ಸೊರಬ ತಾಲ್ಲೂಕಿನಲ್ಲಿ ಕಳ್ಳಭಟ್ಟಿ ತಯಾರಿಸುವ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಬರದವಳ್ಳಿ ಗ್ರಾಮದಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಸುವ ವೇಳೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಕಳ್ಳಬಟ್ಟಿ ತಯಾರಿಸ್ತಿದ್ದ ವೇಳೆಯಲ್ಲಿಯೇ  ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು 350 ಲೀಟರ್ ಬೆಲ್ಲದ ಕೊಳೆ ಮತ್ತು 5 ಲೀಟರ್ ಕಳ್ಳಭಟ್ಟಿ ಸಾರಾಯಿ ವಶಕ್ಕೆ ಪಡೆದಿದ್ದಾರೆ.  ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಬರದವಳ್ಳಿ ಗ್ರಾಮದ  ನಿವಾಸಿಯೊಬ್ಬರು ತನ್ನ ಮನೆಯ ಹಿಂಭಾಗದಲ್ಲಿಯೇ ಕಳ್ಳಭಟ್ಟಿ  ತಯಾರಿಸ್ತಿರುವುದು ಕಂಡುಬಂದಿದೆ.  ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ  ಅಧಿಕಾರಿಗಳು ಅಬಕಾರಿ ಕಾಯ್ದೆ … Read more

ಸೊರಬ ತಾಲ್ಲೂಕಿನಲ್ಲಿ ಕಳ್ಳಭಟ್ಟಿ ತಯಾರಿಸುವ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಬರದವಳ್ಳಿ ಗ್ರಾಮದಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಸುವ ವೇಳೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಕಳ್ಳಬಟ್ಟಿ ತಯಾರಿಸ್ತಿದ್ದ ವೇಳೆಯಲ್ಲಿಯೇ  ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು 350 ಲೀಟರ್ ಬೆಲ್ಲದ ಕೊಳೆ ಮತ್ತು 5 ಲೀಟರ್ ಕಳ್ಳಭಟ್ಟಿ ಸಾರಾಯಿ ವಶಕ್ಕೆ ಪಡೆದಿದ್ದಾರೆ.  ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಬರದವಳ್ಳಿ ಗ್ರಾಮದ  ನಿವಾಸಿಯೊಬ್ಬರು ತನ್ನ ಮನೆಯ ಹಿಂಭಾಗದಲ್ಲಿಯೇ ಕಳ್ಳಭಟ್ಟಿ  ತಯಾರಿಸ್ತಿರುವುದು ಕಂಡುಬಂದಿದೆ.  ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ  ಅಧಿಕಾರಿಗಳು ಅಬಕಾರಿ ಕಾಯ್ದೆ … Read more

Soraba : ಅಚ್ಚರಿಯಾದರೂ ಸತ್ಯ! 14 ತಹಶೀಲ್ದಾರ್​ಗಳ ವರ್ಗಾವಣೆಯ ನಡುವೆ, ಸೊರಬದಲ್ಲಿ ಮತ್ತೆ ಮೂವರ ಟ್ರಾನ್ಸ್​ಫರ್​! ಕಾರಣ ?

 Soraba : ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಕಳೆದ ನಾಲ್ಕು ವರ್ಷ 8 ತಿಂಗಳಲ್ಲಿ 14 ತಹಶೀಲ್ದಾರ್ ವರ್ಗಾವಣೆಯಾಗಿದ್ದಾರೆ. ಇದನ್ನ ಏಕೆ ಅಂತಾ ಕೇಳುವುದೋ? ಅಥವಾ ಯಾರು ಕಾರಣ ಎಂದು ತಿಳಿವುದೋ ಅಲ್ಲಿಯೆ ಜನರಿಗೆ ಅರ್ಥವಾಗ್ತಿಲ್ಲ.  ಆ ಕಡೆ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷರೊಮ್ಮೆ ಇದೆಕ್ಕೆಲ್ಲಾ ಶಾಸಕ ಕುಮಾರ್ ಬಂಗಾರಪ್ಪ ಕಾರಣ  ಎಂದು ಆರೋಪಿಸಿದ್ದರು. ಆದರೆ ಕುಮಾರ್ ಬಂಗಾರಪ್ಪನವರು ಸುದ್ದಿಗೋಷ್ಟಿ ನಡೆಸಿ ಆರೋಪ ಅಲ್ಲೆಗಳೆದಿದ್ದರು. ಇನ್ನೊಂದೆಡೆ ಸ್ಥಳೀಯ ಮಾಜಿ ಶಾಸಕ ಮಧು ಬಂಗಾರಪ್ಪ, ಇದೆಲ್ಲವೂ ಕಮಿಷನ್ ದಂಧೆಯ ಪರಿಣಾಮ … Read more

Soraba : ಅಚ್ಚರಿಯಾದರೂ ಸತ್ಯ! 14 ತಹಶೀಲ್ದಾರ್​ಗಳ ವರ್ಗಾವಣೆಯ ನಡುವೆ, ಸೊರಬದಲ್ಲಿ ಮತ್ತೆ ಮೂವರ ಟ್ರಾನ್ಸ್​ಫರ್​! ಕಾರಣ ?

 Soraba : ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಕಳೆದ ನಾಲ್ಕು ವರ್ಷ 8 ತಿಂಗಳಲ್ಲಿ 14 ತಹಶೀಲ್ದಾರ್ ವರ್ಗಾವಣೆಯಾಗಿದ್ದಾರೆ. ಇದನ್ನ ಏಕೆ ಅಂತಾ ಕೇಳುವುದೋ? ಅಥವಾ ಯಾರು ಕಾರಣ ಎಂದು ತಿಳಿವುದೋ ಅಲ್ಲಿಯೆ ಜನರಿಗೆ ಅರ್ಥವಾಗ್ತಿಲ್ಲ.  ಆ ಕಡೆ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷರೊಮ್ಮೆ ಇದೆಕ್ಕೆಲ್ಲಾ ಶಾಸಕ ಕುಮಾರ್ ಬಂಗಾರಪ್ಪ ಕಾರಣ  ಎಂದು ಆರೋಪಿಸಿದ್ದರು. ಆದರೆ ಕುಮಾರ್ ಬಂಗಾರಪ್ಪನವರು ಸುದ್ದಿಗೋಷ್ಟಿ ನಡೆಸಿ ಆರೋಪ ಅಲ್ಲೆಗಳೆದಿದ್ದರು. ಇನ್ನೊಂದೆಡೆ ಸ್ಥಳೀಯ ಮಾಜಿ ಶಾಸಕ ಮಧು ಬಂಗಾರಪ್ಪ, ಇದೆಲ್ಲವೂ ಕಮಿಷನ್ ದಂಧೆಯ ಪರಿಣಾಮ … Read more