ಬಸ್…ಬೇಕು ಬಸ್! 400 ಕ್ಕೂ ಹೆಚ್ಚು ಹಳ್ಳಿಗಳಿಗೆ ಸಿಗಬೇಕಿದೆ ಸರ್ಕಾರಿ ಸಾರಿಗೆಯ ಶಕ್ತಿ!
KARNATAKA NEWS/ ONLINE / Malenadu today/ Aug 29, 2023 SHIVAMOGGA NEWS ಕಾಂಗ್ರೇಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಮಲೆನಾಡಿನ ಬಹುತೇಕ ಜನತೆಗೆ ಲಭ್ಯವಾಗುತ್ತಿಲ್ಲ . ಇದಕ್ಕೆ ಕಾರಣ ಜಿಲ್ಲೆಯ 431 ಹಳ್ಳಿಗಳಿಗೆ ಬಸ್ ಸೌಲಭ್ಯವಿಲ್ಲದೆ ಇರೋದು. ಪರಿಣಾಮ ವಿದ್ಯಾರ್ಥಿಗಳು ಹಾಗು ಮಹಿಳೆಯರು ಪ್ರತಿನಿತ್ಯದ ಓಡಾಟಕ್ಕೆ ಪರ್ಯಾಯ ದಾರಿಯನ್ನು ನೋಡಿಕೊಳ್ಳುವುದು ಅನಿವಾರ್ಯ. ಸರ್ಕಾರಿ ಬಸ್ ಸೇವೆ ಇಲ್ಲದ ಹಳ್ಳಿಗಳಲ್ಲಿ ಜನರು ದುಡ್ಡು ಕೊಟ್ಟು ಪ್ರಯಾಣಿಸಬೇಕಿದೆ ಭದ್ರಾವತಿ ಶಿಕಾರಿಪುರ ಹೊರತು ಪಡಿಸಿದರೆ, ಎಲ್ಲಾ … Read more