ಸೊರಬ ದ್ಯಾಮವ್ಯ, ಸಾಗರ ಮಾರಿಕಾಂಬೆಯ ದರ್ಶನ ಪಡೆದು ಹಾಡಿ ನಲಿದ ಶಿವಣ್ಣ! ದೇಣಿಗೆ ಕೊಟ್ಟು ಶಿವಮೊಗ್ಗದ ಬಾಂಧವ್ಯ ಕೊಂಡಾಡಿದ ಬಂಗಾರಪ್ಪರ ಅಳಿಯಂದಿರು

ಶಿವಮೊಗ್ಗ  ಜಿಲ್ಲೆಗೆ ಮತ್ತೆ ನಿನ್ನೆ ಶಿವರಾಜ್ ಕುಮಾರ್ ಭೇಟಿಕೊಟ್ಟಿದ್ದರು. ಈ ಸಲ ಯಾವುದೇ ಸಿನಿಮಾ ಪ್ರಮೋಶನ್​ಗಾಗಿ ಅವರು ಭೇಟಿ ನೀಡಿರಲಿಲ್ಲ. ಬದಲಾಗಿ, ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಕುಬಟೂರಿನ ದ್ಯಾಮವ್ವ ಜಾತ್ರೆ ಹಾಗೂ ಸಾಗರ ತಾಲ್ಲೂಕಿನ ಮಾರಿಜಾತ್ರೆ ನೋಡಲು ಶಿವಣ್ಣ ಬಂದಿದ್ದರು.  ರಾಜ್ಯದ ಕೊಡಗು-ಕೇರಳ ಬಾರ್ಡರ್​ನಲ್ಲಿ ಮತ್ತೆ ಪ್ರತ್ಯಕ್ಷವಾದ ನಕ್ಸಲ್​​ ತಂಡ ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬೆ ಜಾತ್ರೆಗೆ ಆಗಮಿಸಿದ ಅವರು ಮತ್ತು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗೂ ಮಧುಬಂಗಾರಪ್ಪ ತಾಯಿಯ ದರ್ಶನ … Read more

ಶಿವಣ್ಣರ ಈ ವಿಡಿಯೋ ನೋಡಿದ್ರಾ? ಜನುಮದ ಜೋಡಿಯ ದೃಶ್ಯ ಸಖತ್​​ ಕ್ಯೂಟ್ ಆಗಿದೆ

ತಮ್ಮ ಈ ಬ್ಯುಸಿ ಓಡಾಟದ ನಡುವೆಯು ತಮ್ಮ ಪತ್ನಿ ಗೀತಾರ ಬಗ್ಗೆ ಶಿವರಾಜ್​ ಕುಮಾರ್​ರವರು ಇನ್ನಿಲ್ಲದ ಕಾಳಜಿ ವಹಿಸಿದ್ದಾರೆ. ಈ ಮಧ್ಯೆ ಗೀತಾ ಶಿವರಾಜ್​ ಕುಮಾರ್​ರವರು(Shivanna)  ತಮ್ಮ ಬಲಗೈಗೆ ಪೆಟ್ಟು ಮಾಡಿಕೊಂಡಿದ್ದು, ಅವರ ಕೈಗೆ ಬ್ಯಾಂಡೇಜ್ ಹಾಕಲಾಗಿದೆ.  ಈಶ್ವರಪ್ಪರಿಗೆ ಸಂಕಷ್ಟ? : ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪರಿಗೆ ಮತ್ತೆ ಸಂಕಷ್ಟ ಎದುರಾಗುತ್ತಾ? ಸಾಕ್ಷ್ಯ ಮಂಡಿಸಲು ಹೇಳಿದ ಕೋರ್ಟ್​? ಇದರಿಂದಾಗಿ ಅವರಿಗೆ ಕೆಲವು ಕೆಲಸಗಳನ್ನು ಮಾಡಲು ಸಹ ತೊಂದರೆಯಾಗುತ್ತಿದೆ. ಆದರೆ ಈ ತೊಂದರೆಯನ್ನು ಖುದ್ದು ತಾವೆ ತೆಗೆದುಕೊಂಡ ಶಿವಣ್ಣ, ಗೀತಾರಿಗಾಗಿ ಹೆಚ್ಚು … Read more

ಶಿವಣ್ಣರ ಈ ವಿಡಿಯೋ ನೋಡಿದ್ರಾ? ಜನುಮದ ಜೋಡಿಯ ದೃಶ್ಯ ಸಖತ್​​ ಕ್ಯೂಟ್ ಆಗಿದೆ

ತಮ್ಮ ಈ ಬ್ಯುಸಿ ಓಡಾಟದ ನಡುವೆಯು ತಮ್ಮ ಪತ್ನಿ ಗೀತಾರ ಬಗ್ಗೆ ಶಿವರಾಜ್​ ಕುಮಾರ್​ರವರು ಇನ್ನಿಲ್ಲದ ಕಾಳಜಿ ವಹಿಸಿದ್ದಾರೆ. ಈ ಮಧ್ಯೆ ಗೀತಾ ಶಿವರಾಜ್​ ಕುಮಾರ್​ರವರು(Shivanna)  ತಮ್ಮ ಬಲಗೈಗೆ ಪೆಟ್ಟು ಮಾಡಿಕೊಂಡಿದ್ದು, ಅವರ ಕೈಗೆ ಬ್ಯಾಂಡೇಜ್ ಹಾಕಲಾಗಿದೆ.  ಈಶ್ವರಪ್ಪರಿಗೆ ಸಂಕಷ್ಟ? : ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪರಿಗೆ ಮತ್ತೆ ಸಂಕಷ್ಟ ಎದುರಾಗುತ್ತಾ? ಸಾಕ್ಷ್ಯ ಮಂಡಿಸಲು ಹೇಳಿದ ಕೋರ್ಟ್​? ಇದರಿಂದಾಗಿ ಅವರಿಗೆ ಕೆಲವು ಕೆಲಸಗಳನ್ನು ಮಾಡಲು ಸಹ ತೊಂದರೆಯಾಗುತ್ತಿದೆ. ಆದರೆ ಈ ತೊಂದರೆಯನ್ನು ಖುದ್ದು ತಾವೆ ತೆಗೆದುಕೊಂಡ ಶಿವಣ್ಣ, ಗೀತಾರಿಗಾಗಿ ಹೆಚ್ಚು … Read more