನೇಕ್‌ ಕಿರಣ್‌ಗೆ ಫೋನ್‌ ಮಾಡಿದ್ದರು. ವಿಷಯ ತಿಳಿದು ಬಂದ ಕಿರಣ್‌ ಹಾವನ್ನ ಸುರಕ್ಷಿತವಾಗಿ ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ ಇನ್ನೊಂದೆಡೆ ಶಿರಸಿಯ … Read more

540 ಅಡಿ ಆಳದ ಬೋರ್‌ವೆಲ್‌ನಿಂದ 3 ಅಡಿ ಉದ್ದದ ನಾಗರಹಾವು ರಕ್ಷಣೆ | 10 ಗಂಟೆ ಕಾರ್ಯಾಚರಣೆ | ವಿಡಿಯೋ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 1, 2025 ‌‌  ಸಾಮಾನ್ಯವಾಗಿ ಬೋರ್‌ವೆಲ್‌ನಲ್ಲಿ ಬಿದ್ದ ಮಕ್ಕಳನ್ನು ರಕ್ಷಣೆ ಮಾಡುವ ವಿಚಾರ ಆಗಾಗ ಸುದ್ದಿಯಾಗುತ್ತದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕೋಣಂದೂರಿನಲ್ಲಿ ಬೋರ್‌ವೆಲ್‌ನೊಳಗೆ ಬಿದ್ದ ನಾಗರಹಾವನ್ನ ರಕ್ಷಣೆ ಮಾಡಲಾಗಿದೆ.  ಸುಮಾರು 540 ಅಡಿ ಆಳದ ಬೋರ್‌ವೆಲ್ ಪೈಪ್‌ಗೆ ಬಿದ್ದಿದ್ದ, ಮೂರು ಅಡಿ ಉದ್ದದ ನಾಗರಹಾವನ್ನು 10 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿರುವ ಬಗ್ಗೆ ವರದಿಯಾಗಿದೆ. ಇಲ್ಲಿನ ಪೇಟೆಯಲ್ಲಿ ಜನರಿರುವ ಜಾಗದಲ್ಲಿ ಹರಿದಾಡುತ್ತಾ ಬಂದ … Read more

ಹಳೆಯ ಜೈಲಿನ ಆವರಣದಲ್ಲಿ ಕಾಣಸಿಕ್ಕ ಕೊಳಕುಮಂಡಳ ಹಾವು | ಸ್ನೇಕ್‌ ಕಿರಣ್‌ ಸ್ಟೋರಿ

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 16, 2024 ‌‌  ಶಿವಮೊಗ್ಗ ನಗರದ ಹೃದಯಭಾಗದಲ್ಲಿರುವ ಹಳೆ ಜೈಲಿನ ಆವರಣಕ್ಕಾಗಿ ಆಗಾಗ ಹಾವುಗಳು ಬಂದು ಸೇರಿ ಆತಂಕ ಮೂಡಿಸುವುದು ಇದ್ದೆ ಇರುತ್ತದೆ. ಅದೇ ರೀತಿ ಮೊನ್ನೆ ಮೊನ್ನೆ ಇಲ್ಲಿಯ ಆವರಣದಲ್ಲಿ ಕೊಳಕು ಮಂಡಳ ಹಾವೊಂದು ಬಂದು ಸ್ಥಳೀಯ ಸಿಬ್ಬಂದಿಗೆ ಸಮಸ್ಯೆ ತಂದೊಡ್ಡಿತ್ತು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಸ್ನೇಕ್‌ ಕಿರಣ್‌ ಹಾವನ್ನ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.  ಹಳೆ ಜೈಲಿನ ಆವರಣದಲ್ಲಿ ಕರ್ನಾಟಕ ರಾಜ್ಯ … Read more

ತೀರ್ಥಹಳ್ಳಿಯಲ್ಲಿ ಬಚ್ಚಲು ಮನೆಯಲ್ಲಿ ಅಡಗಿದ್ದ ಕಾಳಿಂಗ ಸರ್ಪ ಹಿಡಿದ ಗೌರಿಶಂಕರ್‌ರ ವಿಡಿಯೋ ವೈರಲ್

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 16, 2024 ‌‌  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಪುಟ್ಟ ಗ್ರಾಮವೊಂದರ ಬಚ್ಚಲು ಮನೆಯಲ್ಲಿ ಅಡಗಿದ್ದ ಕಾಳಿಂಗ ಸರ್ಪವೊಂದನ್ನ ಕಾಳಿಂಗ ಮನೆಯ ಗೌರಿಶಂಕರ್‌ ಹಿಡಿದಿರುವ ವಿಡಿಯೋವೊಂದು ಇದೀಗ ಯೂಟ್ಯೂಬ್‌ನಲ್ಲಿ ಸಖತ್‌ ವೈರಲ್‌ ಆಗುತ್ತಿದೆ.  ಗೌರಿಶಂಕರ್‌ ಕಾಳಿಂಗ ಸರ್ಪದ ಮೇಲೆ ವಿಶೇಷ ಅಧ್ಯಯನ ಮಾಡಿರುವ ವ್ಯಕ್ತಿ. ಅವರದ್ದೆ ಆದ ಯೂಟ್ಯೂಬ್‌ ಚಾನಲ್‌ನಲ್ಲಿ ಕಾಳಿಂಗ ಸರ್ಪದ ಬಗ್ಗೆ ಜಾಗೃತಿ ಮೂಡಿಸುವ ವಿಡಿಯೋಗಳನ್ನು ಅಪ್‌ಲೋಡ್‌ ಮಾಡುತ್ತಿದ್ದಾರೆ. ಕಳೆದ 11 ದಿನಗಳ … Read more

ಕೂದಲೆಳೆ ಅಂತರ ಅಂದರೆ ಎಷ್ಟು ತೋರಿಸಿದ ಕರಡಿ ಕಾಡಾನೆ! ಜೀವ ಉಳಿಸಿಕೊಂಡು ಕಾರಡಿ ಅಡಗಿದ ಕಾರ್ಮಿಕ! ವಿಡಿಯೋ ಸ್ಟೋರಿ

 Shivamogga Mar 4, 2024   ಹಾಸನ  ಜಿಲ್ಲೆಯಲ್ಲ್ಲೊಬ್ಬ ಕಾರ್ಮಿಕ ಕಾಡಾನೆಯಿಂದ ಜಸ್ಟ್ ಬಚಾವ್ ಆದ ಘಟನೆಯೊಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೆಲವೇ ಸೆಕೆಂಡ್​​ಗಳ ಅಂತರದಲ್ಲಿ ತನ್ನ ಜೀವ ಉಳಿಸಿಕೊಂಡ ಬಡ ಕಾರ್ಮಿಕ ಕಾರೊಂದರ ಅಡಿಯಲ್ಲಿ ಹೋಗಿ ಅಡಗಿ ಕುಳಿತು ಜೀವ ಉಳಿಸಿಕೊಂಡಿದ್ದಾನೆ. ಇದಕ್ಕೂ ಮೊದಲು ಒಬ್ಬಾತ ಕಾಡಾನೆಯನ್ನ ನೋಡುತ್ತಲೇ ದಿಕ್ಕಾಪಾಲಾಗಿ ಓಡಿದ್ದಾನೆ. ಆ ಬಳಿಕ ಬಂದು ಇನ್ನೊಬ್ಬ ಕಾರ್ಮಿಕನನ್ನ ಉಳಿಸಲು ಹುಡುಕಾಡಿದ್ದಾನೆ. ಬಳಿಕ ಇಬ್ಬರು ಮನೆಯ ಬೀಗ ತೆಗೆದು ಅದರೊಳಗೆ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಇದಿಷ್ಟು … Read more

ಸಿಂಪಲ್ ಆಗಿ ಸಿಕ್ಕಿಬಿದ್ದ ಕಾಳಿಂಗ ! 12 ಅಡಿ ಉದ್ದದ ಸರ್ಪ ಹೇಗಿತ್ತು ನೋಡಿ!

SHIVAMOGGA  Feb 29, 2024 Sirigere Kalinga  ಶಿವಮೊಗ್ಗ ಜಿಲ್ಲೆ  ಸಿರಿಗೆರೆಯಲ್ಲಿ 12 ಅಡಿ ಉದ್ದದ ಕಾಳಿಂಗವೊಂದು ಕಾಣ ಸಿಕ್ಕಿದೆ. ಮನೆ ಕೊಟ್ಟಿಗೆ ಸಮೀಪ ಬಿಡಾರ ಹೂಡಿದ್ದ ಕಾಳಿಂಗದಿಂದಾಗ ಕೆಲಸಗಾರರು ಕೆಲಸ ಮಾಡಲು ಅಂಜುತ್ತಿದ್ದರು. ಹೀಗಾಗಿ ಮನೆಯವರು ಕಾಳಿಂಗ ದ ಇರುವಿಕೆ ಬಗ್ಗೆ ಹಾವುಗಳನ್ನ ಸಂರಕ್ಷಿಸುವ ಬೆಳ್ಳೂರು ನಾಗರಾಜ್​ರಿಗೆ ವಿಷಯ ಮುಟ್ಟಿಸಿದ್ದಾರೆ.  ವಿಷಯ ತಿಳಿದು ಸಿರಿಗೆರೆ ಗ್ರಾಮಕ್ಕೆ ಬಂದ ಬೆಳ್ಳೂರು ನಾಗರಾಜ್​ ಹಾವನ್ನ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಹಿಡಿದಿದ್ದಾರೆ. ಹಾವಿನ ಬಗ್ಗೆ ಮಾಹಿತಿಯನ್ನ … Read more

ಜಸ್ಟ್ ಒಂದೆ ಗಂಟೆಯಲ್ಲಿ ಆಪರೇಷನ್ ಕರಡಿ ಸಕ್ಸಸ್! ಬಲೆಗೆ ಬಿದ್ದ ಜಾಂಬವಂತ

SHIVAMOGGA  Feb 28, 2024 ಶಿವಮೊಗ್ಗ ಸಿಟಿಯಲ್ಲಿ   ಪ್ರತ್ಯಕ್ಷವಾಗಿರುವ ಕರಡಿ ಸೆರೆಸಿಕ್ಕಿದೆ. ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯಲ್ಲಿ  ಇವತ್ತು ಬೆಳಗ್ಗೆ ಕರಡಿಯೊಂದು ಕಾಣಿಸಿಕೊಂಡಿತ್ತು. ಇದು ಆತಂಕಕ್ಕೂ ಕಾರಣವಾಗಿತ್ತು. ನಾಯಿಗಳು ಕರಡಿಯನ್ನು ನೋಡಿ ಬೆರೆಸಾಡುತ್ತಿದ್ದವು. ಈ ನಡುವೆ ಹೆದರಿದ ಕರಡಿಯು ವಾಕಿಂಗ್​ ಮಾಡುತ್ತಿದ್ದ ತುಕಾರಾಂ ಎಂಬವರ ಮೇಲೆ ದಾಳಿ ಮಾಡಿತ್ತು. ಸ್ವಲ್ಪದರಲ್ಲಿಯೇ ಪಾರಾದ ತುಕಾರಾಂರವರಿಗೆ ಕರಡಿ ಪರಚಿದ ಗಾಯವಾಗಿದೆ.  ಈ ಬಳಿಕ ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿದರು, ಸಿಬ್ಬಂದಿ ಆಪರೇಷನ್​ ಟೂಲ್ಸ್​​ ಜೊತೆಗೆ … Read more

ಜಿಂಕೆ ಮಾಂಸದೂಟಕ್ಕೆ ಸಿದ್ದವಾಗುತ್ತಿದ್ದಾಗ ಎಂಟ್ರಿ ಕೊಟ್ಟು ಶಾಕ್ ನೀಡಿದ ಅರಣ್ಯ ಇಲಾಖೆ! ಮೂವರು ಅರೆಸ್ಟ್! ಅಡುಗೆ ಪಾತ್ರೆ ಜಪ್ತಿ

Shivamogga Feb 12, 2024 |  ಮಲ್ನಾಡ್​ನಲ್ಲಿ ಬ್ಯಾನ್​ ಇದ್ರೂ ಶಿಕಾರಿ ಮಾತ್ರ ಕತ್ತಲ ರಾತ್ರಿಗಳಲ್ಲಿ ನಡೆಯುತ್ತಲೇ ಇರುತ್ತದೆ. ಕಾಡಿನ ಬೇಟೆ ಎಷ್ಟೆ ಕದ್ದು ಮುಚ್ಚಿ ಮಾಡಿದರೂ ಅದರ ವಾಸನೆ ಅರಣ್ಯ ಇಲಾಖೆಗೂ ಆಗಾಗ ಬಡಿಯುತ್ತಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಇನ್ನೇನು ತಂದ ಶಿಕಾರಿಯ ಅಡುಗೆಯನ್ನ ಉಣ್ಣಲು ಇಕ್ಕಬೇಕು ಎನ್ನುವಷ್ಟರಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಗೃಹಪ್ರವೇಶ ಮಾಡಿದ ಘಟನೆಯೊಂದರ ಬಗ್ಗೆ ವರದಿಯಾಗಿದೆ.  ಏನಿದು ಪ್ರಕರಣ  ಶಿವಮೊಗ್ಗದ ಉಂಬಳೆಬೈಲು  ಅರಣ್ಯ ವಲಯದ ವ್ಯಾಪ್ತಿಯಲ್ಲಿ‘ ಜಿಂಕೆಯೊಂದನ್ನ ಶಿಕಾರಿ ಮಾಡಲಾಗಿತ್ತು. ಅಲ್ಲದೆ … Read more

ದನಗಳ ಮೈಮೇಲಿನ ಉಣ್ಣೆ ತೆಗೆಯಲು ಬಳಸುವ ವಿಷಯುಕ್ತ ಔಷಧಿ ಬಾಟಲ್​ ನುಂಗಿದ ನಾಗರ ಹಾವು!

Feb 11, 2024 |  ಹಾವೊಂದು ವಿಷದ ಬಾಟಲ್​ ನುಂಗಿ ಪರಿಪಾಟಲು ಪಡುತ್ತಿರುವುದನ್ನ ತಪ್ಪಿಸಿ, ಅದನ್ನ ಸಂರಕ್ಷಿಸಿದ ಘಟನೆಯೊಂದು ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಈ ದೃಶ್ಯ ವೈರಲ್ ಆಗುತ್ತಿದೆ. ಹಸುವಿನ ಮೈ ಮೇಲಿನ ಉಣ್ಣೆಗಳನ್ನು ನಿವಾರಣೆ ಮಾಡಲು ಬಳಸುವ ಔಷಧಿ ಬಾಟಲ್​ವೊಂದನ್ನ ಹಾವು ನುಂಗಿಬಿಟ್ಟಿತ್ತು. ಉಣ್ಣೆಗೆ ಬಳಸುವ ಔಷಧಿ ಬಾಟಲ್​ನಲ್ಲಿ  ವಿಷದ ಅಂಶಗಳು ಸಹ ಇರುತ್ತವೆ.  ನಾಗರಹಾವು ಈ ಬಾಟಲಿಯನ್ನೆ ನುಂಗಿತ್ತು.  ಉಡುಪಿಯ ನೀರೆ ಬೈಲೂರಿನಲ್ಲಿ ಇಂತಹದ್ದೊಂದು ದೃಶ್ಯವನ್ನ ಕಂಡ  ಸ್ಥಳೀಯ ಜಗದೀಶ್ ಎಂಬವರು ಉಡುಪಿಯ ಉರಗ … Read more

ಮನೆಯ ಹಿಂಭಾಗದಲ್ಲಿ ಠಿಕಾಣಿ ಹೂಡಿ ಸ್ಥಳೀಯರಿಗೆ ಶಾಕ್ ನೀಡಿದ ಕಾಳಿಂಗ ಸರ್ಪ!

Shivamogga | Feb 5, 2024 | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಆಡಿನಕೊಟ್ಟಿಗೆಯಲ್ಲಿ 13 ಅಡಿ ಉದ್ದದ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿದ್ದರ ಬಗ್ಗೆ ವರದಿಯಾಗಿದೆ.     ಗ್ರಾಮದ ನಿವಾಸಿಯೊಬ್ಬರ ಮನೆಯ ಹಿಂಬಾಗ ಸೇರಿಕೊಂಡಿದ್ದ ಕಾಳಿಂಗ ಸರ್ಪ ಸ್ಥಳೀಯವಾಗಿ ಆತಂಕ ಮೂಡಿಸಿತ್ತು. ಇದನ್ನ ಗಮನಿಸಿದ ಗ್ರಾಮಸ್ಥರು ಬೆಳ್ಳೂರು ನಾಗರಾಜ್​ರವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.  ಹಾವನ್ನ ಹಿಡಿಯುವ ಸಲಕರಣೆಯೊಂದಿಗೆ ಸ್ಥಳಕ್ಕೆ ಬಂದ ನಾಗರಾಜ್​ ಕೆಲವು ಹೊತ್ತು ಕಾಳಿಂಗ ಸರ್ಪದ ಚಲನವಲವನ್ನ ಪರಿಶೀಲಿಸಿದ್ದಾರೆ. ಆ ಬಳಿಕ ಅರಣ್ಯ ಇಲಾಖೆಯ ಸಮ್ಮುಖದಲ್ಲಿ ಹಾವನ್ನು … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು