BREAKING NEWS / ಒಂದೇ ದಿನ ಮೂರು ಆಕ್ಸಿಡೆಂಟ್ / ಇಬ್ಬರ ಸಾವು!
KARNATAKA NEWS/ ONLINE / Malenadu today/ SHIVAMOGGA / Apr 22, 2023 ಸಾಗರ/ ತೀರ್ಥಹಳ್ಳಿ ಶಿವಮೊಗ್ಗ/ ಜಿಲ್ಲೆಯಲ್ಲಿ ನಿನ್ನೆ ಒಂದೇ ಮೂರು ಅಪಘಾತಗಳು ಸಂಭವಿಸಿದೆ. ಎರಡು ಘಟನೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿಯಲ್ಲಿ (thirthahalli )ಎರಡು ಅಪಘಾತಗಳು ಸಂಭವಿಸಿದರೆ, ಇತ್ತ ಸಾಗರ ತಾಲ್ಲೂಕಿನಲ್ಲಿ ಕಾರೊಂದು ಅಪಘಾತಕ್ಕೀಡಾಗಿದೆ. Read/ BREAKING NEWS/ ಶಿವಮೊಗ್ಗ ಜೆಡಿಎಸ್ಗೆ ಕಾಂಗ್ರೆಸ್ & ಬಿಜೆಪಿಯಿಂದ ಪ್ಲಸ್ 1/ ವರ್ಕ್ ಆಗುತ್ತಾ ಹೊಸ ಸ್ಟ್ಯಾಟರ್ಜಿ ಎಲ್ಲೆಲ್ಲಿ ಹೇಗಾಯ್ತು ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ … Read more