ಆರ್​ಎಂ ಮಂಜುನಾಥ್​ ಗೌಡರ ‘ಕೈ’ಗೆ ಕಿಮ್ಮನೆ ಗೆಲುವಿನ ಜವಾಬ್ದಾರಿ! ತೀರ್ಥಹಳ್ಳಿಯಲ್ಲಿ ಹೊಸ ಆಟ ಆರಂಭ/ ಏನಂದ್ರು ನಾಯಕರು?

MALENADUTODAY.COM/ SHIVAMOGGA / KARNATAKA WEB NEWS ಕಾಂಗ್ರೆಸ್ ಹೈಕಮಾಂಡ್​ನ ನಿರೀಕ್ಷೆಯಂತೆಯೇ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ (Tirthahalli Assembly constituency)ದಲ್ಲಿ ಭಿನ್ನಮತ ಶಮನವಾಗಿದೆ. ಟಿಕೆಟ್​ ಘೋಷಣೆಯ ನಂತರ ಇದೇ ಮೊದಲ ಸಲ ಮಾಜಿ ಸಚಿವ ಕಿಮ್ಮನೆ ರತ್ನಾಕರ್​  ಹಾಗೂ ಹಿರಿಯ ಮುಖಂಡ ಆರ್​ಎಂ ಮಂಜುನಾಥ್​ ಗೌಡ (Tirthahalli Assembly constituency) ರಿಬ್ಬರು  ಜಂಟಿಯಾಗಿ ಸುದ್ದಿಗೋಷ್ಟಿ ನಡೆಸಿ, ಬಿಜೆಪಿಯ ತೀರ್ಥಹಳ್ಳಿ ಅಭ್ಯರ್ಥಿ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರರವರ (Araga jnanendra)ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮತ್ತೆ ಒಂದಾದ ಜೋಡೆತ್ತು ಟಿಕೆಟ್ … Read more

ಆರ್​ಎಂ ಮಂಜುನಾಥ್​ ಗೌಡರ ‘ಕೈ’ಗೆ ಕಿಮ್ಮನೆ ಗೆಲುವಿನ ಜವಾಬ್ದಾರಿ! ತೀರ್ಥಹಳ್ಳಿಯಲ್ಲಿ ಹೊಸ ಆಟ ಆರಂಭ/ ಏನಂದ್ರು ನಾಯಕರು?

MALENADUTODAY.COM/ SHIVAMOGGA / KARNATAKA WEB NEWS ಕಾಂಗ್ರೆಸ್ ಹೈಕಮಾಂಡ್​ನ ನಿರೀಕ್ಷೆಯಂತೆಯೇ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ (Tirthahalli Assembly constituency)ದಲ್ಲಿ ಭಿನ್ನಮತ ಶಮನವಾಗಿದೆ. ಟಿಕೆಟ್​ ಘೋಷಣೆಯ ನಂತರ ಇದೇ ಮೊದಲ ಸಲ ಮಾಜಿ ಸಚಿವ ಕಿಮ್ಮನೆ ರತ್ನಾಕರ್​  ಹಾಗೂ ಹಿರಿಯ ಮುಖಂಡ ಆರ್​ಎಂ ಮಂಜುನಾಥ್​ ಗೌಡ (Tirthahalli Assembly constituency) ರಿಬ್ಬರು  ಜಂಟಿಯಾಗಿ ಸುದ್ದಿಗೋಷ್ಟಿ ನಡೆಸಿ, ಬಿಜೆಪಿಯ ತೀರ್ಥಹಳ್ಳಿ ಅಭ್ಯರ್ಥಿ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರರವರ (Araga jnanendra)ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮತ್ತೆ ಒಂದಾದ ಜೋಡೆತ್ತು ಟಿಕೆಟ್ … Read more

ಒಂಬತ್ತು ದಿನ ಕಾಡಿದ ಪುಂಡಾನೆ ಒಂಬತ್ತೇ ನಿಮಿಷದಲ್ಲಿ ಸೆರೆಯಾಗಿದ್ದು ಹೇಗೆ ಗೊತ್ತಾ.? ಸಕ್ರೆಬೈಲಿನ ಬಿಡಾರಕ್ಕೆ ಸ್ಥಳಾಂತರವಾಗಬೇಕಿದ್ದ ಕಾಡಾನೆ ನಾಗರಹೊಳೆ ಕಾಡಿಗೆ ಶಿಫ್ಟ್ ಆಗಿದ್ದು ಯಾಕೆ? ಜೆಪಿ ಬರೆಯುತ್ತಾರೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪಟ್ಟಣದ ಸಮೀಪ ಕಾಣಿಸಿಕೊಳ್ತಿದ್ದ ಕಾಡಾನೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಕಾಣಿಸಿಕೊಂಡಿದ್ದ ಭದ್ರಾ ಅಭಯಾರಣ್ಯದ ಗಂಡಾನೆಯನ್ನು ಅರಣ್ಯ ಇಲಾಖೆ ಇದೀಗ ನಾಗರಹೊಳೆ ಅಭಯಾರಣ್ಯದಲ್ಲಿ ಬಿಡಲು ಮುಂದಾಗಿದೆ. ಮೂರು ತಿಂಗಳಿನಿಂದ ತೀರ್ಥಹಳ್ಳಿ ಹೆದ್ದಾರಿಯುದ್ದಕ್ಕೂ ಕಾಣಿಸಿಕೊಳ್ತಿದ್ದ ಕಾಡಾನೆಯನ್ನು ಹನಿಟ್ರ್ಯಾಪ್​ ಮೂಲಕ ಸಕ್ರೆಬೈಲ್​ ಆನೆ ಬಿಡಾರದ ಭಾನುಮತಿಯನ್ನು ಬಳಸಿಕೊಂಡು ಡಾರ್ಟ್ ಮಾಡಿ ಹಿಡಿಯಲಾಗಿದೆ.  ಒಂಬತ್ತು ದಿನಗಳಿಂದ ನಿರಂತರ ಕಾರ್ಯಾಚರಣೆಯಲ್ಲಿದ್ದ ಮಾವುತ ಕಾವಾಡಿ ಟ್ರಾಕರ್ಸ್ ಮತ್ತು ಡಾರ್ಟ್ ಎಕ್ಸ್ ಪರ್ಟ್ ಗಳ ತಂಡಕ್ಕೆ  ಕಾಡಾನೆ ಠಕ್ಕರ್ … Read more

BREAKING NEWS/ ತೀರ್ಥಹಳ್ಳಿ ಪೇಟೆಗೆ ಬರ್ತಿದ್ದ ಕಾಡಾನೆ ಸೆರೆ? ಸಿಕ್ಕಿದ್ದೇಗೆ ಗೊತ್ತಾ

 ಕೆಳದ ವರ್ಷ ಡಿಸೆಂಬರ್​ ತಿಂಗಳು ತೀರ್ಥಹಳ್ಳಿ ಪೇಟೆಯಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಕಳೆದ ಆರು ದಿನಗಳಿಂದ ಕಾರ್ಯಾಚರಣೆ ನಡೆಸ್ತಿದ್ದ ಅರಣ್ಯ ಸಿಬ್ಬಂದಿ ಕಾಡಾನೆಯನ್ನು ಹಿಡಿಯಲು ಹರಸಾಹಸ ಪಟ್ಟಿದ್ದರು.  ಇದೀಗ  ತೀರ್ಥಹಳ್ಳಿ ತಾಲೂಕಿನ ದೇವಂಗಿಯ ಮಳಲೂರು ಕಾಡಿನಲ್ಲಿ ಕಾಡಾನೆ ಸೆರೆಸಿಕ್ಕಿದೆ. ಕಾಡಾನೆಯನ್ನು ಹಿಡಿಯಲು ಸಕ್ರೆಬೈಲ್ ಬಿಡಾರದ ಬಾನುಮತಿ ಆನೆಯನ್ನು ಕಟ್ಟಿ ಹಾಕಿ ಹನಿಟ್ರ್ಯಾಪ್​ ಐಡಿಯಾವನ್ನು ಮಾಡಲಾಗಿತ್ತು.  *Shivamogga airport/ ಶಿವಮೊಗ್ಗ ವಿಮಾನ ನಿಲ್ದಾಣದ ಟೀಂಗೆ ಹುಬ್ಬಳ್ಳಿ ಏರ್​ಪೋರ್ಟ್​ನಲ್ಲಿ ಟ್ರೈನಿಂಗ್!/‘ ಬೆಂಕಿ’ತಂಡ ರೆಡಿ* ಮೊನ್ನೆ ಭಾನುಮತಿಯನ್ನು … Read more

BREAKING NEWS/ ತೀರ್ಥಹಳ್ಳಿ ಪೇಟೆಗೆ ಬರ್ತಿದ್ದ ಕಾಡಾನೆ ಸೆರೆ? ಸಿಕ್ಕಿದ್ದೇಗೆ ಗೊತ್ತಾ

 ಕೆಳದ ವರ್ಷ ಡಿಸೆಂಬರ್​ ತಿಂಗಳು ತೀರ್ಥಹಳ್ಳಿ ಪೇಟೆಯಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಕಳೆದ ಆರು ದಿನಗಳಿಂದ ಕಾರ್ಯಾಚರಣೆ ನಡೆಸ್ತಿದ್ದ ಅರಣ್ಯ ಸಿಬ್ಬಂದಿ ಕಾಡಾನೆಯನ್ನು ಹಿಡಿಯಲು ಹರಸಾಹಸ ಪಟ್ಟಿದ್ದರು.  ಇದೀಗ  ತೀರ್ಥಹಳ್ಳಿ ತಾಲೂಕಿನ ದೇವಂಗಿಯ ಮಳಲೂರು ಕಾಡಿನಲ್ಲಿ ಕಾಡಾನೆ ಸೆರೆಸಿಕ್ಕಿದೆ. ಕಾಡಾನೆಯನ್ನು ಹಿಡಿಯಲು ಸಕ್ರೆಬೈಲ್ ಬಿಡಾರದ ಬಾನುಮತಿ ಆನೆಯನ್ನು ಕಟ್ಟಿ ಹಾಕಿ ಹನಿಟ್ರ್ಯಾಪ್​ ಐಡಿಯಾವನ್ನು ಮಾಡಲಾಗಿತ್ತು.  *Shivamogga airport/ ಶಿವಮೊಗ್ಗ ವಿಮಾನ ನಿಲ್ದಾಣದ ಟೀಂಗೆ ಹುಬ್ಬಳ್ಳಿ ಏರ್​ಪೋರ್ಟ್​ನಲ್ಲಿ ಟ್ರೈನಿಂಗ್!/‘ ಬೆಂಕಿ’ತಂಡ ರೆಡಿ* ಮೊನ್ನೆ ಭಾನುಮತಿಯನ್ನು … Read more

ಆಗುಂಬೆ ಆನೆ ಹಿಡಿಯಲು ಸಿಗದ ಪರ್ಮಿಶನ್ ತೀರ್ಥಹಳ್ಳಿ ಆನೆ ಸೆರೆಗೆ ಸಿಕ್ಕಿದ್ದೇಗೆ! 4 ದಿನದ ಆಪರೇಷನ್ ನಲ್ಲಿ ಉದ್ಭವವಾಗಿದೆ 5 ಪ್ರಶ್ನೆಗಳು! JP Story

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಡಾನೆಯೊಂದನ್ನ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದೆ. ತೀರ್ಥಹಳ್ಳಿ ಪೇಟೆಯಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಯನ್ನು ಶತಾಯಗತಾಯ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ. ಇದಕ್ಕಾಗಿ ಸಕ್ರೆಬೈಲ್ ಆನೆ ಬಿಡಾರದ ಬಹದ್ದೂರ್, ಬಾಲಣ್ಣ , ಬಾನುಮತಿ ಮತ್ತು ಸಾಗರ್ ಆನೆಗಳು ತೀರ್ಥಹಳ್ಳಿ ಕಾಡಿನಲ್ಲಿ ಕಾಡಾನೆಯ ಹಂಟಿಂಗ್​ನಲ್ಲಿದೆ.  ಅಂದಹಾಗೆ ಈ ಕಾರ್ಯಾಚರಣೆಯ ಅಪಾಯದ ಬಗ್ಗೆ ಹಾಗೂ ಕಾರ್ಯಾಚರಣೆಯ ರೀತಿಯ ಬಗ್ಗೆ ಕೆಲವೊಂದು ಪ್ರಶ್ನೆಗಳು ಉದ್ಭವವಾಗಿದೆ. ಮೊದಲನೆಯ ಪ್ರಶ್ನೆ ಅಂದರೆ, ತೀರ್ಥಹಳ್ಳಿ ಕಾಡಿನಲ್ಲಿ ಕಳೆದ ಡಿಸೆಂಬರ್​ ಅಂತ್ಯದ … Read more

ತೀರ್ಥಹಳ್ಳಿಯಲ್ಲಿ ನಿಂತಿದ್ದ ಕಾರುಗಳಿಗೆ ಮತ್ತೊಂದು ಕಾರು ಡಿಕ್ಕಿ!

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಮಾಳೂರು ಸಮೀಪ ಅಪಘಾತವೊಂದು ಸಂಭವಿಸಿದೆ. ಮಾಳೂರು ಕ್ರಾಸ್ ಬಳಿ ಬರುವ ಮಟನ್ ಶಾಪ್​ನ  ಎದುರು ಈ ಘಟನೆ ಸಂಭವಿಸಿದೆ. ತೀರ್ಥಹಳ್ಳಿ ಕಡೆಯಿಂದ ಬರುತ್ತಿದ್ದ ಕಾರೊಂದು , ನಿಲ್ಲಿಸಿದ್ದ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.  ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ ಇನ್ನೂ ಅದೃಷ್ಟವಶಾತ್ ನಿಂತಿದ್ದ ಕಾರುಗಳಲ್ಲಿ ಯಾರು ಕುಳಿತಿರಲಿಲ್ಲ . ಹೀಗಾಗಿ ಯಾವುದೇ ಅಪಾಯ ಸಂಭವಿಸಿಲ್ಲ. ಇನ್ನೂ … Read more

Elephant operation/ ತೀರ್ಥಹಳ್ಳಿಯಲ್ಲಿ ಕಾಡಾನೆ ಹಿಡಿಯುವ ಕಾರ್ಯಾಚರಣೆ

elephant operation/  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಕಾಡಾನೆಯನ್ನು ಹಿಡಿಯುವ ಕಾರ್ಯಾಚರಣೆಯನ್ನ ಆರಂಭಿಸಿದೆ. ಈ ಸಂಬಂಧ ಮಲೆನಾಟು ಟುಡೆ ತಂಡ ಈ ಮೊದಲು ಸುದ್ದಿ ಮಾಡಿತ್ತು. ಇದೀಗ ಸಕ್ರೆಬೈಲ್ ಆನೆ ಬಿಡಾರದ ನಾಲ್ಕು ಆನೆಗಳು ತೀರ್ಥಹಳ್ಳಿ ತಲುಪಿದ್ದು, ಅಲ್ಲಿನ ಡಿಪೋವೊಂದರಲ್ಲಿ ಬೀಡು ಬಿಟ್ಟಿವೆ. ಲಾರಿಗಳ ಮೂಲಕ ಆನೆಗಳನ್ನ ಸಾಗಿಸಲಾಗಿದ್ದು, ಕಾರ್ಯಾಚರಣೆ ಬಹುತೇಕ ಇವತ್ತಿನಿಂದಲೇ ಆರಂಭವಾಗುವ ಸಾಧ್ಯತೆ ಇದೆ.  ಜೀವವಿಲ್ಲದ ಎಲಿಪೆಂಟ್​ ಟಾಸ್ಕ್​ ಪೋರ್ಸ್​ನಿಂದ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯವೇ JP Story exclusive ಸದ್ಯ ಲಭ್ಯವಾಗಿರುವ … Read more

Elephant operation/ ತೀರ್ಥಹಳ್ಳಿಯಲ್ಲಿ ಕಾಡಾನೆ ಹಿಡಿಯುವ ಕಾರ್ಯಾಚರಣೆ

elephant operation/  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಕಾಡಾನೆಯನ್ನು ಹಿಡಿಯುವ ಕಾರ್ಯಾಚರಣೆಯನ್ನ ಆರಂಭಿಸಿದೆ. ಈ ಸಂಬಂಧ ಮಲೆನಾಟು ಟುಡೆ ತಂಡ ಈ ಮೊದಲು ಸುದ್ದಿ ಮಾಡಿತ್ತು. ಇದೀಗ ಸಕ್ರೆಬೈಲ್ ಆನೆ ಬಿಡಾರದ ನಾಲ್ಕು ಆನೆಗಳು ತೀರ್ಥಹಳ್ಳಿ ತಲುಪಿದ್ದು, ಅಲ್ಲಿನ ಡಿಪೋವೊಂದರಲ್ಲಿ ಬೀಡು ಬಿಟ್ಟಿವೆ. ಲಾರಿಗಳ ಮೂಲಕ ಆನೆಗಳನ್ನ ಸಾಗಿಸಲಾಗಿದ್ದು, ಕಾರ್ಯಾಚರಣೆ ಬಹುತೇಕ ಇವತ್ತಿನಿಂದಲೇ ಆರಂಭವಾಗುವ ಸಾಧ್ಯತೆ ಇದೆ.  ಜೀವವಿಲ್ಲದ ಎಲಿಪೆಂಟ್​ ಟಾಸ್ಕ್​ ಪೋರ್ಸ್​ನಿಂದ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯವೇ JP Story exclusive ಸದ್ಯ ಲಭ್ಯವಾಗಿರುವ … Read more

thirthahalli | ಕುಡಿಯಲು ಹಣ ಕೊಟ್ಟಿಲ್ಲ ಅಂತಾ ತೀರ್ಥಹಳ್ಳಿಯಲ್ಲಿ ಹಲ್ಲೆ !

MALENADUTODAY.COM  |SHIVAMOGGA| #KANNADANEWSWEB thirthahalli | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕುಡಿಯಲು ಹಣ ಕೊಡದಿದ್ದರೇ , ಕೊಲೆ ಮಾಡುವುದಾಗಿ ಹೆದರಿಸಿ ಹಲ್ಲೆ ಮಾಡಿದ ಘಟನೆಯೊಂಧು ನಡೆದಿದೆ. ಈ ಸಂಬಂಧ ಕಳೆದ ಏಳನೇ ತಾರೀಖು ದೂರು ದಾಖಲಾಗಿದ್ದು, ಪೆಟ್ಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯು ದೂರು ನೀಡಿದ್ದಾರೆ.  READ |  *ಸಾರ್ವಜನಿಕರ ಗಮನಕ್ಕೆ ಊರಗಡೂರು, ಮಾಚೇನಹಳ್ಳಿ ಸುತ್ತಮುತ್ತ ಇವತ್ತು ವಿದ್ಯುತ್ ಕಡಿತವಾಗಲಿದೆ! ಎಲ್ಲೆಲ್ಲಿ ಎನ್ನುವ ವಿವರ ಇಲ್ಲಿದೆ* ನಡೆದಿದ್ದೇನು?  ಬೆಜ್ಜವಳ್ಳಿಯಿಂದ  ಟಿ.ವಿ.ಎಸ್.ಸಿ.ಟಿ. 100 ಬೈಕಿನಲ್ಲಿ ಮನೆಗೆ … Read more