ಸಕ್ರೆಬೈಲ್​ ಬಿಡಾರಕ್ಕೆ ಬಂದ ಕಾಡಾನೆ! ಶೆಟ್ಟಿಹಳ್ಳಿ ಕಾಡಲ್ಲಿ ಸಲಗದ ಅಬ್ಬರ ಮೂಡಿಸುತ್ತಿದೆ ಆತಂಕ! ಕಾರಣವೇನುಗೊತ್ತಾ? VIDEO REPORT

ಶಿವಮೊಗ್ಗ ಜಿಲ್ಲೆಯ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಈ ಮೊದಲು ಕೇವಲ ಮೂರು ನಾಲ್ಕು ಕಾಡಾನೆಗಳು ಇವೆ ಎಂದೇ ನಂಬಲಾಗಿತ್ತು. ಆದರೆ ಇದೀಗ ಈ ಶೆಟ್ಟಿಹಳ್ಳಿಯ ಕಾಡಲ್ಲಿ 15 ಕ್ಕೂ ಹೆಚ್ಚು ಕಾಡಾನೆಗಳಿವೆ ಎಂದು ಸ್ಥಳೀಯರು ಹೇಳುತ್ತಿದ್ಧಾರೆ. ಅಲ್ಲದೆ ಈ ಆನೆಗಳು ಈಗೀಗ ಬಯಲಿಗೆ ಬಂದು ಘೀಳಿಡುವುದು, ಪ್ರಾಣಿಗಳನ್ನ ಬೆದರಿಸುವುದು , ಅಲ್ಲಲ್ಲಿ ಓಡಾಡುವುದು ಮಾಡುತ್ತಿವೆ ಎಂದು ಸ್ಥಳೀಯರು ಹೇಳುತ್ತಿದ್ಧಾರೆ.  ಲಾಡ್ಜ್​ & ರೆಸಾರ್ಟ್​ ಅತಿಥಿಗಳ ಮೇಲೆ ಶಿವಮೊಗ್ಗ ಪೊಲೀಸರ ಕಣ್ಣು! 15 ದಿನದ ಮಾಹಿತಿ ಪರಿಶೀಲನೆ, ಮಾಲೀಕರಿಗೆ ನಾಲ್ಕು … Read more

ಸಕ್ರೆಬೈಲ್​ ಬಿಡಾರಕ್ಕೆ ಬಂದ ಕಾಡಾನೆ! ಶೆಟ್ಟಿಹಳ್ಳಿ ಕಾಡಲ್ಲಿ ಸಲಗದ ಅಬ್ಬರ ಮೂಡಿಸುತ್ತಿದೆ ಆತಂಕ! ಕಾರಣವೇನುಗೊತ್ತಾ? VIDEO REPORT

ಶಿವಮೊಗ್ಗ ಜಿಲ್ಲೆಯ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಈ ಮೊದಲು ಕೇವಲ ಮೂರು ನಾಲ್ಕು ಕಾಡಾನೆಗಳು ಇವೆ ಎಂದೇ ನಂಬಲಾಗಿತ್ತು. ಆದರೆ ಇದೀಗ ಈ ಶೆಟ್ಟಿಹಳ್ಳಿಯ ಕಾಡಲ್ಲಿ 15 ಕ್ಕೂ ಹೆಚ್ಚು ಕಾಡಾನೆಗಳಿವೆ ಎಂದು ಸ್ಥಳೀಯರು ಹೇಳುತ್ತಿದ್ಧಾರೆ. ಅಲ್ಲದೆ ಈ ಆನೆಗಳು ಈಗೀಗ ಬಯಲಿಗೆ ಬಂದು ಘೀಳಿಡುವುದು, ಪ್ರಾಣಿಗಳನ್ನ ಬೆದರಿಸುವುದು , ಅಲ್ಲಲ್ಲಿ ಓಡಾಡುವುದು ಮಾಡುತ್ತಿವೆ ಎಂದು ಸ್ಥಳೀಯರು ಹೇಳುತ್ತಿದ್ಧಾರೆ.  ಲಾಡ್ಜ್​ & ರೆಸಾರ್ಟ್​ ಅತಿಥಿಗಳ ಮೇಲೆ ಶಿವಮೊಗ್ಗ ಪೊಲೀಸರ ಕಣ್ಣು! 15 ದಿನದ ಮಾಹಿತಿ ಪರಿಶೀಲನೆ, ಮಾಲೀಕರಿಗೆ ನಾಲ್ಕು … Read more

ಆನೆ ಸಾಕಲು ಸಹ ಸರ್ಕಾರಕ್ಕೆ ಬಡತನವೇ? ಸಂಖ್ಯೆ ಕಡಿಮೆ ಮಾಡುವ ನಿರ್ಧಾರದ ಹಿಂದಿನ ಕಾರಣವೇನು ಗೊತ್ತಾ? ಗಜಪಡೆಯಿಂದಲೂ ದುಡಿಮೆ ನಿರೀಕ್ಷಿಸಿತೆ ಇಲಾಖೆ! JP Exclusive

ಆನೆ ಸಾಕಲು ಸಹ ಸರ್ಕಾರಕ್ಕೆ ಬಡತನವೇ?  ಸಂಖ್ಯೆ ಕಡಿಮೆ ಮಾಡುವ ನಿರ್ಧಾರದ ಹಿಂದಿನ  ಕಾರಣವೇನು ಗೊತ್ತಾ? ಗಜಪಡೆಯಿಂದಲೂ ದುಡಿಮೆ ನಿರೀಕ್ಷಿಸಿತೆ ಇಲಾಖೆ!

MALAENADUTODAY.COM| JPEXCLUSIVE ಕಳೆದ ಒಂದು ವರ್ಷದಿಂದ ಸಾಕಾನೆಗಳನ್ನು ಉತ್ತರ ಭಾರತದ ರಾಜ್ಯಗಳಿಗೆ ಶಿಫ್ಟ್ ಮಾಡಲಾಗುತ್ತಿದೆ. ಆನೆ ಬಿಡಾರಗಳಲ್ಲಿ ಮುದ್ದಾಗಿ ಸಾಕುವ ಆನೆಗಳನ್ನು ಬೇರೆ ರಾಜ್ಯದವರು ಬಂದು ಚೆನ್ನಾಗಿದೆ ಎಂದು ಲಾರಿಗೇರಿಸಿಕೊಂಡು ಹೋಗುತ್ತಿದ್ದಾರೆ. ಅಲ್ಲಿ ಅವುಗಳು ಹೇಗೆ ಬದುಕುತ್ತಿವೆ. ಅಲ್ಲಿನ ತೀರಾ ಚಳಿಯ ವಾತಾವರಣಕ್ಕೆ ಅವುಗಳು ಒಗ್ಗಿಕೊಳ್ಳುತ್ತಿವೆಯಾ? ಅವುಗಳ ಆರೋಗ್ಯ ಸ್ಥಿತಿಯೇನು? ಯಾವೊಂದು ಮಾಹಿತಿ ಲಭ್ಯವಿಲ್ಲ. ಇದರ ನಡುವೆ ಮತ್ತಷ್ಟು ಮಗದಷ್ಟು ಆನೆಗಳ ವರ್ಗಾವಣೆಗೆ ಬೇಡಿಕೆ ಬಂದಿದ್ದು, ಅದಕ್ಕೆ ತಕ್ಕಂತೆ ರಾಜ್ಯಸರ್ಕಾರವೇ ಕುಣಿಯುತ್ತಿದೆ. ಅಲ್ಲದೆ ಈ ವರ್ಗಾವಣೆಗಾಗಿ ಆನೆಗಳನ್ನು … Read more

ಆನೆ ಸಾಕಲು ಸಹ ಸರ್ಕಾರಕ್ಕೆ ಬಡತನವೇ? ಸಂಖ್ಯೆ ಕಡಿಮೆ ಮಾಡುವ ನಿರ್ಧಾರದ ಹಿಂದಿನ ಕಾರಣವೇನು ಗೊತ್ತಾ? ಗಜಪಡೆಯಿಂದಲೂ ದುಡಿಮೆ ನಿರೀಕ್ಷಿಸಿತೆ ಇಲಾಖೆ! JP Exclusive

ಆನೆ ಸಾಕಲು ಸಹ ಸರ್ಕಾರಕ್ಕೆ ಬಡತನವೇ?  ಸಂಖ್ಯೆ ಕಡಿಮೆ ಮಾಡುವ ನಿರ್ಧಾರದ ಹಿಂದಿನ  ಕಾರಣವೇನು ಗೊತ್ತಾ? ಗಜಪಡೆಯಿಂದಲೂ ದುಡಿಮೆ ನಿರೀಕ್ಷಿಸಿತೆ ಇಲಾಖೆ!

MALAENADUTODAY.COM| JPEXCLUSIVE ಕಳೆದ ಒಂದು ವರ್ಷದಿಂದ ಸಾಕಾನೆಗಳನ್ನು ಉತ್ತರ ಭಾರತದ ರಾಜ್ಯಗಳಿಗೆ ಶಿಫ್ಟ್ ಮಾಡಲಾಗುತ್ತಿದೆ. ಆನೆ ಬಿಡಾರಗಳಲ್ಲಿ ಮುದ್ದಾಗಿ ಸಾಕುವ ಆನೆಗಳನ್ನು ಬೇರೆ ರಾಜ್ಯದವರು ಬಂದು ಚೆನ್ನಾಗಿದೆ ಎಂದು ಲಾರಿಗೇರಿಸಿಕೊಂಡು ಹೋಗುತ್ತಿದ್ದಾರೆ. ಅಲ್ಲಿ ಅವುಗಳು ಹೇಗೆ ಬದುಕುತ್ತಿವೆ. ಅಲ್ಲಿನ ತೀರಾ ಚಳಿಯ ವಾತಾವರಣಕ್ಕೆ ಅವುಗಳು ಒಗ್ಗಿಕೊಳ್ಳುತ್ತಿವೆಯಾ? ಅವುಗಳ ಆರೋಗ್ಯ ಸ್ಥಿತಿಯೇನು? ಯಾವೊಂದು ಮಾಹಿತಿ ಲಭ್ಯವಿಲ್ಲ. ಇದರ ನಡುವೆ ಮತ್ತಷ್ಟು ಮಗದಷ್ಟು ಆನೆಗಳ ವರ್ಗಾವಣೆಗೆ ಬೇಡಿಕೆ ಬಂದಿದ್ದು, ಅದಕ್ಕೆ ತಕ್ಕಂತೆ ರಾಜ್ಯಸರ್ಕಾರವೇ ಕುಣಿಯುತ್ತಿದೆ. ಅಲ್ಲದೆ ಈ ವರ್ಗಾವಣೆಗಾಗಿ ಆನೆಗಳನ್ನು … Read more

ಮೂಡಿಗೆರೆಯಲ್ಲಿ ಸಿಕ್ಕ ಕಾಡಾನೆಯನ್ನು ಕೇವಲ ಎರಡು ತಿಂಗಳಲ್ಲಿ ಪಳಗಿಸಿ ತರಬೇತಿ ನೀಡಿ ದಾಖಲೆ ಬರೆದ ಸಕ್ರೆಬೈಲು ಮಾವುತರು! JP EXCLUSIVE

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಸೆರೆಹಿಡಿದ ಕಾಡಾನೆ ಈಗ ಬಿಡಾರದ ಸಾಕಾನೆಯಾಗಿ ಪರಿವರ್ತನೆಯಾಗಿದೆ. ಅಂದು ರೈತರ ಹೊಲಗದ್ದೆಗಳಿಗೆ ಘೀಳಿಟ್ಟು ಬೆಳೆಹಾನಿ ಮಾಡಿದ ಆನೆ, ಇಂದು ಶಾಂತವಾಗಿ ಬಿಡಾರದಲ್ಲಿದೆ. ಸಾಮಾನ್ಯವಾಗಿ ಕಾಡಾನೆಗಳನ್ನು ಸೆರೆಹಿಡಿದು ಕ್ರಾಲ್ ನಲ್ಲಿ ಹಾಕಿದಾಗ ಅದನ್ನು ಪಳಗಿಸುವುದು ಅಷ್ಟು ಸುಲಭದ ಮಾತಲ್ಲ, ಆನೆಗಳ ವೈಲ್ಡ್ ಕ್ಯಾರೆಕ್ಟರ್ ಅನ್ನು ಶಾಂತತೆಗೆ ತರಬೇಕಾದ್ರೆ, ನುರಿತ ಮಾವುತ ಕಾವಾಡಿಗಳ ಪಾರಂಪಾರಿಕ ಕಲೆ ಇಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೌದು ಒಂದೊಂದು ಆನೆಗಳ ಸ್ವಭಾವವು ಮನುಷ್ಯರಂತೆ ಭಿನ್ನವಾಗಿರುತ್ತದೆ. ಹೀಗಾಗಿ ಸೆರೆಹಿಡಿದ ಆನೆಗೆ ಖೆಡ್ಡಾ … Read more

ಮೂಡಿಗೆರೆಯಲ್ಲಿ ಸಿಕ್ಕ ಕಾಡಾನೆಯನ್ನು ಕೇವಲ ಎರಡು ತಿಂಗಳಲ್ಲಿ ಪಳಗಿಸಿ ತರಬೇತಿ ನೀಡಿ ದಾಖಲೆ ಬರೆದ ಸಕ್ರೆಬೈಲು ಮಾವುತರು! JP EXCLUSIVE

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಸೆರೆಹಿಡಿದ ಕಾಡಾನೆ ಈಗ ಬಿಡಾರದ ಸಾಕಾನೆಯಾಗಿ ಪರಿವರ್ತನೆಯಾಗಿದೆ. ಅಂದು ರೈತರ ಹೊಲಗದ್ದೆಗಳಿಗೆ ಘೀಳಿಟ್ಟು ಬೆಳೆಹಾನಿ ಮಾಡಿದ ಆನೆ, ಇಂದು ಶಾಂತವಾಗಿ ಬಿಡಾರದಲ್ಲಿದೆ. ಸಾಮಾನ್ಯವಾಗಿ ಕಾಡಾನೆಗಳನ್ನು ಸೆರೆಹಿಡಿದು ಕ್ರಾಲ್ ನಲ್ಲಿ ಹಾಕಿದಾಗ ಅದನ್ನು ಪಳಗಿಸುವುದು ಅಷ್ಟು ಸುಲಭದ ಮಾತಲ್ಲ, ಆನೆಗಳ ವೈಲ್ಡ್ ಕ್ಯಾರೆಕ್ಟರ್ ಅನ್ನು ಶಾಂತತೆಗೆ ತರಬೇಕಾದ್ರೆ, ನುರಿತ ಮಾವುತ ಕಾವಾಡಿಗಳ ಪಾರಂಪಾರಿಕ ಕಲೆ ಇಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೌದು ಒಂದೊಂದು ಆನೆಗಳ ಸ್ವಭಾವವು ಮನುಷ್ಯರಂತೆ ಭಿನ್ನವಾಗಿರುತ್ತದೆ. ಹೀಗಾಗಿ ಸೆರೆಹಿಡಿದ ಆನೆಗೆ ಖೆಡ್ಡಾ … Read more

JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!

MALENADUTODAY.COM |  JP BIG EXCLUSIVE ಇತ್ತೀಚೆ್ಗೆ ಸಕ್ರೆಬೈಲ್​ ಆನೆ ಬಿಡಾರದಿಂದ ಮಧ್ಯಪ್ರದೇಶಕ್ಕೆ ಎರಡು ಆನೆಗಳನ್ನು ಶಿಫ್ಟ್ ಮಾಡಲಾಗಿತ್ತು. ನಾಲ್ಕು ಆನೆಗಳ ಪೈಕಿ, ಎರಡು ಖಟುಮಸ್ತಾದ ಆನೆಗಳನ್ನು ಉತ್ತರ ಭಾರತದ ಅರಣ್ಯ ಇಲಾಖೆ, ಮಧ್ಯಪ್ರದೇಶದಲ್ಲಿರುವ ಹುಲಿ ಸಂರಕ್ಷಿತ ಪ್ರದೇಶಕ್ಕೆ ಶಿಫ್ಟ್ ಮಾಡಿದೆ. ಇದರ ಬೆನ್ನೆಲ್ಲೆ, ಶಿವಮೊಗ್ಗದ ಸಕ್ರೆಬೈಲ್​ ಆನೆ ಬಿಡಾರದಿಂದ (shimoga sakrebailu elephant)ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಉತ್ತರ ಭಾರತದಿಂದ ಬೇಡಿಕೆ ಬಂದಿದೆ. ಈ ಸಂಬಂಧ ರಾಜ್ಯದ ಅರಣ್ಯ ಇಲಾಖೆಗೆ ಬೇಡಿಕೆಯನ್ನು ಸಹ ಸಲ್ಲಿಸಲಾಗಿದೆ. ಸಕ್ರೆಬೈಲ್ ಆನೆ … Read more

JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!

MALENADUTODAY.COM |  JP BIG EXCLUSIVE ಇತ್ತೀಚೆ್ಗೆ ಸಕ್ರೆಬೈಲ್​ ಆನೆ ಬಿಡಾರದಿಂದ ಮಧ್ಯಪ್ರದೇಶಕ್ಕೆ ಎರಡು ಆನೆಗಳನ್ನು ಶಿಫ್ಟ್ ಮಾಡಲಾಗಿತ್ತು. ನಾಲ್ಕು ಆನೆಗಳ ಪೈಕಿ, ಎರಡು ಖಟುಮಸ್ತಾದ ಆನೆಗಳನ್ನು ಉತ್ತರ ಭಾರತದ ಅರಣ್ಯ ಇಲಾಖೆ, ಮಧ್ಯಪ್ರದೇಶದಲ್ಲಿರುವ ಹುಲಿ ಸಂರಕ್ಷಿತ ಪ್ರದೇಶಕ್ಕೆ ಶಿಫ್ಟ್ ಮಾಡಿದೆ. ಇದರ ಬೆನ್ನೆಲ್ಲೆ, ಶಿವಮೊಗ್ಗದ ಸಕ್ರೆಬೈಲ್​ ಆನೆ ಬಿಡಾರದಿಂದ (shimoga sakrebailu elephant)ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಉತ್ತರ ಭಾರತದಿಂದ ಬೇಡಿಕೆ ಬಂದಿದೆ. ಈ ಸಂಬಂಧ ರಾಜ್ಯದ ಅರಣ್ಯ ಇಲಾಖೆಗೆ ಬೇಡಿಕೆಯನ್ನು ಸಹ ಸಲ್ಲಿಸಲಾಗಿದೆ. ಸಕ್ರೆಬೈಲ್ ಆನೆ … Read more

Sakrebail elephant camp : ಬೆಂಗಳೂರು ಗಣೇಶ, ಮಣಿಕಂಠನನ್ನ ಬಿಟ್ಟು ಶಿವ,ರವಿಯನ್ನು ಕರೆದುಕೊಂಡು ಮಧ್ಯಪ್ರದೇಶಕ್ಕೆ ಹೊರಟ ಟೀಂ! ಸಕ್ರೆಬೈಲ್​ ಆನೆ ಬಿಡಾರದಲ್ಲಿ ನಡೆದಿದ್ದೇನು?

Sakrebail elephant camp : ಶಿವಮೊಗ್ಗದ ಪ್ರಖ್ಯಾತ ಸಕ್ರೆಬೈಲ್​ ಆನೆ ಬಿಡಾರದಿಂದ ನಾಲ್ಕು ಆನೆಗಳು ಮಧ್ಯಪ್ರದೇಶಕ್ಕೆ ತೆರಳಬೇಕಾಗಿತ್ತು. ಈ ನಡುವೆ ಎರಡು ಆನೆಗಳ ವರ್ಗಾವಣೆಯನ್ನು ಕೈಬಿಟ್ಟು ಉಳಿದ ಎರಡು ಆನೆಗಳನ್ನು ಇವತ್ತು ಆನೆಬಿಡಾರದಿಂದ ಅರಣ್ಯ ಇಲಾಖೆ ಶಿಫ್ಟ್ ಮಾಡುತ್ತಿದೆ. ಸಕ್ರೆಬೈಲ್ ಎಲಿಫೆಂಟ್ ಕ್ಯಾಂಪ್​ನ ರವಿ ಮತ್ತು ಶಿವ ಆನೆಗಳನ್ನು ಮಧ್ಯಪ್ರದೇಶಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ಈ ಆನೆಗಳನ್ನು ಮಧ್ಯಪ್ರದೇಶದ Kanha Tiger Reserveಗೆ ಶಿಫ್ಟ್ ಮಾಡಲಾಗುತ್ತಿದೆ. ಒಟ್ಟು 14 ಆನೆಗಳನ್ನು ಮಧ್ಯಪ್ರದೇಶಕ್ಕೆ ಶಿಫ್ಟ್ ಮಾಡುವ ಪ್ರಸ್ತಾಪಕ್ಕೆ ಈ ಹಿಂದೆಯೇ … Read more