ತೀರ್ಥಹಳ್ಳಿ ತಾಲೂಕಿನ ಬಸವಾನಿ ಗ್ರಾಮದ ಬಳಿ ಯುವಕನೋರ್ವ ಗುಂಡೇಟಿಗೆ ಬಲಿಯಾಗಿದ್ದೇನೆ.
ಗೌತಮ್ 28 ಸಾವನ್ನಪ್ಪಿರುವ ಯುವಕನಾಗಿದ್ದಾನೆ,
thirthahalli : ಏನಿದು ಪ್ರಕರಣ
ಕಳೆದ ರಾತ್ರಿ ಸ್ನೇಹಿತರ ಗುಂಪೊಂದು ಶಿಕಾರಿಗಾಗಿ ಕಾಡಿಗೆ ಹೋಗಿದ್ದಾರೆ. ಆ ಸಂದರ್ಭದಲ್ಲಿ ಆಕಸ್ಮಿಕವಾಗಿ ಗೌತಮ್ಗೆ ಗುಂಡು ತಗುಲಿದೆ. ನಿಜ ಘಟನೆ ಏನೆಂಬುದು ಪೊಲೀಸರ ತನಿಖೆಯಿಂದ ತಿಳಿದುಬರಬೇಕಿದ್ದು, ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.