ತುಮಕೂರಿನ ವ್ಯಕ್ತಿ ಶಿವಮೊಗ್ಗದಲ್ಲಿ ಸಾವು, ಈತನ ಬಗ್ಗೆ ತಿಳಿದಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ

Shivamogga Round up

ಶಿವಮೊಗ್ಗ ಜಿಲ್ಲೆಯ ಕುಂಸಿ ವ್ಯಾಪ್ತಿಯಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಅವರ ವಾರಸುದಾರರ ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ಸಹಾಯ ಕೋರಿದ್ದಾರೆ.  ಶಿವಮೊಗ್ಗ ಪೊಲೀಸಪ್ಪನ ಕರ್ತವ್ಯ ನಿಷ್ಠೆ ಮತ್ತು ಮೃತ ಮಹಿಳೆಯ ಚಿನ್ನ, ದುಡ್ಡಿನ ಕಥೆ! ಮೂಲತಃ ತುಮಕೂರಿನ ದಿಬ್ಬೂರು ರಸ್ತೆಯ ನಿವಾಸಿಯಾದ ಶೇಖರಪ್ಪ ಎಂಬುವವರ ಪುತ್ರ ರಾಜು (37) ಮೃತಪಟ್ಟ ದುರ್ದೈವಿ. ಕಳೆದ ಡಿಸೆಂಬರ್ 9ರಂದು ತೀವ್ರ ಎದೆಯುರಿಯಿಂದ ಬಳಲುತ್ತಿದ್ದ ಇವರು ತಾವಾಗಿಯೇ ಕುಂಸಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದರು.  ಕುಂಸಿ ಆಸ್ಪತ್ರೆಯಲ್ಲಿ … Read more

ಸಾಗರ: ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ, ನಂತರ ನಡೆದಿದ್ದೇನು

Sagara Railway Loco Pilot Saves 61 Year Old Man 

ಸಾಗರ, : ಶಿವಮೊಗ್ಗ ಜಿಲ್ಲೆಯ ಸಾಗರ  ನಗರದ ಚಂದ್ರಮಾವಿನ ಕೊಪ್ಪಲು ಎಂಬಲ್ಲಿ ರೈಲಿನ ಅಡಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.  ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಸಿಬ್ಬಂದಿಗಳಿಂದಲೇ ಆಪರೇಷನ್​ ಮೊಬೈಲ್​ !  ಸಿಕ್ತು 10 ಸಾವಿರ ಬಹುಮಾನ ತಾಳಗುಪ್ಪದಿಂದ ಮೈಸೂರಿನತ್ತ ಸಾಗುತ್ತಿದ್ದ ರೈಲು ಸಂಖ್ಯೆ 16205 ಚಂದ್ರಮಾವಿನ ಕೊಪ್ಪಲು ಸಮೀಪಿಸುತ್ತಿದ್ದಂತೆ, 61 ವರ್ಷದ ವ್ಯಕ್ತಿಯೊಬ್ಬರು ಹಳಿಗಳ ಮೇಲೆ ಜಿಗಿದು ಸಾವಿಗೆ ಶರಣಾಗಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ರೈಲಿನಲ್ಲಿದ್ದ ಲೋಕೋ ಪೈಲೆಟ್  ಸಮಯ ಪ್ರಜ್ಞೆ … Read more

ರಿಪ್ಪನ್ ಪೇಟೆ ಕೆರೆಗೆ ಬಿದ್ದ ಹಾಸನದ ಪ್ರವಾಸಿಗರಿದ್ದ ಕಾರು: ಕೊಲ್ಲೂರಿಗೆ ಹೊರಟವರ ರಕ್ಷಣೆಗೆ ಬಂದ ಸ್ಥಳೀಯರು!

Ripponpet Accident, Tavarekere car crash, Hosanagara road, Shimoga News, Malenadu Today.

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:  ರಿಪ್ಪನ್ ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ರಸ್ತೆಯ ರಿಪ್ಪನ್ ಪೇಟೆ (Ripponpete) ಬಳಿ ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಆಲ್ಟೋ ಕಾರೊಂದು ತಾವರೆಕೆರೆಗೆ ಉರುಳಿಬಿದ್ದ ಘಟನೆ ನಿನ್ನೆ ಮಧ್ಯಾಹ್ನ ಸಂಭವಿಸಿದೆ. ಹಾಸನ ಜಿಲ್ಲೆಯಿಂದ ಉತ್ತರ ಕನ್ನಡದ ಕೊಲ್ಲೂರು  ಮೂಕಾಂಬಿಕೆ ದೇವರ ದರ್ಶನಕ್ಕೆ ತೆರಳುತ್ತಿದ್ದವರ  ಕಾರು, ತಾವರೆಕೆರೆ ಸಮೀಪದ ತಿರುವಿನಲ್ಲಿ ಕೆರೆಗೆ ಉರಳಿದೆ. ಕ್ರಾಸ್​ನಲ್ಲಿ ಚಾಲಕನ ಹಿಡಿತ ತಪ್ಪಿ ಕೆರೆಯೊಳಗೆ ಕಾರು ಉರುಳಿಬಿದ್ದಿದೆ.   ಶಿವಮೊಗ್ಗದ ಪುರೋಹಿತರ ಕೈ ಹಿಡಿದ ಅಹಮದಾಬಾದ್ ಯುವತಿ, … Read more

ಮಾರಿಕಾಂಬಾ ದೇಗುಲದ ಬಳಿ ಸಿಕ್ಕ ಮಗುವಿನ ಕಥೆ! ಒಂದೊಂದು ಸಲ ಹೀಗೂ?

Abandoned Child at Marikamba Temple Reunited with Family thirthahalli

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 20, 2025 : ತೀರ್ಥಹಳ್ಳಿ ಮಾರಿಕಾಂಬಾ ದೇವಾಲಯದ ಬಳಿಯಲ್ಲಿ ಸಿಕ್ಕ ಮಗುವೊಂದರ ಕಥೆಯಿದು. ತೀರ್ಥಹಳ್ಳಿ ಪೇಟೆಯ ಮಾರಿಕಾಂಬಾ ದೇವಸ್ಥಾನದ ಬಳಿ ಮಗುವೊಂದು ನಿಂತಿತ್ತು. ಅದನ್ನು ಗಮನಿಸಿದ ಸ್ಥಳೀಯರು, ಯಾರು ಪುಟ್ಟ! ಅಪ್ಪಾ ಅಮ್ಮಾ ಎಲ್ಲಿ ಎಂದು ಕಳಿದ್ದಾರೆ. ಮರುಕ್ಷಣದಲ್ಲಿಯೇ ಆ ಮಗು ಏನೂ ಹೇಳಲಾಗದು, ಅದು ತಪ್ಪಿಸಿಕೊಂಡಿದೆ ಎಂಬುದು ಸ್ಥಳೀಯರಿಗೆ ಅರ್ಥವಾಗಿದೆ. ತಕ್ಷಣವೇ ತಮ್ಮ ವಾಟ್ಸಾಪ್ ಗ್ರೂಪ್​ಗಳಲ್ಲಿ ಮಗು ತಪ್ಪಿಸಿಕೊಂಡಿದೆ. ಫೋಷಕರನ್ನು ಹುಡುಕಲು ನೆರವಾಗುವಂತೆ ಕೋರಿದರು. ಅಷ್ಟರಲ್ಲಿ ಸ್ಥಳಕ್ಕೆ ಪೊಲೀಸರು ಸಹ … Read more

ಭದ್ರಾ ನದಿಯಲ್ಲಿ ಮಹಿಳೆಯ ಶವ ಪತ್ತೆ! ಎಲೆಅಡಿಕೆ ಚೀಲದ ಜೊತೆ ಸಿಕ್ತು ಡಾಬು!

Bhadravati news Basaveshwara Statue 25

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 29 2025 :  ಭದ್ರಾವತಿ ತಾಲ್ಲೂಕು ಭದ್ರಾ ಹೊಳೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹವೊಂದು ಪತ್ತೆಯಾಗಿದೆ. ಸೆಪ್ಟೆಂಬರ್ 26 ರಂದು ಪತ್ತೆಯಾದ ಮೃತದೇಹದ ಬಗ್ಗೆ  ಭದ್ರಾವತಿ ಔಲ್ಡ್ ಟೌನ್​ ಪೊಲೀಸ್ ಠಾಣಾ  ಪೊಲೀಸರು ಪ್ರಕಟಣೆಯನ್ನು ನೀಡಿದ್ದಾರೆ.  ಇಲ್ಲಿನ ನಗರಸಭೆ ಮುಂಭಾಗದಲ್ಲಿ ಹರಿಯುವ ನದಿ ನೀರಿನಲ್ಲಿ ಮುಖ ಕೆಳಗೆ ಮಾಡಿ ಮಲಗಿದ್ದ ಸ್ಥಿತಿಯಲ್ಲಿ ಶವ ದೊರೆತಿದೆ. ಮೃತ ಮಹಿಳೆಗೆ ಸುಮಾರು 60 ರಿಂದ 70 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಮಹಿಳೆಯು ಸರಿಸುಮಾರು 5 … Read more