ಹೈವೆಯಲ್ಲಿ ನಿಯಂತ್ರಣ ತಪ್ಪಿದ ಕಾರು/ ಧರೆಗೆ ಗುದ್ದಿ ನುಜ್ಜುಗುಜ್ಜು!

Car accident at Gavattur in Hosanagara ಹೊಸನಗರ ತಾಲ್ಲೂಕಿನ ರಿಪ್ಪನ್​ಪೇಟೆ ಸಮೀಪ ಗವಟೂರಿನಲ್ಲಿ ಕಾರೊಂದು ಅಪಘಾತಕ್ಕೀಡಾಗಿದೆ.

ಮಗನಿಗಾದ ಮೋಸಕ್ಕೆ ಸೊಸೆಯನ್ನ ಕೊಂದ ತಂದೆ/ ಜೈಲು ಸೇರಿದ ಅಪ್ಪನನ್ನ ಕುಸಿದು ಬೀಳಿಸಿತ್ತು ಪುತ್ರನ ಶಾಕ್​/ ‘ಸಮಾಧಾನ’ ಏಕೆ ಬೇಕು ಗೊತ್ತಾ? JP FLASHBACK

MALENADUTODAY.COM/ SHIVAMOGGA / KARNATAKA WEB NEWS   JP STORY/ SHIVAMOGGA ಅಪರಾಧವನ್ನು ದ್ವೇಷಿಸು..ಆದ್ರೆ ಅಪರಾಧಿಯನ್ನಲ್ಲ. ಎನ್ನುವ ಜೈಲು ವಾಕ್ಯದಲ್ಲಿ ಗಂಭೀರ ಅರ್ಥವಿದೆ. ಕೋಪ ನೆತ್ತಿಗೇರಿದಾಗ.. ಬದುಕಿನ ಆ ಕ್ಷಣದಲ್ಲಿ ತೆಗೆದುಕೊಳ್ಳುವ ಕೆಟ್ಟ ನಿರ್ಧಾರ ಎಂತವರ ಕೈಲಿಂದಲೂ ಪಾಪದ ಕೃತ್ಯವನ್ನು ಮಾಡಿಸಿ ಬಿಡುತ್ತೆ. ಕೋಪದಲ್ಲಿ, ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಂದಾಗಿಯೇ ಇಂದು ಸಾಕಷ್ಟು ಮಂದಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇಂತವರ ಸಾಲಿನಲ್ಲಿ ಒಬ್ಬ ಶಿಕ್ಷಕನ ದುರಂತ ಕಥೆಯಿದೆ. ಇದೆ ಇವತ್ತಿನ ಜೆಪಿ ಸ್ಟೋರಿ!!  ರಾಮಪ್ಪ ಅಂಡ್ ಸನ್ ಪ್ಯಾಮಿಲಿ … Read more

ಮಗನಿಗಾದ ಮೋಸಕ್ಕೆ ಸೊಸೆಯನ್ನ ಕೊಂದ ತಂದೆ/ ಜೈಲು ಸೇರಿದ ಅಪ್ಪನನ್ನ ಕುಸಿದು ಬೀಳಿಸಿತ್ತು ಪುತ್ರನ ಶಾಕ್​/ ‘ಸಮಾಧಾನ’ ಏಕೆ ಬೇಕು ಗೊತ್ತಾ? JP FLASHBACK

MALENADUTODAY.COM/ SHIVAMOGGA / KARNATAKA WEB NEWS   JP STORY/ SHIVAMOGGA ಅಪರಾಧವನ್ನು ದ್ವೇಷಿಸು..ಆದ್ರೆ ಅಪರಾಧಿಯನ್ನಲ್ಲ. ಎನ್ನುವ ಜೈಲು ವಾಕ್ಯದಲ್ಲಿ ಗಂಭೀರ ಅರ್ಥವಿದೆ. ಕೋಪ ನೆತ್ತಿಗೇರಿದಾಗ.. ಬದುಕಿನ ಆ ಕ್ಷಣದಲ್ಲಿ ತೆಗೆದುಕೊಳ್ಳುವ ಕೆಟ್ಟ ನಿರ್ಧಾರ ಎಂತವರ ಕೈಲಿಂದಲೂ ಪಾಪದ ಕೃತ್ಯವನ್ನು ಮಾಡಿಸಿ ಬಿಡುತ್ತೆ. ಕೋಪದಲ್ಲಿ, ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಂದಾಗಿಯೇ ಇಂದು ಸಾಕಷ್ಟು ಮಂದಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇಂತವರ ಸಾಲಿನಲ್ಲಿ ಒಬ್ಬ ಶಿಕ್ಷಕನ ದುರಂತ ಕಥೆಯಿದೆ. ಇದೆ ಇವತ್ತಿನ ಜೆಪಿ ಸ್ಟೋರಿ!!  ರಾಮಪ್ಪ ಅಂಡ್ ಸನ್ ಪ್ಯಾಮಿಲಿ … Read more

Today 5 news/ ಭತ್ತಕ್ಕೆ ಈ ಸಲ ಸಿಕ್ಕ ಬೆಂಬಲ ಬೆಲೆ ಎಷ್ಟು? ಮಾಜಿ ಸೈನಿಕರಿಗೆ ದೃಢೀಕರಣದ ಸುದ್ದಿ, ಮಕ್ಕಳ ವಿಚಾರದಲ್ಲಿ ಈ ಎಚ್ಚರಿಕೆ ಕಡ್ಡಾಯ!?

MALENADUTODAY.COM/ SHIVAMOGGA / KARNATAKA WEB NEWS   ಭತ್ತಕ್ಕೆ ಬೆಂಬಲ ಬೆಲೆ ರೈತರಿಂದ ಖರೀದಿ ಅವಧಿ ವಿಸ್ತರಣೆ 2022-23ನೇ ಸಾಲಿನ ಮುಂಗಾರುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಖರೀದಿಸಲು ಭತ್ತ ಖರೀದಿ ಕೇಂದ್ರಗಳಲ್ಲಿ ಪ್ರಾರಂಭಿಸಲಾಗಿದೆ.  ಪ್ರತಿ ಎಕರೆಗೆ 25 ಕ್ವಿಂಟಾಲ್‍ನಂತೆ ಹಾಗೂ ಗರಿಷ್ಠ 40 ಕ್ವಿಂಟಾಲ್ ಮೀರದಂತೆ ಸಾಮಾನ್ಯ ಭತ್ತಕ್ಕೆ  ರೂ. 2040/- ಮತ್ತು ಗ್ರೇಡ್ ಎ ಭತ್ತಕ್ಕೆ ರೂ. 2060/- ನಿಗಧಿಪಡಿಸಲಾಗಿದ್ದು, ರೈತರಿಂದ ಭತ್ತ ಖರೀದಿಸುವ ಅವಧಿಯನ್ನು ಏ. 30ರವರೆಗೆ ವಿಸ್ತರಿಸಲಾಗಿದೆ ಎಂದು ಶಿವಮೊಗ್ಗ … Read more

Today 5 news/ ಭತ್ತಕ್ಕೆ ಈ ಸಲ ಸಿಕ್ಕ ಬೆಂಬಲ ಬೆಲೆ ಎಷ್ಟು? ಮಾಜಿ ಸೈನಿಕರಿಗೆ ದೃಢೀಕರಣದ ಸುದ್ದಿ, ಮಕ್ಕಳ ವಿಚಾರದಲ್ಲಿ ಈ ಎಚ್ಚರಿಕೆ ಕಡ್ಡಾಯ!?

MALENADUTODAY.COM/ SHIVAMOGGA / KARNATAKA WEB NEWS   ಭತ್ತಕ್ಕೆ ಬೆಂಬಲ ಬೆಲೆ ರೈತರಿಂದ ಖರೀದಿ ಅವಧಿ ವಿಸ್ತರಣೆ 2022-23ನೇ ಸಾಲಿನ ಮುಂಗಾರುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಖರೀದಿಸಲು ಭತ್ತ ಖರೀದಿ ಕೇಂದ್ರಗಳಲ್ಲಿ ಪ್ರಾರಂಭಿಸಲಾಗಿದೆ.  ಪ್ರತಿ ಎಕರೆಗೆ 25 ಕ್ವಿಂಟಾಲ್‍ನಂತೆ ಹಾಗೂ ಗರಿಷ್ಠ 40 ಕ್ವಿಂಟಾಲ್ ಮೀರದಂತೆ ಸಾಮಾನ್ಯ ಭತ್ತಕ್ಕೆ  ರೂ. 2040/- ಮತ್ತು ಗ್ರೇಡ್ ಎ ಭತ್ತಕ್ಕೆ ರೂ. 2060/- ನಿಗಧಿಪಡಿಸಲಾಗಿದ್ದು, ರೈತರಿಂದ ಭತ್ತ ಖರೀದಿಸುವ ಅವಧಿಯನ್ನು ಏ. 30ರವರೆಗೆ ವಿಸ್ತರಿಸಲಾಗಿದೆ ಎಂದು ಶಿವಮೊಗ್ಗ … Read more

ಆಸ್ತಿ ತೆರಿಗೆ ಮೇಲೆ 5% ರಿಯಾಯಿತಿ/ ಏ9 ಕ್ಕೆ ಕರೆಂಟ್ ಇರಲ್ಲ/ ನವೋದಯ ಶಾಲೆ ಪರೀಕ್ಷೆ ಮತ್ತು ಇನ್ನಷ್ಟು ಸುದ್ದಿ TODAY 5 NEWS

  ತೆರಿಗೆಯ ಮೇಲೆ ಶೇ.5% ರಷ್ಟು ವಿನಾಯಿತಿ 2023- 24 ನೇ ಸಾಲಿನ ಆಸ್ತಿ ತೆರಿಗೆಯನ್ನು  ಏ.01 ರಿಂದ 30 ರೊಳಗಾಗಿ ಪಾವತಿಸಿದಲ್ಲಿ ಆಸ್ತಿ ತೆರಿಗೆಯ ಮೇಲೆ ಶೇ.5% ರಷ್ಟು ವಿನಾಯಿತಿಯನ್ನು ಕಲ್ಪಿಸಲಾಗಿದೆ. ಆದ್ದರಿಂದ ಆಸ್ತಿ ಮಾಲೀಕರು ಶೇ.5% ರ ವಿನಾಯಿತಿಯ ಪ್ರಯೋಜನ ಪಡೆದುಕೊಳ್ಳಬಹುದೆಂದು ಶಿರಾಳಕೊಪ್ಪದ ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ. ತೆರಿಗೆಯನ್ನು ಏ.01 ರಿಂದ 30 ರವರೆಗೆ ಶೇ. 5% ರಿಯಾಯಿತಿಯಲ್ಲಿ, ಮೇ.01 ರಿಂದ ಜೂ.30 ರವರೆಗೆ ದಂಡ ರಹಿತವಾಗಿ ಹಾಗೂ ಜು.01 ರಿಂದ ಮಾಸಿಕ ಶೇ.2% … Read more

Shivamogga news/ ತುಂಗಾ ನದಿ ಹಳೆಸೇತುವೆಯಿಂದ ನದಿಗೆ ಹಾರಲು ಮುಂದಾದ ಯುವ ಜೋಡಿ! ಯುವತಿ ಬಚಾವ್! ಯುವಕ ಸೀರಿಯಸ್​!

ಶಿವಮೊಗ್ಗ ನಗರದ ಹಳೆ ಸೇತುವೆಯ ಬಳಿಯಲ್ಲಿ ಯುವ ಜೋಡಿಯೊಂದು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇನ್ನೂ ಈ ವೇಳೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಹಾಗೂ ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದಾರೆ.  ನಡೆದಿದ್ದೇನು?  ಯವಜೋಡಿಯೊಂದು ತುಂಗಾನದಿಯ (tunga bridge) ಹಳೆಸೇತುವೆ ಬಳಿ ಬಂದಿದೆ. ಕೆಲಹೊತ್ತು ಮಾತನಾಡ್ತಿದ್ದ ಜೋಡಿ ಬಳಿಕ ಬ್ರಿಡ್ಜ್​ನಿಂದ ನದಿಗೆ ಹಾರಲು ಮುಂದಾಗಿದ್ದನ್ನ ಅಲ್ಲಿದ್ದವರು ಗಮನಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಯುವಕ ನದಿಗೆ ಹಾರಿದ್ದಾನೆ. ಯುವತಿಯನ್ನು ಅಲ್ಲಿದ್ದವರು ಹಿಡಿದು ರಕ್ಷಿಸಿದ್ದಾರೆ. ಇನ್ನೂ ನದಿಗೆ ಹಾರಿದ ಯುವಕ ನೇರವಾಗಿ ಹೊಳೆಯ ಬಂಡೆಯ … Read more

ನಿಟ್ಟೂರು ಬಳಿ ಟಿಪ್ಪರ್​ ಪಲ್ಟಿ! ಎರಡು ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್​ ! ಘಾಟಿ ರಸ್ತೆಯಲ್ಲಿ ವಾಹನಗಳ ಸರತಿ ಸಾಲು

MALENADUTODAY.COM  |SHIVAMOGGA| #KANNADANEWSWEB ಜಲ್ಲಿ ಸಾಗಿಸುತ್ತಿದ್ದ ಟಿಪ್ಪ‌ರ್​ ಲಾರಿಯೊಂದು ಹೊಸನಗರದ ನಿಟ್ಟೂರಿನಲ್ಲಿ ಪಲ್ಟಿಯಾಗಿ, ನಿನ್ನೆ ಗಂಟೆಗಟ್ಲೇ ಟ್ರಾಫಿಕ್ ಜಾಮ್ ಆಗಿರುವ ಬಗ್ಗೆ ವರದಿಯಾಗಿದೆ. ನಿನ್ನೆ ಮಧ್ಯಾಹ್ನ  ಬೈಂದೂರು- ರಾಣಿಬೆನ್ನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ  ಜಲ್ಲಿ ಸಾಗಿಸ್ತಿದ್ದ ಲಾರಿಯೊಂದು ಉರುಳಿಬಿದ್ದಿತ್ತು. READ |  ಶಿವಮೊಗ್ಗದ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಮಹಿಳೆಯ ಶವ ಪತ್ತೆ! ನಡೆಯಿತೆ ಕೊಲೆ? ರಸ್ತೆ ಮೇಲೆಯೇ ಉರುಳಿಬಿದ್ದಿದ್ದರಿಂದ ವಾಹನಗಳು ಆಕಡೆಗೆ ಈಡಕೆಗೆ ಹೋಗಲು ಆಗದಂತೆ ಸನ್ನಿವೇಶ ನಿರ್ಮಾಣವಾಗಿತ್ತು. ಪರಿಣಾಮ ಎರಡು ಕಡೆಗಳಲ್ಲಿಯು ವಾಹನಗಳು ಸಾಲುಗಟ್ಟಿ ಲಾರಿ ತೆರವುಗೊಳಿಸುವವರೆಗೂ … Read more

ಶಿವಮೊಗ್ಗದಲ್ಲಿ ಸುಬುಧೇಂದ್ರ ತೀರ್ಥರ ಮೆರವಣಿಗೆ! ಬೊಮ್ಮನಕಟ್ಟೆಯಲ್ಲಿ ಗುರು ರಾಯರ ಮಠ ಸ್ಥಾಪನೆ

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗದ ಬೊಮ್ಮನ ಕಟ್ಟೆಯಲ್ಲಿ  75 ನೇ ಶ್ರೀ ರಾಘವೇಂದ್ರ ಸ್ವಾಮಿ ಮಠ ಸ್ಥಾಪನೆ ವಿದ್ಯುಕ್ತವಾಗಿ ಆರಂಭವಾಗಲಿದೆ. ಈ ಸಂಬಂಧ  ನಿನ್ನೆ ಮಂತ್ರಾಲಯದ ಸುಬುಧೇಂದ್ರ ತೀರ್ಥರವರ ಮೆರವಣಿಗೆ ನಡೆಯಿತು. ವಿನೋಬನಗರದ ಡಿವಿಎಸ್ ಸಂಸ್ಥೆಯಂದ ಬೊಮ್ಮನಕಟ್ಟೆಯವರೆಗೂ ಶ್ರೀಗಳ ಮೆರವಣಿಗೆ ಸಾಗಿ ಬಂತು. ಶಾಸಕ ಕೆಎಸ್​.ಈಶ್ವರಪ್ಪರವರು ಸೇರಿದಂತೆ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. READ | ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ಶಾರೀಖ್! ಶಂಕಿತ ಆರೋಪಿಗಳನ್ನು ಇಲ್ಲಿ ಕರೆತಂದು ವಿಚಾರಿಸುತ್ತಿರುವುದೇಕೆ? ಇಲ್ಲಿದೆ ವರದಿ  ಇನ್ನೂ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸುಬುದೇಂಧ್ರ ತೀರ್ಥರವರು … Read more

ಶಿವಮೊಗ್ಗದಲ್ಲಿ ಸುಬುಧೇಂದ್ರ ತೀರ್ಥರ ಮೆರವಣಿಗೆ! ಬೊಮ್ಮನಕಟ್ಟೆಯಲ್ಲಿ ಗುರು ರಾಯರ ಮಠ ಸ್ಥಾಪನೆ

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗದ ಬೊಮ್ಮನ ಕಟ್ಟೆಯಲ್ಲಿ  75 ನೇ ಶ್ರೀ ರಾಘವೇಂದ್ರ ಸ್ವಾಮಿ ಮಠ ಸ್ಥಾಪನೆ ವಿದ್ಯುಕ್ತವಾಗಿ ಆರಂಭವಾಗಲಿದೆ. ಈ ಸಂಬಂಧ  ನಿನ್ನೆ ಮಂತ್ರಾಲಯದ ಸುಬುಧೇಂದ್ರ ತೀರ್ಥರವರ ಮೆರವಣಿಗೆ ನಡೆಯಿತು. ವಿನೋಬನಗರದ ಡಿವಿಎಸ್ ಸಂಸ್ಥೆಯಂದ ಬೊಮ್ಮನಕಟ್ಟೆಯವರೆಗೂ ಶ್ರೀಗಳ ಮೆರವಣಿಗೆ ಸಾಗಿ ಬಂತು. ಶಾಸಕ ಕೆಎಸ್​.ಈಶ್ವರಪ್ಪರವರು ಸೇರಿದಂತೆ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. READ | ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ಶಾರೀಖ್! ಶಂಕಿತ ಆರೋಪಿಗಳನ್ನು ಇಲ್ಲಿ ಕರೆತಂದು ವಿಚಾರಿಸುತ್ತಿರುವುದೇಕೆ? ಇಲ್ಲಿದೆ ವರದಿ  ಇನ್ನೂ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸುಬುದೇಂಧ್ರ ತೀರ್ಥರವರು … Read more