ನೀರು ಕೇಳಿ, ಮಾಂಗಲ್ಯ ಕದ್ದ ಕಳ್ಳ! 8 ವರ್ಷಗಳ ನಂತರ ಹೊರಬಿದ್ದ ತೀರ್ಪೇನು ಗೊತ್ತಾ?

KARNATAKA NEWS/ ONLINE / Malenadu today/ Aug 6, 2023 SHIVAMOGGA NEWS ನೀರು ಕೇಳುವ ನೆಪದಲ್ಲಿ ಮನೆಯೊಳಗೆ ನುಗ್ಗಿ , ಮನೆಯಲ್ಲಿದ್ದ ಗೃಹಿಣಿಯ ಮೇಲೆ ಹಲ್ಲೆ ಮಾಡಿ, ಚಿನ್ನ ದುಡ್ಡು ಕದ್ದೊಯ್ದರ ಆರೋಪಿಗೆ ಬರೋಬ್ಬರಿ 8 ವರ್ಷಗಳ ನಂತರ ಶಿಕ್ಷೆಯಾಗಿದೆ.  ಏನಿದು ಪ್ರಕರಣ?  ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಜನ್ನಾಪುರ ವಾಸಿ  60 ವರ್ಷದ ಮಹಿಳೆಯೊಬ್ಬರು ದಿನಾಂಕಃ 13-01-2015 ರಂದು ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿತ್ತು. ಇಲ್ಲಿನ ನಿವಾಸಿ  … Read more

ಸಾಗರ ಗ್ರಾಮಾಂತರದಲ್ಲಿ ಮತ್ತೊಂದು ದರೋಡೆ ಕೇಸ್! ಅಡಕೆ ಸಸಿ ಕೇಳಿ, ಮನೆಯಲ್ಲಿದ್ದ ಮಹಿಳೆಯ ಚಿನ್ನ-ದುಡ್ಡು ಕಿತ್ತುಕೊಂಡು ಹೋದ ದುಷ್ಕರ್ಮಿಗಳು!

KARNATAKA NEWS/ ONLINE / Malenadu today/ Jul 28, 2023 SHIVAMOGGA NEWSಅಡಕೆ ಸಸಿ ಕೊಳ್ಳುವ ನೆಪದಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು (sagara taluk) ತಾಲೂಕಿನ ಹೊಸಗುಂದ ಗ್ರಾಮದlಲ್ಲಿ ದರೋಡೆ ಮಾಡಲಾಗಿದೆ. ಇಲ್ಲಿನ ಒಂಟಿ ಮನೆಯೊಂದರ ನಿವಾಸಿ  ಭದ್ರಮ್ಮರವರಿಂದ  ನಗನಾಣ್ಯ ದೋಚಲಾಗಿದ್ದು, ಘಟನೆ ತಡವಾಗಿ ಹೊರಬಿದ್ದಿದೆ.   ಬೈಕ್‌ನಲ್ಲಿ ಬಂದ ನಾಲ್ವರು ಅಪರಿಚಿತರು ಅಡಕೆ ಸಸಿ ಬೇಕೆಂದು  ಭದ್ರಮ್ಮರನ್ನ ವಿಚಾರಿಸಿದ್ಧಾರೆ. ಆನಂತರ ಏಕಾಯೇಕಿ ಅವರನ್ನ ಮನೆಯೊಳಗೆ ತಳ್ಳಿ ಅವರಿಂದ ಬೀರುವಿನ ಬೀಗದ ಕೈ ಕಿತ್ತುಕೊಂಡಿದ್ದಾರೆ. ತದನಂತರ … Read more