ಅಪರಿಚಿತ ವಾಹನ ಡಿಕ್ಕಿ, ಬೈಕ್ ಸವಾರ ಸಾವು! ಸೊರಬದಲ್ಲಿ ಇಬ್ಬರು ಮಿಸ್ಸಿಂಗ್​ !

SHIVAMOGGA  |  Jan 10, 2024  |  ಶಿವಮೊಗ್ಗ ದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ.  ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​  ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್  ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಬೈಕ್​ಗೆ ಡಿಕ್ಕಿ ಹೊಡೆದ ವಾಹನದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.  ಸ್ಟೇಷನ್​ ವ್ಯಾಪ್ತಿಯಲ್ಲಿ  ಬೈಕ್​ ಅಪಘಾತವಾದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದಾಗ ಬೈಕ್ ಸವಾರ ಸಾವನ್ನಪ್ಪಿರುವುದು ಗೊತ್ತಾಗಿದೆ. … Read more

ಕಾರುಗಳ ನಡುವೆ ಡಿಕ್ಕಿ | ಬೈಕ್​ನಿಂದ ಬಿದ್ದ ಸವಾರ | ಶಿವಮೊಗ್ಗದಲ್ಲಿ ಸಾಗರ ಯುವಕ ಆರೆಸ್ಟ್! ಪೂರ್ತಿ ಡಿಟೇಲ್ಸ್

ಕಾರುಗಳ ನಡುವೆ ಡಿಕ್ಕಿ |  ಬೈಕ್​ನಿಂದ ಬಿದ್ದ ಸವಾರ |  ಶಿವಮೊಗ್ಗದಲ್ಲಿ ಸಾಗರ ಯುವಕ ಆರೆಸ್ಟ್!  ಪೂರ್ತಿ ಡಿಟೇಲ್ಸ್

KARNATAKA NEWS/ ONLINE / Malenadu today/ Nov 15, 2023 SHIVAMOGGA NEWS Shivamogga | Malnenadutoday.com |ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ (Shimoga Rural Police Station) ವ್ಯಾಪ್ತಿಯಲ್ಲಿ ಎರಡು ಕಾರುಗಳ ನಡುವೆ ಅಪಘಾತವಾಗಿರುವ ಘಟನೆ ನಿನ್ನೆ ನಡೆದಿದೆ. ಘಟನೆಯ ವಿಚಾರ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರಿಗೆ ಎರಡು ಕಾರುಗಳು ಜಖಂಗೊಂಡಿರುವುದು ಕಾಣಿಸಿದೆ. ಇನ್ನೂ ಘಟನೆಯಲ್ಲಿ ಯಾರಿಗೂ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ. ಪ್ರಕರಣದಲ್ಲಿ ಚಾಲಕರು ರಾಜಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.  ಹೊಳೆಹೊನ್ನೂರಲ್ಲಿ ಸ್ಕಿಡ್​ ಆಗಿ … Read more

ಬಸ್​ ಮತ್ತು ಟಿಲ್ಲರ್ ನಡುವೆ ಡಿಕ್ಕಿ | ಅನುಮಾನಸ್ಪದ ವ್ಯಕ್ತಿ ಓಡಾಟ, ಪೊಲೀಸರ ವಾರ್ನಿಂಗ್ | ಎರಡು ಕಾರುಗಳ ನಡುವೆ ಅಪಘಾತ

KARNATAKA NEWS/ ONLINE / Malenadu today/ Oct 18, 2023 SHIVAMOGGA NEWS’ ಬಸ್​ ಹಾಗೂ ಟಿಲ್ಲರ್ ನಡುವೆ ಡಿಕ್ಕಿ ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಬರುವ ಲಕ್ಷ್ಮೀಪುರದಲ್ಲಿ  ಬಸ್ ಹಾಗೂ ಟಿಲ್ಲರ್ ನಡುವೆ ಅಪಘಾತವಾಗಿದೆ. ನಿನ್ನೆ ಸಂಭವಿಸಿದ ಅಪಘಾತದಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.  ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್​ ಸಿಬ್ಬಂದಿ ವಾಹನಗಳನ್ನು ತೆರವುಗೊಳಿಸಿ ಸ್ಟೇಷನ್​ಗೆ ರವಾನಿಸಿದ್ದಾರೆ. ಅಪಘಾತದಲ್ಲಿ ಬಸ್​ನ ಒಂದು ಭಾಗ ಜಖಂಗೊಂಡಿದೆ.  ಅನುಮಾನಸ್ಪದ ವ್ಯಕ್ತಿಯ ಓಡಾಟ ಪೊಲೀಸರ ವಾರ್ನಿಂಗ್  … Read more

ರಸ್ತೆ ಪಕ್ಕ ಲಾರಿ ನಿಲ್ಲಿಸಿ ಮಲಗಿದ್ದ ಚಾಲಕ | ತಡರಾತ್ರಿ 3 ಗಂಟೆಗೆ ಕುತ್ತಿಗೆ ಮೇಲಿತ್ತು ಕತ್ತಿ | ಶಾಕಿಂಗ್ ಘಟನೆ

KARNATAKA NEWS/ ONLINE / Malenadu today/ Oct 17, 2023 SHIVAMOGGA NEWS ಶಿವಮೊಗ್ಗದಲ್ಲಿ ಎರಡು ದಿನಗಳ ಹಿಂದೆ ಕುತ್ತಿಗೆಗೆ ಚಾಕು ಇಟ್ಟು ಹಣ ರಾಬರಿ ಮಾಡಿಕೊಂಡು ಹೋದ ಘಟನೆಯೊಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ 15 ರಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ (Shimoga Rural Police Station) ನಲ್ಲಿ ಕೇಸ್ ದಾಖಲಾಗಿದೆ.  ಇಲ್ಲಿನ ಗುರುಪುರದಲ್ಲಿ ಈ ಘಟನೆ ನಡೆದಿದ್ದು, ಲಾರೀ ಚಾಲಕರೊಬ್ಬರು 14 ನೇ ತಾರೀಖು ರಾತ್ರಿ ತಮ್ಮ ಲಾರಿಯನ್ನು … Read more

ಹಬ್ಬದದಿನ ತವರಿನಿಂದ ಗಂಡನೊಂದಿಗೆ ಹೋದ ಯುವತಿ ಸಾವನ್ನಪ್ಪಲು ಕಾರಣವಾಗಿದ್ದೇನು? FIR ನಲ್ಲಿ ಏನಿದೆ ಆರೋಪ

ಹಬ್ಬದದಿನ ತವರಿನಿಂದ ಗಂಡನೊಂದಿಗೆ ಹೋದ ಯುವತಿ ಸಾವನ್ನಪ್ಪಲು ಕಾರಣವಾಗಿದ್ದೇನು? FIR  ನಲ್ಲಿ ಏನಿದೆ ಆರೋಪ

KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’ ಮದುವೆಯಾಗಿ ಏಳು ತಿಂಗಳು ಕಳೆದಿದ್ದ ಯುವತಿ ಸಾವನ್ನಪ್ಪಿದ ಪ್ರಕರಣದಲ್ಲಿ ಇದೀಗ ಎಫ್ಐಆರ್ ದಾಖಲಾಗಿದ್ದು, ಯುವತಿಯ ಪತಿ ಹೊಡೆದಿದ್ದರಲೇ ಯುವತಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಲಾಗಿದೆ. ಅಲ್ಲದೆ ಯುವಕ ಹಾಗೂ ಆತನ ತಾಯಿ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಮಾಡಲಾಗಿದೆ. ಈ ಸಂಬಂಧ  IPC 1860 (U/s-498A,304B,34); DOWRY PROHIBITION ACT, 1961 (U/s-3,4) ಅಡಿಯಲ್ಲಿ ಕೇಸ್ ದಾಖಲಾಗಿದೆ.  ಹಬ್ಬದ ದಿನ ತವರು ಮನೆಯಿಂದ … Read more

ಹಬ್ಬದ ದಿನ ತವರು ಮನೆಯಿಂದ ಗಂಡನ ಮನೆಗೆ ಹೋದ ಬೆನ್ನಲ್ಲೆ ಯುವತಿ ಸಾವು! ಮದುವೆಯಾಗಿ ಏಳು ತಿಂಗಳಿನಲ್ಲಿ ನಡೆದಿದ್ದೇನು?

KARNATAKA NEWS/ ONLINE / Malenadu today/ Sep 19, 2023 SHIVAMOGGA NEWS’ ಪ್ರೀತಿಸಿ ವಿವಾಹವಾಗಿದ್ದ ಕುಟುಂಬದಲ್ಲಿ ವಿಧಿಯ ಗಾಳಿ ಬೀಸಿದ್ದು, ಯುವತಿ ಇದ್ದಕ್ಕಿದ್ದ ಹಾಗೆ ಗಣಪತಿ ಹಬ್ಬದ ದಿನವೇ ಸಾವನ್ನಪ್ಪಿದ್ದಾಳೆ. ಈ ಘಟನೆಯಲ್ಲಿ ಯುವತಿ ಸಾವು ಅಸಹಜವಾಗಿದ್ದು, ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ. ಹರಿಗೆ ನಿವಾಸಿ ಸತೀಶ್ ಎಂಬವರ ಜೊತೆ ನಮಿತಾ ಎಂಬಾಕೆ ಮದುವೆಯಾಗಿದ್ದರು. ಇವರಿಬ್ಬರದ್ದು ಪ್ರೇಮ ವಿವಾಹವಾಗಿತ್ತು.  ಏಳು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಜೋಡಿ ಚೆನ್ನಾಗಿಯೇ ಇತ್ತು. ನಿನ್ನೆ … Read more