ರಾಗಿಗುಡ್ಡ ಕೇಸ್​ | ಮತ್ತೊಂದು ಇನ್​ಸ್ಟಾ ವಿಡಿಯೋ ವಿರುದ್ಧ ದಾಖಲಾಯ್ತು FIR

KARNATAKA NEWS/ ONLINE / Malenadu today/ Oct 30, 2023 SHIVAMOGGA NEWS TUNGA NAGARA POLICE STATION | ಶಿವಮೊಗ್ಗದಲ್ಲಿ ರಾಗಿಗುಡ್ಡದಲ್ಲಿ ನಡೆದ ಘಟನೆಯ ವಿಚಾರದಲ್ಲಿ ಇನ್ನೂ ಸಹ ಸೋಶಿಯಲ್ ಮೀಡಿಯಾದ ಪೋಸ್ಟ್​ಗಳು ಹರಿದಾಡುತ್ತಲೇ ಇದೆ. ಈ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಸ್ಟೇಷನ್​ನಲ್ಲಿ ಮತ್ತೊಂದು ಸು ಮೋಟೋ  (suo moto)ಎಫ್ಐಆರ್ ದಾಖಲಾಗಿದೆ.  READ : ಇಸ್ರೇಲ್​ನಿಂದ ಮಧು ಬಂಗಾರಪ್ಪರಿಗೆ ವಿಡಿಯೋ ಕಾಲ್ | ಶಿವಮೊಗ್ಗದ ವ್ಯಕ್ತಿಗೆ ಸಚಿವರ ಸಹಾಯ! IPC 1860 (U/s-505(2)) … Read more

ರೌಡಿಯನ್ನು ಬೆತ್ತಲುಗೊಳಿಸಿ ಹಲ್ಲೆ ಪ್ರಕರಣ ಸಂಬಂಧ ಎಸ್​ಪಿ ಮಿಥುನ್ ಕುಮಾರ್ ಮಲೆನಾಡು ಟುಡೆಗೆ ಹೇಳಿದ್ದೇನು?

KARNATAKA NEWS/ ONLINE / Malenadu today/ Sep 21, 2023 SHIVAMOGGA NEWS’ ರೌಡಿಶೀಟರ್​ ಒಬ್ಬನನ್ನ ಬೆತ್ತಲು ಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದಿಷ್ಟು ಅಪ್​ಡೇಟ್ಸ್​ ಲಭ್ಯವಾಗಿದೆ.  ಈ ಪ್ರಕರಣ ಸಂಬಂಧ ಶಿವಮೊಗ್ಗ ಪೊಲೀಸರು ನಿನ್ನೆಯೇ FIR ದಾಖಲಾಗಿದೆ. ಅಲ್ಲದೆ ಘಟನೆ ದೃಶ್ಯಾವಳಿ ಹೊರಬಿದ್ದ ಬೆನ್ನಲ್ಲೆ ಮಲೆನಾಡು ಟುಡೆಗೆ ಎಸ್​ ಪಿ ಮಿಥುನ್ ಕುಮಾರ್​ , ಪ್ರಕರಣದ ಸಂಬಂಧ ಈಗಾಗಲೇ ಎಫ್ಐಆರ್ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.  ರೌಡಿಯನ್ನೆ 3 ದಿನ ಅಂದರ್ ಮಾಡಿಕೊಂಡು … Read more

ರೌಡಿಯನ್ನೆ 3 ದಿನ ಅಂದರ್ ಮಾಡಿಕೊಂಡು ಥಳಿಸಿದ ಬಾಸ್ ಗ್ಯಾಂಗ್ !ಶಿವಮೊಗ್ಗದಲ್ಲಿ ನಡೆದ ಅಮಾನವೀಯ ಘಟನೆಯ ಚಿತ್ರಣ TODAY BIG EXCLUSIVE

KARNATAKA NEWS/ ONLINE / Malenadu today/ Sep 21, 2023 SHIVAMOGGA NEWS’ ನಟೋರಿಯಸ್ ರೌಡಿಗೆ ಬೆತ್ತಲೆಗೊಳಿಸಿ ಮೂರು ದಿನ ಲಾಕ್ ಮಾಡಿಕೊಂಡಿದ್ದ ಎದುರಾಳಿ ಗುಂಪು. ಕಂಪ್ಲೇಟ್ ಕೊಡಲು ಹೋಗದ ರೌಡಿ ಹಳೆ ಕೇಸಿನಲ್ಲಿ ಜೈಲು ಸೇರಿದ್ದಾದ್ರೂ ಏಕೆ… ಆ ವಿಚಾರವನ್ನೆ ಹೇಳುತ್ತೇವೆ, ಇವತ್ತಿನ ಮಲೆನಾಡು ಟುಡೆ ಎಕ್ಸ್​ ಕ್ಲೂಸಿವ್ ಸ್ಟೋರಿಯಲ್ಲಿ ಪಾತಕ ಲೋಕದಲ್ಲಿ ನಡೆದ ಹೀನ ಕೃತ್ಯವಿದು. ಯಾವುದೇ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಥಳಿಸುವುದು ಎಂದರೆ ಸಮಾಜ ಅದನ್ನು ಅಮಾನವೀಯ ಕೃತ್ಯ ಎಂದು ಭಾವಿಸುತ್ತೆ. ಆತ … Read more

ಸಾಗರ ಕಾಲೇಜಿನ ಆಹಾರ ಮೇಳದಲ್ಲಿ VEG NON VEG ಚರ್ಚೆ….ಚರ್ಚೆ…ಚರ್ಚೆ! ಸೋಶಿಯಲ್​ ಮೀಡಿಯಾ ತಲುಪಿದ ಉಪನ್ಯಾಸಕರು-ವಿದ್ಯಾರ್ಥಿನಿಯರ ಸಂವಾದದ ವಿಡಿಯೋ

KARNATAKA NEWS/ ONLINE / Malenadu today/ Aug 8, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಪ್ರತಿಷ್ಟಿತ ಕಾಲೇಜಿನಲ್ಲಿ ನಡೆದ ಆಹಾರ ಮೇಳದ ವಿಚಾರ ಇದೀಗ ಮಲೆನಾಡಿನಲ್ಲಿ ಚರ್ಚೆಗೆ ಕಾರಣವಾಗಿದೆ. ಆಹಾರ ಮೇಳದಲ್ಲಿ ನಾನ್​ವೆಜ್​ ಅಡುಗೆಯನ್ನ ಆಹಾರ ಮೇಳಕ್ಕೆ ತಂದಿದ್ದ ವಿಚಾರದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರ ನಡುವೆ ಜೋರು ಧ್ವನಿಯಲ್ಲಿ ಮಾತುಕತೆ ನಡೆದಿದೆ.  ಏನಿದು ಘಟನೆ? ಸಾಗರ ತಾಲ್ಲೂಕಿನ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಹಾರ ಮೇಳ ಎರ್ಪಡಿಸಲಾಗಿತ್ತು. ಈ … Read more

ಕಾರ್ಯಕರ್ತನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಹೆಗಲುಕೊಟ್ಟ ಸ್ಪೀಕರ್ ಯುಟಿ ಖಾದರ್​!

KARNATAKA NEWS/ ONLINE / Malenadu today/ Jun 5, 2023 SHIVAMOGGA NEWS ಶಿವಮೊಗ್ಗ/ ನಿಧನ‌ ಹೊಂದಿದ ಕಾಂಗ್ರೆಸ್‌ ಕಾರ್ಯಕರ್ತನ ಅಂತ್ಯಸಂಸ್ಕಾರದಲ್ಲಿ ಸ್ಪೀಕರ್ ಯುಟಿ ಖಾದರ್ ಪಾಲ್ಗೊಂಡು, ತಮ್ಮ ಪಕ್ಷದ ಕಾರ್ಯಕರ್ತನಿಗೆ ಅಂತಿಮ ನಮನ ಸಲ್ಲಿಸಿದರು. ಅಂತ್ಯಸಂಸ್ಕಾರಕ್ಕೆ ಮೃತದೇಹವನ್ನು ಕೊಂಡೊಯ್ಯುವಾಗ ಹೆಗಲು ಕೊಟ್ಟ ಸ್ಪೀಕರ್​, ಕೊನೆಕ್ಷಣದವರೆಗೂ ಇದ್ದು, ಅಗಲಿದ ಕಾರ್ಯಕರ್ತನಿಗೆ ವಿದಾಯ ಹೇಳಿದರು.  ಕುರ್ನಾಡು ಮಿತ್ತಕೋಡಿ ವೆಂಕಪ್ಪ ಕಾಜವ ಅವರ ಪುತ್ರ ಹಾಗೂ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವರ ಸಹೋದರ ಶರತ್ ಕಾಜವ … Read more