ದುಡ್ಡು ಮಾಡುವುದು ಹೇಗೆ ಎಂದು GOOGLE ನಲ್ಲಿ ಸರ್ಚ್​ ಮಾಡಿದಾಗ! ಕಳೆದುಕೊಂಡಿದ್ದು ಎರಡು ಕಾಲು ಲಕ್ಷ! ಚಿಕ್ಕಮಗಳೂರು ಹುಡುಗನಿಗೆ ಶಿವಮೊಗ್ಗದಲ್ಲಿ ದೋಖಾ

MALENADUTODAY.COM  |SHIVAMOGGA| #KANNADANEWSWEB how to earn money  ದುಡ್ಡು ಮಾಡುವುದು ಹೇಗೆ ಎಂದು ಗೂಗಲ್​ನಲ್ಲಿ ಸರ್ಚ್ ಮಾಡಿದ ಯುವಕನೊಬ್ಬ 2 ಲಕ್ಷ ಚಿಲ್ಲರೆ ಹಣವನ್ನು ಕಳೆದುಕೊಂಡಿದ್ದಾನೆ. ದುಡ್ಡು ಮಾಡುವ ಆಸೆಯು ಪ್ರತಿಯೊಬ್ಬರಿಗೂ ಇರುತ್ತದೆ. ಕಂತೆ ಕಂತೆ ಐನೂರು ರೂಪಾಯಿ ನೋಟು ನೋಡಿದವರಿಗಂತೂ,  ಇಷ್ಟೆಲ್ಲಾ ಹೇಗೆ ಸಂಪಾದನೆ ಮಾಡಲಾಗುತ್ತೆ ಎಂದು ಕುತೂಹಲ ಮೂಡಿರುತ್ತೆ. ಅಂತಹ ಕುತೂಹಲದಲ್ಲಿ ಯುವಕನೊಬ್ಬ ಗೂಗಲ್​ನಲ್ಲಿ ದುಡ್ಡು ಮಾಡುವುದಕ್ಕೊಂದು ದಾರಿ ಸಿಗಬಹುದು ಎಂದುಕೊಂಡು, how to earn money   ಎಂದು ಸರ್ಚ್ ಕೊಟ್ಟಿದ್ದಾನೆ. ನಂತರ … Read more

ದುಡ್ಡು ಮಾಡುವುದು ಹೇಗೆ ಎಂದು GOOGLE ನಲ್ಲಿ ಸರ್ಚ್​ ಮಾಡಿದಾಗ! ಕಳೆದುಕೊಂಡಿದ್ದು ಎರಡು ಕಾಲು ಲಕ್ಷ! ಚಿಕ್ಕಮಗಳೂರು ಹುಡುಗನಿಗೆ ಶಿವಮೊಗ್ಗದಲ್ಲಿ ದೋಖಾ

MALENADUTODAY.COM  |SHIVAMOGGA| #KANNADANEWSWEB how to earn money  ದುಡ್ಡು ಮಾಡುವುದು ಹೇಗೆ ಎಂದು ಗೂಗಲ್​ನಲ್ಲಿ ಸರ್ಚ್ ಮಾಡಿದ ಯುವಕನೊಬ್ಬ 2 ಲಕ್ಷ ಚಿಲ್ಲರೆ ಹಣವನ್ನು ಕಳೆದುಕೊಂಡಿದ್ದಾನೆ. ದುಡ್ಡು ಮಾಡುವ ಆಸೆಯು ಪ್ರತಿಯೊಬ್ಬರಿಗೂ ಇರುತ್ತದೆ. ಕಂತೆ ಕಂತೆ ಐನೂರು ರೂಪಾಯಿ ನೋಟು ನೋಡಿದವರಿಗಂತೂ,  ಇಷ್ಟೆಲ್ಲಾ ಹೇಗೆ ಸಂಪಾದನೆ ಮಾಡಲಾಗುತ್ತೆ ಎಂದು ಕುತೂಹಲ ಮೂಡಿರುತ್ತೆ. ಅಂತಹ ಕುತೂಹಲದಲ್ಲಿ ಯುವಕನೊಬ್ಬ ಗೂಗಲ್​ನಲ್ಲಿ ದುಡ್ಡು ಮಾಡುವುದಕ್ಕೊಂದು ದಾರಿ ಸಿಗಬಹುದು ಎಂದುಕೊಂಡು, how to earn money   ಎಂದು ಸರ್ಚ್ ಕೊಟ್ಟಿದ್ದಾನೆ. ನಂತರ … Read more

ಒಂದು ಟಾಸ್ಕ್​ಗೆ 2800 ! ಯಾಮಾರಿದ್ದಕ್ಕೆ ಹೋಯ್ತು₹2,60,000 ! ಜಸ್ಟ್​ ಮೊಬೈಲ್​ನಲ್ಲಿಯೇ ಖಾಲಿಯಾಗುತ್ತೆ ಬ್ಯಾಂಕ್ ಅಕೌಂಟ್

MALENADUTODAY.COM  |SHIVAMOGGA| #KANNADANEWSWEB ಆನ್​ಲೈನ್ ವಂಚನೆಗಳು ಹೀಗೆ  ನಡೆಯುತ್ತವೆ ಎನ್ನುವುದನ್ನ ಹೇಳಲಾಗದು. ಏಕೆಂದರೆ ದಿನಕ್ಕೊಂದು ರೀತಿಯಲ್ಲಿ ವಂಚನೆ ನಡೆಯುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಇನ್ನೊಂದು ಕೇಸ್​  ದಾಖಲಾಗಿದೆ. ಕೆಲಸ ಕೊಡುತ್ತೇವೆ ಅದಕ್ಕೂ ಮೊದಲು ಟಾಸ್ಕ್​ವೊಂದನ್ನ ಕಂಪ್ಲೀಟ್ ಮಾಡಬೇಕು ಎಂದು ಪುಸಲಾಯಿಸಿ ಎರಡುವರೆ ಲಕ್ಷಕ್ಕೂ ಹೆಚ್ಚು ಹಣವನ್ನು ಅಗೋಚರ ವ್ಯಕ್ತಿಗಳು ಲಪಾಟಯಿಸಿದ್ದಾರೆ.  READ |  *ಸಾರ್ವಜನಿಕರ ಗಮನಕ್ಕೆ ಊರಗಡೂರು, ಮಾಚೇನಹಳ್ಳಿ ಸುತ್ತಮುತ್ತ ಇವತ್ತು ವಿದ್ಯುತ್ ಕಡಿತವಾಗಲಿದೆ! ಎಲ್ಲೆಲ್ಲಿ ಎನ್ನುವ ವಿವರ ಇಲ್ಲಿದೆ* ದಿನಾಂಕ:03-03-2023 ರಂದು … Read more

ಶಿವಮೊಗ್ಗ ಸೋಗಾನೆ ವಿಮಾನ ನಿಲ್ಧಾಣದ ಕಾಮಗಾರಿಯಲ್ಲಿ ಪ್ರಮುಖ ಬದಲಾವಣೆ/ ಏನದು?

ಶಿವಮೊಗ್ಗ ಏರ್​ಪೋರ್ಟ್​ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಮಧ್ಯೆ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಈ ಹಿಂದಿನ ಬ್ಲೂಪ್ರಿಂಟ್​ನಲ್ಲಿದ್ದ ಕೆಲವೊಂದು ಕಾಮಗಾರಿಯನ್ನು ಬದಲಾಯಿಸಲು ತಿಳಿಸಿದ್ದಾರೆ ಎನ್ನಲಾಗಿದೆ. ಇದನ್ನು ನೋಡಿ : ಅಯ್ಯಪ್ಪನ ಸನ್ನಿಧಿ ಶಬರಿಮಲೆಯಲ್ಲಿ ರಶ್​ ಹೇಗಿದೆ ಗೊತ್ತಾ/ ವಿಡಿಯೋ ನೋಡಿ ಸೋಗಾನೆ ವಿಮಾನ ನಿಲ್ದಾಣದ ಆವರಣದಲ್ಲಿ ಕೊಳ ಹಾಗು ಕಾರಂಜಿಯನ್ನು ನಿರ್ಮಿಸಲು ಈ ಮೊದಲು ಪ್ಲಾನ್​ ರೂಪಿಸಲಾಗಿತ್ತು. ಆದರೆ ಇದರಿಂದಾಗಿ ಹಕ್ಕಿಗಳು ಆರ್ಕಷಣೆಗೆ ಒಳಗಾಗಿ ಕೊಳದತ್ತ ಹಾರಿ ಬರುವ ಸಾಧ್ಯತೆ ಇರುತ್ತದೆ. ಇದರಿಂದ ವಿಮಾನಗಳ ಹಾರಾಟಕ್ಕೆ ತೊಂದರೆಯಾಗುವ … Read more