ಒಂದೆ ದಿನ 108 ಕೇಸ್ ದಾಖಲಿಸಿದ ಶಿವಮೊಗ್ಗ-ಭದ್ರಾವತಿ ಪೊಲೀಸ್! ಎಚ್ಚರಿಕೆಯ ಘಂಟೆ

KARNATAKA NEWS/ ONLINE / Malenadu today/ Aug 30, 2023 SHIVAMOGGA NEWS   ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಪೊಲೀಸರು ಎರಿಯಾ ಡಾಮಿನೇಷನ್ ಗಸ್ತನ್ನ ಇನ್ನಷ್ಟು ತೀವ್ರಗೊಳಿಸಿದ್ದಾರೆ. ಇದಕ್ಕೆ ಪೂರಕವಾಗಿ ಮೊನ್ನೆಯಷ್ಟೆ 66 ಮಂದಿ ವಿರುದ್ಧ ಪಿಟ್ಟಿ ಕೇಸ್ ದಾಖಲಿಸಿದ್ದರು. ಇದೀಗ ಒಂದೇ ರಾತ್ರಿಯಲ್ಲಿ ಬರೋಬ್ಬರಿ 108 ಕೇಸ್​ಗಳನ್ನು ದಾಖಲಿಸಿದ್ದಾರೆ.  ದಿನಾಂಕ: 29-08-2023 ರಂದು ಸಂಜೆ ಶಿವಮೊಗ್ಗ-ಎ, ಶಿವಮೊಗ್ಗ-ಬಿ ಮತ್ತು ಭದ್ರಾವತಿ  ಉಪ ವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು  / ಪೋಲಿಸ್ ಉಪನಿರೀಕ್ಷಕರು ಮತ್ತು … Read more

ಕಳೆನಾಶಕ ಸಿಂಪಡಣೆ ವೇಳೆ ಜಾಗ್ರತೆ! ಸಾವು ಸಂಭವಿಸುತ್ತೆ! / ಕಾಂಗ್ರೆಸ್ ಅಧಿಕಾರದಲ್ಲಿ ಇರೋದಿಲ್ಲ: BYR/ ಎಣ್ಣೆ ಅಂಗಡಿ ಎತ್ತಂಗಡಿ ಮಾಡಿ/ ಕಣ್ಣು ಕೊಟ್ಟ ದೇವರಾಜ್!TODAY@NEWS

KARNATAKA NEWS/ ONLINE / Malenadu today/ Aug 30, 2023 SHIVAMOGGA NEWS    ಕಳೆನಾಶಕ ಸಿಂಪಡಣೆ ವೇಳೆ ಎಷ್ಟು ಜಾಗ್ರತೆ ವಹಿಸಿದರು ಸಾಲದು. ಇದಕ್ಕೆ ಸಾಕ್ಷಿ ಎಂಬಂತೆ,  ಮುಂಜಾಗ್ರತಾ ಕ್ರಮ ವಹಿಸದ ಪರಿಣಾಮ  ಮೂರ್ನಾಲ್ಕು ದಿನದಲ್ಲಿ ಕಿಡ್ನಿ, ಲಿವರ್, ಶ್ವಾಸಕೋಶ ನಿಷ್ಕ್ರಿಯಗೊಂಡು ಯುವಕನೊಬ್ಬ ಸಾವನ್ನಪ್ಪಿದ್ದ ಘಟನೆ ಹಾಸನ ತಾಲ್ಲೂಕಿನ ಕಾರ್ಲೆ ಗ್ರಾಮದಲ್ಲಿ ಸಂಭವಿಸಿದೆ.   ಕೀರ್ತಿ (23) ಮೃತ ಯುವಕ, ಕಳೆದ ಒಂದು ವಾರದಿಂದ ಈತ ಸತತವಾಗಿ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಶುಂಠಿ ಬೆಳೆಗೆ ಕಳೆ ನಾಶಕ … Read more

KSRTC ಡಿಪೋಗೆ ಬಂದ ರಜಿನಿಕಾಂತ್/ ಗ್ಯಾಸ್​ ಮತ್ತೆ ಸಿಗಲಿದೆ ₹200 ಸಬ್ಸಿಡಿ/ ಪತ್ನಿ ಮನೆ ಮುಂದೆ ಪತಿಯ ವಾಮಾಚಾರ/ ಮತ್ತೆ ಸಿಕ್ಕ ಪುನುಗು ಬೆಕ್ಕಿನ ದೇಹ TODAY@NEWS

KARNATAKA NEWS/ ONLINE / Malenadu today/ Aug 29, 2023 SHIVAMOGGA NEWS   ಶಿಕಾರಿಪುರದ ದಾರಿಯಲ್ಲಿ ಸಾವನ್ನಪ್ಪಿದ ಪುನುಗು ಬೆಕ್ಕು ಕಳೆದ ವಿಧಾನಸಭೆಯ ಚುನಾವಣೆ ವೇಳೆ ಬಿಎಸ್​ವೈ ರವರ ಮನೆಯ ಬಳಿಯಲ್ಲಿ ಪುನುಗು ಬೆಕ್ಕನ್ನು ಬಳಸಿ ವಾಮಾಚಾರ ಮಾಡಿದ್ದರಿಂದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಪುನುಗು ಬೆಕ್ಕು ಉಪಯೋಗಿಸಿ ಮಾಟ, ಮಂತ್ರ, ವಾಮಾಚಾರ ಕ್ಷುದ್ರ ಪ್ರಯೋಗ ಮಾಡಲಾಗಿತ್ತು ಎಂದು ಸಂಸದರು ಆರೋಪಿಸಿದ್ದರು. ಇದೀಗ  ಶಿಕಾರಿಪುರದಲ್ಲಿ ಮತ್ತೆ ಸಾವನ್ನಪ್ಪಿರುವ ಪುನುಗು ಬೆಕ್ಕೊಂದು ಕಾಣ ಸಿಕ್ಕಿದೆ.  ಪಟ್ಟಣದ ಸಾಲೂರು ರಸ್ತೆಯಲ್ಲಿ … Read more

ಸಾಗರದಲ್ಲಿ ರೌಡಿಗಳ ಪರೇಡ್! ನಾಯಿಗೆ ಹೊಡೆದ ಕಲ್ಲಿನಿಂದ ದಾಖಲಾಗಿದ್ದು 2 FIR! ಆಸರೆಯಾದ ರೈಲ್ವೆ ಪೊಲೀಸ್! ಆಟೋ ಪಲ್ಟಿ, ವಿದ್ಯಾರ್ಥಿಗೆ ಗಾಯ TODAY@NEWS

ಸಾಗರದಲ್ಲಿ ರೌಡಿಗಳ ಪರೇಡ್!  ನಾಯಿಗೆ ಹೊಡೆದ ಕಲ್ಲಿನಿಂದ ದಾಖಲಾಗಿದ್ದು 2 FIR!  ಆಸರೆಯಾದ ರೈಲ್ವೆ ಪೊಲೀಸ್! ಆಟೋ ಪಲ್ಟಿ, ವಿದ್ಯಾರ್ಥಿಗೆ ಗಾಯ TODAY@NEWS

KARNATAKA NEWS/ ONLINE / Malenadu today/ Aug 27, 2023 SHIVAMOGGA NEWS  ಶಿವಮೊಗ್ಗ ಜಿಲ್ಲೆ ಸೊರಬ ಟೌನ್​ನಲ್ಲಿ ನಾಯಿಗೆ ಕಲ್ಲು ಹೊಡೆಯುವ ವಿಚಾರದಲ್ಲಿ ಪರಸ್ಪರ ಹೊಡೆದಾಟವಾಗಿದ್ದು ದೂರು-ಪ್ರತಿದೂರು ದಾಖಲಾಗಿ ಎರಡು ಎಫ್ಐಆರ್ ದಾಖಲಾಗಿದೆ. ಇಲ್ಲಿನ ರಾಜೀವ್ ನಗರದಲ್ಲಿ ಈ ಘಟನೆ ನಡೆದಿದ್ದು, ನಾಯಿಯೊಂದನ್ನ ಓಡಿಸಲು ವ್ಯಕ್ತಿಯೊಬ್ಬರು ಕಲ್ಲು ಹೊಡೆದಿದ್ಧಾರೆ. ಈ ಕಲ್ಲು ಇನ್ನೊಬ್ಬರ ಮನೆ ಮೇಲೆ ಬಿದ್ದಿದೆ. ಆ ಮನೆಯವರು ಯಾರು ಕಲ್ಲು ಹೊಡೆದಿದ್ದು ಎಂದು ಪ್ರಶ್ನಿಸಿದ್ದಾರೆ. ಈ ವೇಳೇ ಮಾತಿಗೆ ಮಾತು ಬೆಳೆದು … Read more

ಕೊಪ್ಪಳಕ್ಕೆ ಹೋಗ್ತಿದ್ದ ಲಾರಿ ಶಿವಮೊಗ್ಗದಲ್ಲಿ ಪಲ್ಟಿ! ಚಂದ್ರಗುತ್ತಿ ದೇವಸ್ಥಾನದ ನೌಕರ ಆತ್ಮಹತ್ಯೆ! ಸ್ಕೂಲ್​ ಬಂದ್ ಮಾಡಿ ಪ್ರತಿಭಟನೆ! TODAY@NEWS

ಕೊಪ್ಪಳಕ್ಕೆ ಹೋಗ್ತಿದ್ದ ಲಾರಿ ಶಿವಮೊಗ್ಗದಲ್ಲಿ ಪಲ್ಟಿ!  ಚಂದ್ರಗುತ್ತಿ ದೇವಸ್ಥಾನದ ನೌಕರ ಆತ್ಮಹತ್ಯೆ!  ಸ್ಕೂಲ್​  ಬಂದ್ ಮಾಡಿ ಪ್ರತಿಭಟನೆ! TODAY@NEWS

KARNATAKA NEWS/ ONLINE / Malenadu today/ Aug 26, 2023 SHIVAMOGGA NEWS ಶಿವಮೊಗ್ಗ  ಜಿಲ್ಲೆ ಹೊಸನಗರ ತಾಲ್ಲೂಕಿನ ರಿಪ್ಪನ್​ಪೇಟೆ ಸಮೀಪ ಕಲ್ಲಿದ್ದಲು ತುಂಬಿದ ಲಾರಿಯೊಂದು ಪಲ್ಟಿಯಾಗಿದೆ. ಮಂಗಳೂರಿನಿಂದ ಕೊಪ್ಪಳಕ್ಕೆ ಹೋಗುತ್ತಿದ್ದ ಲಾರಿಯೊಂದು ಇಲ್ಲಿನ ಸೂಡೂರು ಸಮೀಪ ಆಕ್ಸಿಡೆಂಟ್ ಆಗಿದೆ.  9ನೇ ಮೈಲಿಕಲ್ಲಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಚರಂಡಿಗೆ ಉರುಳಿದೆ. ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.   ಮುಖ್ಯಶಿಕ್ಷಕನ ವಿರುದ್ಧ ಪ್ರತಿಭಟನೆ  ಹೊಸನಗರ ತಾಲ್ಲೂಕಿನ  ಅರಸಾಳು ಗ್ರಾಪಂ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದ … Read more

ಹೊಸನಗರದಲ್ಲಿ ‘ಧರ್ಮಸ್ಥಳ’ ಜಾಗೃತಿ! ಶಿವಮೊಗ್ಗಕ್ಕೆ ಬರಲಿದ್ದಾರೆ ಚಕ್ರವರ್ತಿ ಸೂಲಿಬೆಲೆ! ಕೆಆರ್​ಎಸ್​ನಿಂದ ಬೆಂಗಳೂರು ಪಾದಯಾತ್ರೆ! TODAY @NEWS

KARNATAKA NEWS/ ONLINE / Malenadu today/ Aug 25, 2023 SHIVAMOGGA NEWS ಧರ್ಮಸ್ಥಳದಿಂದ ಪಾದಯಾತ್ರೆ  ಧರ್ಮಸ್ತಳದ  ಸೌಜನ್ಯಾ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಕೆಆರ್‌ಎಸ್ ಪಕ್ಷದಿಂದ ಆ.26ರಿಂದ ಬೆಳ್ತಂಗಡಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ  ಶಿವಮೊಗ್ಗದಲ್ಲಿ  ಪಕ್ಷದ ಜಿಲ್ಲಾ ಕಾರ್ಯದರ್ಶಿ ಸಮೀರ್ ಮಾಹಿತಿ ನೀಡಿದ್ಧಾರೆ.  ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಸೆ.8ರಂದು ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ ಅವರು ಬೆಳ್ತಂಗಡಿಯಿಂದ ಆರಂಭವಾಗುವ ಪಾದಯಾತ್ರೆ ದಕ್ಷಿಣ … Read more

ಸವಿ..ಸವಿ ನೆನಪು…ಸಾವಿರ ನೆನಪು! ಒಂದು ಫೋಟೋಗಾಗಿ ಮತ್ತೆ ಒಗ್ಗೂಡಿದ ವಿದ್ಯಾರ್ಥಿಗಳು!

ಸವಿ..ಸವಿ ನೆನಪು...ಸಾವಿರ ನೆನಪು! ಒಂದು ಫೋಟೋಗಾಗಿ ಮತ್ತೆ ಒಗ್ಗೂಡಿದ ವಿದ್ಯಾರ್ಥಿಗಳು!

KARNATAKA NEWS/ ONLINE / Malenadu today/ Aug 25, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶ್ರೀ ಕ್ಷೇತ್ರ ಶಿವನಪಾದದಲ್ಲಿ 2006-2007 ನೇ ಸಾಲಿನ ಶ್ರೀ ಶಿವಾನಂದ ಪ್ರೌಡಶಾಲೆಯ ಎಸಸೆಸ್ಸೆಲ್ಸಿಯ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮ ಮತ್ತು ಸುಮಧುರ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಗುರುಗಳು ತೋರಿಸಿದ ಮಾರ್ಗದಿಂದ ಇಂದು ನಾವು ಉತ್ತಮ ದಾರಿಯಲ್ಲಿ ನಡೆಯುತ್ತಿದ್ದೇವೆ ಇಂತಹ ಮಹಾನ್ ಗುರುಗಳಿಗೆ ಕೃತಜ್ಞತೆ ಸಲ್ಲಿಸುವುದು ಹಾಗೂ ನಮ್ಮ ಹಳೆಯ ಸ್ನೇಹಿತರನ್ನು ಬೇಟಿ ಮಾಡುವ ಉದ್ದೇಶದಿಂದ ಈ … Read more

ಸಿಗಲಿದೆ ಸಹಾಯ ಧನ! ತೀರ್ಥಹಳ್ಳಿ ತಾಲ್ಲೂಕಿನ ಮಂದಿಗೆ ಅವಕಾಶ ! ಸೆಪ್ಟೆಂಬರ್​ 10 ಲಾಸ್ಟ್ ಡೇಟ್​

KARNATAKA NEWS/ ONLINE / Malenadu today/ Aug 22, 2023 SHIVAMOGGA NEWS 2023-24 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ವಿವಿಧ ಕಾರ್ಯಕ್ರಮಗಳಡಿ ಅನುದಾನ ಲಭ್ಯತೆ, ಹೋಬಳಿವಾರು ಹಂಚಿಕೆ ಮತ್ತು ಜೇಷ್ಟತೆಯ ಆಧಾರದ ಮೇಲೆ ಸಹಾಯಧನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.      ಪ್ರದೇಶ ವಿಸ್ತರಣೆಯಡಿ ಜಾಯಿಕಾಯಿ, ಗೇರು, ಕಾಳು ಮೆಣಸು, ಬೆಣ್ಣೆಹಣ್ಣು, ಹಲಸು ಮತ್ತು ಕಾಳುಮೆಣಸು ಪುನಃಶ್ಚೇತನ, ವೈಯಕ್ತಿಕ ನೀರು ಸಂಗ್ರಹಣಾ ಘಟಕ, ಪ್ಯಾಕ್‍ಹೌಸ್, ಸೋಲಾರ್ ಟನಲ್ ಡ್ರೈಯರ್ ಹಾಗೂ ವಿವಿಧೋದ್ದೇಶ ಪ್ರಾಥಮಿಕ ಸಂಸ್ಕರಣಾ ಘಟಕಗಳಿಗೆ … Read more

ಗಡಿಪಾರು ಮಾಡಿದ್ರೂ ಜಿಲ್ಲೆಯಲ್ಲಿಯೆ ಇದ್ದುಕೊಂಡು ಕ್ರೈಂ ! ದಾಖಲಾಯ್ತು ಮತ್ತೊಂದು ಕೇಸ್! ಏನಿದು?

KARNATAKA NEWS/ ONLINE / Malenadu today/ Aug 22, 2023 SHIVAMOGGA NEWS ಶಿವಮೊಗ್ಗ ಜಿಲ್ಲೆಯಿಂದ ಗಡಿಪಾರಾದರೂ ಸಹ ಮತ್ತೆ ಜಿಲ್ಲೆ ವ್ಯಾಪ್ತಿಯಲ್ಲಿ ಇದ್ದುಕೊಂಡು ಕ್ರೈಂ ನಲ್ಲಿ ಸಕ್ರಿಯವಾಗಿದ್ದ ಆರೋಪದ ಮೇರೆಗೆ ಪ್ರವೀಣ್ ಅಲಿಯಾಸ್ ಮೋಟು ವಿರುದ್ದ ಮತ್ತೊಂದು ಕೇಸ್ ದಾಖಳಾಗಿದೆ.  ಮಾದಕ ವಸ್ತು ಮಾರಾಟ, ಪೋಕ್ಸ್‌, ಹಾಫ್ ಮರ್ಡರ್ ಪ್ರಕರಣಗಳೂ ಸೇರಿದಂತೆ 10 ಪ್ರಕರಣಗಳು ಪ್ರವೀಣ್ ಯಾನೆ ಮೋಟು ವಿರುದ್ಧ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಒಂದು ವರ್ಷ ಕಾಲ ಕೋಲಾರ ಜಿಲ್ಲೆಗೆ ಗಡಿಪಾರು … Read more

ಟ್ರಾಫಿಕ್ ಫೈನ್ ವಸೂಲಿ ವೇಳೆ , ವಾಹನ ಸವಾರರಿಗೆ ಕಿರಿಕಿರಿ ! ಎಸ್​ಪಿಗೆ ಮನವಿ

KARNATAKA NEWS/ ONLINE / Malenadu today/ Aug 20, 2023 SHIVAMOGGA NEWS ಶಿವಮೊಗ್ಗ ಜಿಲ್ಲೆಯಲ್ಲಿ ಟ್ರಾಫಿಕ್ ಪೊಲೀಸರು  ವಾಹನ ತಪಾಸಣೆಯ ಸಲುವಾಗಿ ನಡೆಸ್ತಿರುವ ಪ್ರಯತ್ನಗಳಲ್ಲಿ ಅಪಘಾತಗಳು ಸಂಭವಿಸುತ್ತಿವೆ ಎಂದು ಜಿಲ್ಲಾ ಎಸ್​ಪಿ ಮಿಥುನ್ ಕುಮಾರ್​ರವರಿಗೆ  ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಮನವಿ ಸಲ್ಲಿಸಿದೆ  ಅಪಾಯಕಾರಿ ತಿರುವುಗಳಲ್ಲಿ, ಸಂಧಿಗಳಲ್ಲಿ, ಆಟೋ ನಿಲ್ದಾಣದ ಮರೆಯಲ್ಲಿ, ಟ್ಯಾಕ್ಸಿ ಸ್ಟಾಂಡ್ ಗಳ ಒಳಗೆ, ಸಾರ್ವಜನಿಕರ ಆಸ್ಪತ್ರೆ ತಿರುವು, ಹೀಗೆ ಮುಂತಾದ ಅಪಾಯಕಾರಿ ತಿರುವುಗಳಲ್ಲಿ ಪೊಲೀಸರು ದಂಡ ವಿಧಿಸಲು ನಿಂತಿರುತ್ತಾರೆ. ಅವರನ್ನು … Read more