ಶಿವಮೊಗ್ಗದಲ್ಲಿಯೇ ಸ್ಥಳೀಯರಿಗೆ ಸಿಗುತ್ತಿಲ್ಲ ಕೆಲಸ! ಮಹತ್ವದ ಸೂಚನೆ ಕೊಟ್ಟ ಜಿಲ್ಲಾಧಿಕಾರಿ ಡಾ.ಆರ್​. ಸೆಲ್ಬಮಣಿ

KARNATAKA NEWS/ ONLINE / Malenadu today/ Jul 7, 2023 SHIVAMOGGA NEWS  ಶಿವಮೊಗ್ಗ : ಜಿಲ್ಲೆಯಲ್ಲಿನ ವಿದ್ಯಾವಂತ ಯುವಕರು ಶ್ರಮದಾಯಕ ಕೆಲಸಗಳಿಂದ ವಿಮುಖರಾಗಿ ಸರಳ, ಸುಲಭದ ಕೆಲಸಗಳಿಗೆ ಆಸಕ್ತಿ ತೋರುತ್ತಿರುವುದು ಹಾಗೂ ಅಲ್ಪಾವಧಿಯಲ್ಲಿ ಕೆಲಸ ಮುಗಿಸುವ ಧಾವಂತದಲ್ಲಿರುವುದು ಆತಂಕಕಾರಿ ವಿಷಯ ಎಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು. ನಿನ್ನೆ ಡಿಸಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಕೌಶಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ,  ಸರ್ಕಾರವು ವಿವಿಧ ಇಲಾಖೆಗಳ ಮೂಲಕ ನಿರುದ್ಯೋಗಿ … Read more

ಸಾಮಾಜಿಕ ಜಾಲತಾಣ! ಇರಲಿ ಹುಷಾರು! ಮನಸ್ಸೋ ಇಚ್ಚೆ ಬರೆದರೇ ಆಗ್ತೀರಾ ಅರೆಸ್ಟು! ಇಲ್ಲಿದೆ ಸಾಂಗ್ಲಿಯಾನ ಕಥೆ

ಸಾಮಾಜಿಕ ಜಾಲತಾಣ! ಇರಲಿ ಹುಷಾರು!  ಮನಸ್ಸೋ ಇಚ್ಚೆ ಬರೆದರೇ ಆಗ್ತೀರಾ ಅರೆಸ್ಟು! ಇಲ್ಲಿದೆ ಸಾಂಗ್ಲಿಯಾನ ಕಥೆ

KARNATAKA NEWS/ ONLINE / Malenadu today/ Jul 7, 2023 SHIVAMOGGA NEWS  ಶಿವಮೊಗ್ಗ : ಸಾಮಾಜಿಕ ಜಾಲ ತಾಣಗಳಲ್ಲಿ ಬರುತ್ತಿರುವ ಪೋಸ್ಟ್​ಗಳ ಮೇಲೆ ರಾಜ್ಯ ಪೊಲೀಸ್ ಇಲಾಖೆ ಕಣ್ಣಿಡಲು ಆರಂಭಿಸಿದೆ. ಇದಕ್ಕೆ ಪೂರಕ ಎಂಬಂತೆ  ಸಾಂಗ್ಲಿಯಾನ ಚಂದು ಹೆಸರಿನ ಟ್ವಿಟ್ಟರ್​ ಅಕೌಂಟ್​ ಹ್ಯಾಂಡ್ಲರ್​ನ್ನ ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.  ಅವಹೇಳನಕಾರಿ ಟ್ವಿಟ್ ಮಾಡಿದ್ದ ಆರೋಪದ ಮೇಲೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಆರೋಪಿಯನ್ನ ಬಂಧಿಸಿ ಎಫ್​ಐಆರ್ ಮಾಡಿದ್ದಾರೆ.  ಖಾಸಗಿ ಸಂಶ್ಥೆಯ ಉದ್ಯೋಗಿ ಆಗಿರುವ ವ್ಯಕ್ತಿಯು ಮಹಿಳೆಯರ ಬಗ್ಗೆ … Read more

ಕಟ್ಟಿಗೆ ಹಳ್ಳದಲ್ಲಿ ಬೊಬ್ಬಿರಿದ ಹುಲಿ? ಇದು ನಿಜನಾ? ಗ್ರಾಮ ಪಂಚಾಯ್ತಿ ಬೈ ಎಲೆಕ್ಷನ್​ಗೆ ಡೇಟ್​ ಫಿಕ್ಸ್! ತೀರ್ಥಹಳ್ಳಿ ವಿಚಾರದಲ್ಲಿ ಡಿಸಿ ವಾರ್ನಿಂಗ್​ ! ಇನ್ನಷ್ಟು ಸುದ್ದಿಗಳು TODAY @NEWS

KARNATAKA NEWS/ ONLINE / Malenadu today/ Jul 6, 2023 SHIVAMOGGA NEWS  ಹೊಳೆಬೆನವಳ್ಳಿ ಗ್ರಾಮ ಪಂಚಾಯಿತಿ ಉಪಚುನಾವಣೆ -23ರ ವೇಳಾಪಟ್ಟಿ ವಿವಿಧ ಕಾರಣಗಳಿಂದ ಖಾಲಿ ಇರುವ ಶಿವಮೊಗ್ಗ ತಾಲೂಕಿನ ಹೊಳೆಬೆನವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ರಾಜೀನಾಮೆಯಿಂದ ಖಾಲಿ ಇರುವ ಒಂದು ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಸಲು ರಾಜ್ಯ ಚುನಾವನಾ ಆಯೋಗವು ವೇಳಾವಟ್ಟಿಯನ್ನು ಹೊರಡಿಸಿದ್ದು, ಸಾರ್ವಜನಿಕರು ಮುಕ್ತ ಹಾಗೂ ನ್ಯಾಯ ಸಮ್ಮತ, ಶಾಂತಿಯುತ ಚುನಾವಣೆ ನಡೆಸಲು ಸಹಕರಿಸುವಂತೆ ತಹಶೀಲ್ದಾರ್ ದಲ್ಜೀತ್ ಕುಮಾರ್‍ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು … Read more

600 ಕ್ಕೂ ಹೆಚ್ಚು ಮಕ್ಕಳಿಗೆ ಸ್ಕೂಲ್ ಕಿಟ್ ವಿತರಣೆ ! ಏನಿದು ಗೊತ್ತಾ ಕಾರ್ಯಕ್ರಮ!

KARNATAKA NEWS/ ONLINE / Malenadu today/ Jul 3, 2023 SHIVAMOGGA NEWS ಯೂಥ್ ಫಾರ್ ಸೇವಾ ಹಾಗೂ  ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಹಯೋಗದೊಂದಿಗೆ ವಿವಿಧ ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಕಿಟ್ ಗಳನ್ನು ವಿತರಿಸಲಾಯಿತು, ‘ ಭದ್ರಾವತಿ ಭಾಗದಲ್ಲಿ ಎರಡು ಶಾಲೆಗಳಿಗೆ, ತೀರ್ಥಹಳ್ಳಿ ಭಾಗದಲ್ಲಿ ಒಂದು ಶಾಲೆಗೆ, ಶಿಕಾರಿಪುರ ಭಾಗದಲ್ಲಿ ಎರಡು ಶಾಲೆಗಳಿಗೆ, ಸೊರಬ ಭಾಗದಲ್ಲಿ ಎರಡು ಶಾಲೆಗಳಿಗೆ ಹಾಗೂ ಹೊಸನಗರ ಭಾಗದಲ್ಲಿ ಮೂರು ಶಾಲೆಗಳಿಗೆ ಸೇರಿದಂತೆ ಒಟ್ಟು 10 ಸರ್ಕಾರಿ ಶಾಲೆಯ 600 ಕ್ಕೂ … Read more

ಹೈಬ್ರೀಡ್ ಕರುಗಳನ್ನು ನಡು ರಸ್ತೆಯಲ್ಲಿ ಬಿಟ್ಟು ಹೋದ ಅಪರಿಚಿತರು! ಏನಿದು ಘಟನೆ?

KARNATAKA NEWS/ ONLINE / Malenadu today/ Jul 3, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಗಂಡು ಕರುಗಳನ್ನು ರಸ್ತೆ ಮೇಲೆ ಅನಾಥವಾಗಿ ಬಿಟ್ಟು ಹೋದಂತಹ ಘಟನೆ ಬಗ್ಗೆ ಸ್ಥಳೀಯವಾಗಿ ವರದಿಯಾಗಿದೆ. ಹೈಬ್ರಿಡ್​ ತಳಿಯ ಕರುಗಳು ಇವಾಗಿದ್ದು, ಯಾರು ಈ ಕೃತ್ಯವೆಸಗಿದ್ದು ಎಂಬುದು ಗೊತ್ತಾಗಿಲ್ಲ.  ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾವಿನಸರದ ಬನ್ನಿಕಟ್ಟೆ ಬಳಿಯಲ್ಲಿ ಒಟ್ಟು ನಾಲ್ಕು ಕರುಗಳನ್ನು ಬಿಟ್ಟು ಹೋಗಿದ್ದಾರೆ.  ಇದನ್ನ ಗಮನಿಸಿದ ಸ್ಥಳೀಯರು ಕುಂಟಗೋಡಿನ ಪುಣ್ಯಕೋಟಿ ಗೋ ಶಾಲೆಗೆ ಕರುಗಳನ್ನು … Read more

ಈಶ್ವರಪ್ಪರನ್ನ ಸನ್ಮಾನಿಸಲ್ಲವೆಂದರಾ ಸಿದ್ದರಾಮಯ್ಯ? ಪುತ್ರನಿಗೆ ಸಚಿವಸ್ಥಾನ ಬಿಎಸ್​ವೈ ಹೇಳಿದ್ದೇನು? ಬೆಳ್ತಂಗಡಿಯಲ್ಲಿ ಶಿವಮೊಗ್ಗ ಯುವಕನ ಶವ! ನವಿಲಿನ ವಿರುದ್ಧ ಕೇಸ್​, ರೂಮ್​ಮೆಟ್ಸ್​ ಫೈಟ್​ TODAY @NEWS

KARNATAKA NEWS/ ONLINE / Malenadu today/ Jul 3, 2023 SHIVAMOGGA NEWS ಈಶ್ವರಪ್ಪರಿಗೆ ಸನ್ಮಾನ ಮಾಡಲು ನಿರಾಕರಿಸಿದ್ರಾ ಸಿದ್ದರಾಮಯ್ಯ ಮಾಜಿ ಶಾಸಕ ಈಶ್ವರಪ್ಪಗೆ ಸನ್ಮಾನ ಮಾಡಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ರಾ ಎಂಬ ಪ್ರಶ್ನೆಯೊಂದು ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮೂಡಿದೆ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾ ಮಠದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಪಾಲ್ಗೊಂಡಿದ್ದರು. ಈ ವೇಳೆ ಈಶ್ವರಪ್ಪನವರಿಗೆ ಅಭಿನಂದನೆ ಸಲ್ಲಿಸಲು ನಿರಂಜನಾನಂದಪುರಿ ಶ್ರೀಗಳು ಸಿಎಂ ಸಿದ್ದರಾಮಯ್ಯರಿಗೆ … Read more

ನಡುತೋಪಿನಿಂದ ಮಾಯವಾಗಿದ್ದ ಸಾಗುವಾನಿ ಪತ್ತೆ ಮಾಡಿದ ಅರಣ್ಯ ಇಲಾಖೆ! ಸಿಕ್ಕಿಬಿದ್ದವರು ಯಾರು ಗೊತ್ತಾ?

KARNATAKA NEWS/ ONLINE / Malenadu today/ Jul 3, 2023 SHIVAMOGGA NEWS ಸೊರಬ ತಾಲ್ಲೂಕಿನ  ಸರಕಾರಿ ನಡುತೋಪಿನಲ್ಲಿ ಅಕ್ರಮವಾಗಿ ಸಾಗುವಾನಿ ಮರ ಕಡಿತಲೆ ಮಾಡಿದ ಆರೋಪಿಯನ್ನು ಮಾಲು ಸಮೇತ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸರಕಾರಿ ಸಾಗುವಾನಿ ನಡುತೋಪಿನಲ್ಲಿ ಅಕ್ರಮವಾಗಿ ಸಾಗುವಾನಿ ಮರಗಳನ್ನು ಕಡಿತಲೆ ಮಾಡಿ ಸಾಗಿಸಿದ ಆರೋಪದ ಮೇಲೆ ಸದಾನಂದ(31) ಎಂಬವನನ್ನು ಇಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಹಾಲಗಳಲೆ ಸ್ಟೇಟ್ ಪಾರೆಸ್ಟ್ ಕಪ್ಪಗಳಲೆ ಗ್ರಾಮದ ಸರ್ವೆ … Read more

ಸಕ್ರೆಬೈಲ್ ಕ್ರಾಸ್​ ನಲ್ಲಿ ಭೀಕರ ಅಪಘಾತ! ಕ್ಯಾಂಟರ್​ ಮತ್ತು ಕಾರಿನ ನಡುವೆ ಡಿಕ್ಕಿ!

KARNATAKA NEWS/ ONLINE / Malenadu today/ Jul 3, 2023 SHIVAMOGGA NEWS ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ ಸಮೀಪ ತೀರ್ಥಹಳ್ಳಿ ರಸ್ತೆಯಲ್ಲಿ ಕಾರು ಹಾಗೂ ಕ್ಯಾಂಟರ್​ ನಡುವೆ ಡಿಕ್ಕಿಯಾಗಿದ್ದು ಘಟನೆಯಲ್ಲಿ ಓರ್ವರು ಗಂಭೀರ ಗಾಯಗೊಂಡಿದ್ದಾರೆ.  ಶಿವಮೊಗ್ಗದಿಂದ  ತೀರ್ಥಹಳ್ಳಿ ಕಡೆ ಹೋಗುತ್ತಿದ್ದ ಕೆಎ 14 ಪಿ 2982  ನಂಬರ್​ನ ಕಾರಿಗೆ ಸಕ್ರೇಬೈಲಿನ ಬಳಿಯಲ್ಲಿ ತೀರ್ಥಹಳ್ಳಿ ಕಡೆಯಿಂದ ಬರುತ್ತಿದ್ದ ಕೆಎ 11-7360 ಕ್ಯಾಂಟರ್ ಡಿಕ್ಕಿ ಹೊಡೆದಿದೆ.  ಮುಖಾಮುಖಿ ಡಿಕ್ಕ್ಕಿಯಾಗಿದೆ . ಅಪಘಾತ ನಡೆದ ಬೆನ್ನಲ್ಲೆ ಸ್ಥಳದಿಂದ ಕ್ಯಾಂಟರ್ ಚಾಲಕ ಪರಾರಿಯಾಗಿದ್ದಾನೆ. ಕಾರಿನಲ್ಲಿದ್ದ … Read more

ಅಡಿಕೆ ತೋಟಕ್ಕೆ ಹುಲ್ಲು ಕೊಯ್ಯಲು ಹೋಗಿದ್ದ ಮಹಿಳೆಗೆ ಎದುರಾಗಿದ್ದು ಸಾವು!

KARNATAKA NEWS/ ONLINE / Malenadu today/ Jul 3, 2023 SHIVAMOGGA NEWS ಹಿತ್ತಲಿನಲ್ಲಿರುವ ಅಡಿಕೆ ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ಧಾಗ ಹಾವು ಕಚ್ಚಿ ಹಿರಿಯ ವಯಸ್ಸಿನ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಹರತಾಳಿ ಸಮೀಪದ ಕೆಕೆ ಹುಣಸವಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ ಹೇಗಾಯ್ತು ಘಟನೆ ಗ್ರಾಮದ ನಿವಾಸಿ 72 ವರ್ಷದ ಜಯಮ್ಮ ಶನಿವಾರ ಮಧ್ಯಾಹ್ನ ಹುಲ್ಲು ಕೊಯ್ಯುಲು ತೋಟಕ್ಕೆ ತೆರಳಿದ್ದಾರೆ. ಈ ವೇಳೆ ಅವರಿಗೆ ವಿಷದ ಹಾವು ಕಚ್ಚಿದೆ. ಕೂಡಲೇ ಅವರನ್ನು ಆನಂದಪುರದ … Read more

ಶಿಕಾರಿಪುರ ಗೋಮಾಂಸ ಗಲಾಟೆ ಮೂರು ಕೇಸ್​ ದಾಖಲು, ಗೌಡ್ರಳ್ಳಿಯಲ್ಲಿ ಸ್ಕೂಲ್​ ವ್ಯಾನ್​ -ಕಾರು ಡಿಕ್ಕಿ! , ಕುಡಿದು ತಂದೆ, ಮಗನ ಕಾಟ, ಕಾಡಿನಿಂದ ಬಂದು ನಿತ್ರಾಣಗೊಂಡಿದ್ದ ಜಿಂಕೆಗೆ ಚಿಕಿತ್ಸೆ TODAY @NEWS

KARNATAKA NEWS/ ONLINE / Malenadu today/ Jul 2, 2023 SHIVAMOGGA NEWS ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕಿನಲ್ಲಿ ನಡೆದ ಘಟನೆಗಳ ಸಂಕ್ಷಿಪ್ತ ವಿವರಗಳನ್ನು ನೋಡುವುದಾದರೆ, ಇವತ್ತಿನ ಪ್ರಮುಖ 5 ಸುದ್ದಿಗಳು ಹೀಗಿವೆ.  ಗೌಡ್ರಹಳ್ಳಿಯಲ್ಲಿ ಸ್ಕೂಲ್ ವ್ಯಾನ್​ಗೆ ಕಾರು ಡಿಕ್ಕಿ ಶಿವಮೊಗ್ಗ ಜಿಲ್ಲೆಯ  ಭದ್ರಾವತಿಯ ಗೌಡ್ರಹಳ್ಳಿ ಬಳಿ ಕಾರು ಹಾಗೂ ಶಾಲಾ ವಾಹನಕ್ಕೆ ಅಪಘಾತವಾಗಿದೆ.,. ಘಟನೆಯಲ್ಲಿ ಪರಸ್ಪರ ಮುಖಾಮುಖಿಯಾಗಿ ಎರಡು ವಾಹನಗಳು ಡಿಕ್ಕಿಯಾಗಿದೆ. ಪರಿಣಾಮ ಕಾರಿನ ಮುಂಬಾಗ ಜಖಂ ಆಗಿದೆ. ಸ್ಥಳಕ್ಕೆ ಬಂದ ಪೊಲೀಸರು ವಾಹನಗಳನ್ನ  … Read more