SHIVAMOGGA NEWS TODAY

tunga river 16-06-25: ಮುಳುಗಿದ ಕೊರ್ಪಾಲಯ್ಯನ ಮಂಟಪ | ತುಂಗಾ ನದಿಯಲ್ಲಿ ಎಷ್ಟು ಕ್ಯೂಸೆಕ್​ ನೀರು ಹರಿತಿದೆ ಗೊತ್ತಾ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

tunga river : ಮುಳುಗಿದ ಕೊರ್ಪಾಲಯ್ಯನ ಮಂಟಪ | ತುಂಗಾ ನದಿಯಲ್ಲಿ ಎಷ್ಟು ಕ್ಯೂಸೆಕ್​ ನೀರು ಹರಿತಿದೆ ಗೊತ್ತಾ

ಜಿಲ್ಲಾಧ್ಯಂತ ಕಳೆದ 2-3 ದಿನಗಳಿಂದ ವಿಪರೀತ ಮಳೆಯಾಗುತ್ತಿದ್ದು, ಇದರಿಂದಾಗಿ ತುಂಗಾ ಜಲಾಶಯದ ಒಳ ಹರಿವು ಹೆಚ್ಚಾಗಿದೆ.

tunga river : ತುಂಗಾ ಜಲಾಶಯದಲ್ಲಿ ಇಂದು 31 ಸಾವಿರ ಕ್ಯೂಸೆಕ್​ ಒಳ ಹರಿವು ಇದ್ದು. ಇಂದು 27 ಸಾವಿರ ಕೂಸೆಕ್​ ನೀರನ್ನು ಹೊರಗೆ ಬಿಡಲಾಗಿದೆ. ತುಂಗಾ ನದಿ ನೀರಿನ ಮಟ್ಟ ಹೆಚ್ಚಳವಾಗಿದೆ. ಶಿವಮೊಗ್ಗ  ನಗರದ ಕೊರ್ಪಾಲಯ್ಯನ ಮಂಟಪ ಮುಕ್ಕಾಲು ಭಾಗ ಮುಳುಗಿದೆ.

ತೀರ್ಥಹಳ್ಳಿಯಲ್ಲಿ ರಾಮಮಂಟಪ ಮುಳುಗಿದರೆ ತುಂಗಾ ಜಲಾಶಯ ಭರ್ತಿಯಾಗಿದೆ ಎಂಬ ಮಾತಿದ್ದರೆ. ಇತ್ತ ಶಿವಮೊಗ್ಗದಲ್ಲಿ  ಕೊರ್ಪಾಲಯ್ಯನ ಮಂಟಪ ಮುಳುಗಿತೆಂದರೆ ತುಂಗಾ ನದಿ ಭರ್ತಿಯಾಗಿದೆ ಎಂಬುವುದು ಪ್ರತೀತಿ. ಇದೀಗ ಕೊರ್ಪಾಲಯ್ಯನ ಮಂಟಪ ಮುಕ್ಕಾಲು ಭಾಗ ಮುಳುಗಿದ್ದು, ಇದೀಗ ಅದನ್ನು ನೋಡಲು ಜನರು ಆಗಮಿಸುತ್ತಿದ್ದಾರೆ.

 

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.