ಅಧ್ಯಕ್ಷ V/s ರಾಜ್ಯಾಧ್ಯಕ್ಷ! NPS ನೌಕರ ಸಂಘದ ಪ್ರಭಾಕರ್​ ಆರೋಪವೇನು? ರಾಜ್ಯ ಸರ್ಕಾರಿ ನೌಕರರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಕೊಟ್ಟ ಉತ್ತರವೇನು? ಇಲ್ಲಿದೆ ವಿವರ!

KARNATAKA NEWS/ ONLINE / Malenadu today/ Jul 22, 2023 SHIVAMOGGA NEWS  ಶಿವಮೊಗ್ಗದಲ್ಲಿ ಕಳೆದ 19 ರಂದು ವಾಟ್ಸ್ಯಾಪ್​ ಡೆತ್ ನೋಟ್ ಮೆಸೇಜ್ ಮಾಡಿ ನಾಪತ್ತೆಯಾಗಿದ್ದ ಎನ್​ಪಿಎಸ್​ ನೌಕರರ ಸಂಘದ ಶಿವಮೊಗ್ಗ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭಾಕರ್  ನಿನ್ನೆ ಪತ್ತೆಯಾಗಿದ್ದಾರೆ. ಅವರು ಪತ್ತೆಯಾಗುತ್ತಲೇ ಈ ಸಂಬಂಧ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ (State President of State Government Employees Association) ಸಿಎಸ್ ಷಡಾಕ್ಷರಿ ಮಾತನಾಡಿದ್ದಾರೆ. ಅಲ್ಲದೆ ಕೋಟೆ ಪೊಲೀಸ್ ಸ್ಟೇಷನ್​ನಲ್ಲಿ ಪ್ರಭಾಕರ್​ರವರು … Read more

ನಾಪತ್ತೆಯಾಗಲು ಎನ್​ಪಿಎಸ್​ ನೌಕರನಿಗೆ ಆದ ಕಿರುಕುಳವೇನು? ಸಾವಿನ ನಿರ್ಧಾರ ಬದಲಿಸಿದ ಆ ಘಟನೆಯಾವುದು? ಸ್ಟೇಷನ್​ ಮುಂದೆ ಪ್ರಭಾಕರ್​ ಹೇಳಿದ ಹುಟ್ಟುಹಬ್ಬದ ನೋವಿನ ಕಥೆ

KARNATAKA NEWS/ ONLINE / Malenadu today/ Jul 22, 2023 SHIVAMOGGA NEWS  ಶಿವಮೊಗ್ಗದಲ್ಲಿ ಕಳೆದ 19 ರಂದು ವಾಟ್ಸ್ಯಾಪ್​ ಡೆತ್ ನೋಟ್ ಮೆಸೇಜ್ ಮಾಡಿ ನಾಪತ್ತೆಯಾಗಿದ್ದ ಎನ್​ಪಿಎಸ್​ ನೌಕರರ ಸಂಘದ ಶಿವಮೊಗ್ಗ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭಾಕರ್ ನಿನ್ನೆ ಪತ್ತೆಯಾಗಿದ್ದಾರೆ ಅವರನ್ನು ಶಿವಮೊಗ್ಗದ ಕೋಟೆ ಪೊಲೀಸ್ ಸ್ಟೇಷನ್ (Kote Police Station) ಪೊಲೀಸರು ದಾವಣಗೆರೆಯಲ್ಲಿ ಪತ್ತೆ ಮಾಡಿ ಕರೆದುಕೊಂಡು ಬಂದಿದ್ದಾರೆ.  ಏನಾಗಿತ್ತು ? ಯಾಕೆ ಹೋಗಿದ್ದರು ಪ್ರಭಾಕರ್? ನಿನ್ನೆ ಕೋಟೆ ಪೊಲೀಸ್​  ಠಾಣೆಯ ಆವರಣದಲ್ಲಿ … Read more

NPS ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮಿಸ್ಸಿಂಗ್​ ಕೇಸ್​! ಪ್ರಕರಣದ ಬಗ್ಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್​.ಷಡಾಕ್ಷರಿ ಹೇಳಿದ್ದೇನು?

KARNATAKA NEWS/ ONLINE / Malenadu today/ Jul 19, 2023 SHIVAMOGGA NEWS ಶಿವಮೊಗ್ಗ/ ತಾಲ್ಲೂಕು ಘಟಕದ NPS ನೌಕರರ ಸಂಘದ ಅಧ್ಯಕ್ಷ ಪ್ರಭಾಕರ್ ಎಸ್​​ , ವಾಟ್ಸ್ಯಾಪ್​ ಗ್ರೂಪ್​ವೊಂದರಲ್ಲಿ ಡೆತ್​ ನೋಟ್ ಮಾದರಿಯಲ್ಲಿ ​ ಮೆಸೇಜ್​ ಮಾಡಿ ಆನಂತರ ಕಾಣೆಯಾಗಿದ್ದಾರೆ. ಅವರು ಕಳುಹಿಸಿರುವ ಮೆಸೇಜ್​ನಲ್ಲಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಾಕ್ಷರಿ ಸೇರಿದಂತೆ ಹಲವರ ಹೆಸರುಗಳನ್ನ ಉಲ್ಲೇಖ ಮಾಡಲಾಗಿದೆ. ಬದುಕಿಗೆ ವಿದಾಯ ಹೇಳುವುದಾಗಿ ಸಂದೇಶ ರವಾನಿಸಿದ ನಂತರ ಅವರ ಮೊಬೈಲ್ ಸ್ವಿಚ್​ … Read more

Whatsapp ನಲ್ಲಿ ಡೆತ್ ನೋಟ್​ ಕಳುಹಿಸಿ NPS ನೌಕರರ ಸಂಘದ ಶಿವಮೊಗ್ಗ ತಾಲ್ಲೂಕು ಘಟಕದ ಅಧ್ಯಕ್ಷ MISSING

KARNATAKA NEWS/ ONLINE / Malenadu today/ Jul 19, 2023 SHIVAMOGGA NEWS ಶಿವಮೊಗ್ಗ / ರಾಜ್ಯ  NPS ನೌಕರರ ಸಂಘ, ಶಿವಮೊಗ್ಗ ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ದ ಪ್ರಭಾಕರ್​ ಎಸ್​ ಎನ್ನುವವರು, ತಮ್ಮ ಸರ್ಕಾರಿ ನೌಕರರ ಸಂಘದ ಗ್ರೂಪ್​ನಲ್ಲಿ ಡೆತ್​ನೋಟ್​ ಪೋಸ್ಟ್​ ಮಾಡಿ ನಾಪತ್ತೆಯಾಗಿದ್ದಾರೆ. ವಾಟ್ಸ್ಯಾಪ್​ ಗ್ರೂಪ್​ ಚಾಟ್​ನಲ್ಲಿ ಡೆತ್​ನೋಟ್​ ಸೆಂಡ್​ ಮಾಡಿದ ಬಳಿಕ ಅವರ ಮೊಬೈಲ್  ಸ್ವಿಚ್ ಆಪ್​ ಆಗಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ. ಶಿವಮೊಗ್ಗದ ಮಲ್ಲಪ್ಪ ಕಾಂಪ್ಲೆಕ್ಸ್​ ಬಳಿ ಬರುವ ಸೋಮಯ್ಯ ಲೇಔಟ್​ನಲ್ಲಿರುವ … Read more