ಮನೆಯಲ್ಲಿದ್ದುಕೊಂಡೆ ಮೈಸೂರಲ್ಲಿ ಮರ್ಡರ್ ಸ್ಕೆಚ್​ ಹಾಕಿದ್ದ ಹಂದಿ ಅಣ್ಣಿ! ಪೊಲಿಸರೇ ಕೊಟ್ಟಿದ್ರು ವೆಹಿಕಲ್! ಆಮೇಲೆ ಗೊತ್ತಾಗಿದ್ದು ಗಾಂಧಿ ಬಜಾರ್​ ನ ಆ ಸತ್ಯ! JP FLASHBACK

ಲವಕುಶ ಮರ್ಡರ್ ಕೇಸ್ ನಲ್ಲಿ ಖುಲಾಸೆಗೊಂಡಿದ್ದ ಹಂದಿ ಅಣ್ಣಿ ಸುಪಾರಿ ಕೊಲೆಯನ್ನು ಭದ್ರಾವತಿ ಪೊಲೀಸರು ಭೇದಿಸಿದ್ದು ಹೇಗೆ ಗೊತ್ತಾ?  ಹಂದಿ ಅಣ್ಣಿಯ ಈ ಕೃತ್ಯಕ್ಕೆ ಪೊಲೀಸರೇ ವಾಹನ ವ್ಯವಸ್ಥೆ ಮಾಡಿಕೊಟ್ಟಿದ್ದು ಹೇಗೆ ಗೊತ್ತಾ..? ಮಾರುವೇಷದ ಅಟ್ಯಾಕ್​ಗೆ  ಬೆಚ್ಚಿಬಿದ್ದಿದ್ದ ಅಣ್ಣಿ ಮತ್ತೊಂದು ರಾಬರಿ ಕಥೆ ಹೇಳಿದ್ದ .ಅದೇನು ಅಂತಿರಾ..ಜೆಪಿ ಫ್ಲ್ಯಾಶ್​ ಬ್ಯಾಕ್. ಲವಕುಶ ಹತ್ಯೆ ಮಾಡಿದ ಅಣ್ಣಿ ತಂಡ ಬೆಂಗಳೂರಿನಲ್ಲಿ ಅರೆಸ್ಟ್. 2006 ಆಗಸ್ಟ್ 7  ಸೋಮವಾರ. ಅವತ್ತು ಲವಕುಶ ರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಹಂದಿ ಅಣ್ಣಿ … Read more

ಶಿವಮೊಗ್ಗದಲ್ಲಿ ಶಾರೀಖ್​ ವಿಚಾರಣೆ! ಟ್ರಯಲ್​ ಬ್ಲಾಸ್ಟ್​ ಮತ್ತು ಕುಕ್ಕರ್ ಬ್ಲಾಸ್ಟ್ ನ ಎನ್​​ಐಎ ತನಿಖೆಯ ಈ ನಾಲ್ಕು ಸ್ಟೋರಿ ಓದಲೇ ಬೇಕು!

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗಕ್ಕೆ ಮತ್ತೆ ಎನ್​​ಐಎ ಅಧಿಕಾರಿಗಳು ಬಂದಿದ್ದಾರೆ, ಬೆಂಗಳೂರಿನಲ್ಲಿಯೇ ಶಂಕಿತ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಆರೋಪಿಗಳ ವಿಚಾರಣೆ ನಡೆಸ್ತಿರುವ ಎನ್​ಐಎ ಅಧಿಕಾರಿಗಳು, ಗುರುಪುರದ ಸಮೀಪದ ಕೆಮ್ಮಣ್ಣುಗುಂಡಿ ಪ್ರದೇಶದಲ್ಲಿ ನಡೆಸಿದ ಟ್ರಯಲ್​ ಬ್ಲಾಸ್ಟ್ ಹಾಗೂ ರಾಷ್ಟ್ರಧ್ವಜ ಸುಟ್ಟಿರುವ ಪ್ರಕರಣ ಮತ್ತು ಮಂಗಳೂರಿನಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಕೇಸ್​ನ ನಡುವೆ ಇರಬಹುದಾದ ಲಿಂಕ್​ಗಳನ್ನು ಸಹ ಹುಡುಕುತ್ತಿದ್ಧಾರೆ. ಕಾರಣ ಶಾರೀಖ್​ READ | ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ಶಾರೀಖ್! ಶಂಕಿತ ಆರೋಪಿಗಳನ್ನು ಇಲ್ಲಿ ಕರೆತಂದು ವಿಚಾರಿಸುತ್ತಿರುವುದೇಕೆ? ಇಲ್ಲಿದೆ ವರದಿ ಹೌದು. ತೀರ್ಥಹಳ್ಳಿ ಮೂಲದ … Read more

ಶಿವಮೊಗ್ಗದಲ್ಲಿ ಶಾರೀಖ್​ ವಿಚಾರಣೆ! ಟ್ರಯಲ್​ ಬ್ಲಾಸ್ಟ್​ ಮತ್ತು ಕುಕ್ಕರ್ ಬ್ಲಾಸ್ಟ್ ನ ಎನ್​​ಐಎ ತನಿಖೆಯ ಈ ನಾಲ್ಕು ಸ್ಟೋರಿ ಓದಲೇ ಬೇಕು!

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗಕ್ಕೆ ಮತ್ತೆ ಎನ್​​ಐಎ ಅಧಿಕಾರಿಗಳು ಬಂದಿದ್ದಾರೆ, ಬೆಂಗಳೂರಿನಲ್ಲಿಯೇ ಶಂಕಿತ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಆರೋಪಿಗಳ ವಿಚಾರಣೆ ನಡೆಸ್ತಿರುವ ಎನ್​ಐಎ ಅಧಿಕಾರಿಗಳು, ಗುರುಪುರದ ಸಮೀಪದ ಕೆಮ್ಮಣ್ಣುಗುಂಡಿ ಪ್ರದೇಶದಲ್ಲಿ ನಡೆಸಿದ ಟ್ರಯಲ್​ ಬ್ಲಾಸ್ಟ್ ಹಾಗೂ ರಾಷ್ಟ್ರಧ್ವಜ ಸುಟ್ಟಿರುವ ಪ್ರಕರಣ ಮತ್ತು ಮಂಗಳೂರಿನಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಕೇಸ್​ನ ನಡುವೆ ಇರಬಹುದಾದ ಲಿಂಕ್​ಗಳನ್ನು ಸಹ ಹುಡುಕುತ್ತಿದ್ಧಾರೆ. ಕಾರಣ ಶಾರೀಖ್​ READ | ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ಶಾರೀಖ್! ಶಂಕಿತ ಆರೋಪಿಗಳನ್ನು ಇಲ್ಲಿ ಕರೆತಂದು ವಿಚಾರಿಸುತ್ತಿರುವುದೇಕೆ? ಇಲ್ಲಿದೆ ವರದಿ ಹೌದು. ತೀರ್ಥಹಳ್ಳಿ ಮೂಲದ … Read more