ನೋಟ್ ಬ್ಯಾನ್ ಟೈಂನಲ್ಲಿ ನೋಟ್ ಎಕ್ಸ್​ಚೇಂಜ್​ ಹೆಸರಲ್ಲಿ ನಡೆದಿತ್ತು ಎಲ್ಲಿಯು ಕೇಳದಂತಹ ಕೃತ್ಯ! 27 ಕೇಸ್​, 18 ವಾರಂಟ್ ! ಶಿವಮೊಗ್ಗ-ಬೆಂಗಳೂರು! JP FLASHBACK

KARNATAKA NEWS/ ONLINE / Malenadu today/ Sep 5, 2023 SHIVAMOGGA NEWS  ನೋಟ್ ಬ್ಯಾನ್​ ಆಗಿದ್ದಾಗ,  ಕಮಿಷನ್ ಆದಾರದಲ್ಲಿ ಎಕ್ಸ್​ಚೇಂಜ್​  ಮಾಡಿಸಿಕೊಡುವವರನ್ನು ಬಹಳಷ್ಟು ಜನರು ಹುಡುಕಾಡುತ್ತಿದ್ದರು. ಅವರ ಜೊತೆ  ನಟೋರಿಯಸ್ ಗ್ಯಾಂಗ್ ಒಂದು ಕೂಡ ಅಂತಹ ಕಮಿಷನ್​ ಎಕ್ಸ್​ಚೆಂಜ್ ದಾರರು ಎಲ್ಲಿದ್ದಾರೆ ಎಂದು ಹುಡುಕಾಡುತ್ತಿದ್ರು.  ಅಲ್ಲದೆ ನಾವು ಪಿಲ್ಡ್ ಗೆ ಎಂಟ್ರಿ ಕೊಟ್ರೆ ತಪ್ಪಾಗುತ್ತೆ ಅಂತಾ ಕಾಲೇಜು ಸ್ಟೂಡೆಂಟ್​ಗಳನ್ನು ಮುಂದಿಟ್ಟುಕೊಂಡು ಡೀಲ್​ ಕುದುರಿಸಿತ್ತು. ಆದರೆ ಆನಂತರ ಅಲ್ಲಿ ನಡೆದಿದ್ಧೆ ಬೇರೆ..  ಇನ್ನೊಂದು ಕಡೆ. ಕೋಟಿಗಟ್ಟಲೇ … Read more

ಅನೈತಿಕ ಸಂಬಂಧ ಪ್ರಶ್ನಿಸಿದಕ್ಕೆ ಆಕ್ಸಿಡೆಂಟ್ ರೂಪದಲ್ಲಿ ಮಾಡಿದ್ರು ಕೊಲೆ! ಮೀನಿನ ವಿಷಾನಿಲ ಸೇವಿಸಿ ಇಬ್ಬರು ಅಸ್ವಸ್ಥ! ಇನ್ನಷ್ಟು ಸುದ್ದಿಗಳು

KARNATAKA NEWS/ ONLINE / Malenadu today/ Sep 3, 2023 SHIVAMOGGA NEWS ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಆಕ್ಸಿಡೆಂಟ್ ಮಾಡಿ ಕೊಲೆ ಅನೈತಿಕ ಸಂಬಂಧವನ್ನು ಪ್ರಶ್ನೆ ಮಾಡಿ, ಇನ್ನೊಬ್ಬರ ಸಂಸಾರ ಹಾಳು ಮಾಡಬೇಡ ಎಂದ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿರುವ ಘಟನೆ ಬಗ್ಗೆ ಶಿರಾಳಕೊಪ್ಪ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ವರದಿಯಾಗಿದೆ. ಚಂದ್ರನಾಯ್ಕ್​ ಎಂಬವರು ಕೊಲೆಯಾದ ದುರ್ಧೈವಿ. ಈ ಮೊದಲು ಪ್ರಕರಣವನ್ನು ಹಿಟ್ ಆ್ಯಂಡ್ ರನ್ ಕೇಸ್ ಎಂದುಕೊಳ್ಳಲಾಗಿತ್ತು. ಆನಂತರ ಗಾಯಾಳು ಹೇಳಿದ … Read more

ಶ್ರಾವಣ ಶನಿವಾರ ತಂಟೆಕೋರರಿಗೆ ಶಾಕ್​ ಕೊಟ್ಟ ಪೊಲೀಸ್! ಶಿವಮೊಗ್ಗ, ಭದ್ರಾವತಿ , ಸಾಗರದಲ್ಲಿ ಜೋರು ಆಪರೇಷನ್​

KARNATAKA NEWS/ ONLINE / Malenadu today/ Sep 3, 2023 SHIVAMOGGA NEWS ಹಬ್ಬಗಳು ಸಮೀಪಿಸುತ್ತಿದ್ದಂತೆ ಶಿವಮೊಗ್ಗ ಪೊಲೀಸರು  Area Domination ವಿಶೇಷ ಗಸ್ತನ್ನು ಚುರುಕುಗೊಳಿಸಿದ್ದಾರೆ.  ಇದಕ್ಕೆ ಪೂರಕವಾಗಿ ನಿನ್ನೆ ದಿನ ದಿನಾಂಕ: 02-09-2023 ರಂದು ಸಂಜೆ ಶಿವಮೊಗ್ಗ-ಎ ಉಪ ವಿಭಾಗ ವ್ಯಾಪ್ತಿಯ ಶಿವಮೊಗ್ಗ-ಬಿ ಉಪ ವಿಭಾಗ ವ್ಯಾಪ್ತಿಯ ಸಾಗರ ಉಪವಿಭಾಗ ವ್ಯಾಪ್ತಿಯ  ಸಾಗರದ ಟೌನ್ ಮತ್ತು ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು  / ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ … Read more

ಆಟೋ ಚಾಲಕರು ಮತ್ತು ಭದ್ರಾವತಿ ಪೊಲೀಸರಿಂದ ಬದಲಾಯ್ತು ಬೀದಿಗೆ ಬಿದ್ದ ಮಹಿಳೆಯ ಬದುಕು! ಏನಿದು ಘಟನೆ?

KARNATAKA NEWS/ ONLINE / Malenadu today/ Sep 3, 2023 SHIVAMOGGA NEWS ಕಾಲ ಪ್ರತಿಯೊಬ್ಬರಿಗೂ ಉತ್ತರಿಸುತ್ತೆ! ಕಾಲದ ಮಹಿಮೆಯ ಫಲವಾಗಿ ಕೆಲವೊಮ್ಮೆ ಬದುಕು ಬೀದಿಗೆ ಬಿದ್ದು ಬಿಡುತ್ತದೆ. ಅಂತಹ ಸ್ಥಿತಿಯಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡುವುದೇ ಮಾನವೀಯತೆ.. ಭದ್ರಾವತಿಯಲ್ಲಿ ಕಾಲ ತಂದಿಟ್ಟ ಪರಿಸ್ಥಿತಿಯಿಂದಾಗಿ ಬೀದಿಗೆ ಬಿದ್ದಿದ್ದ ಮಹಿಳೆಯೊಬ್ಬಳನ್ನು ಆಟೋ ಚಾಲಕರು ವೃದ್ಧಾಶ್ರಮಕ್ಕೆ ಸೇರಿಸಿ ಪುಣ್ಣಕಟ್ಟಿಕೊಂಡಿದ್ದಾರೆ.  ಏನಿದು ವಿಚಾರ ಭದ್ರಾವತಿ ನಗರದ ಉಂಬ್ಳೆಬೈಲು ರಸ್ತೆ ಸಮೀಪದ ರೈಲ್ವೆ ಅಂಡರ್ ಬ್ರಿಡ್ಜ್ ಬಳಿಯಲ್ಲಿ ಆಟೋ ಸ್ಟ್ಯಾಂಡ್ ಒಂದು ಇದೆ. … Read more

ಮಗ ಮನೆ ಬಿಟ್ಟೋಗ್ತಿದ್ಧಾನೆಂದು ದೂರು ಕೊಟ್ಟ ತಂದೆ/ ಬೀಗರ ಊಟಕ್ಕೆ ಯುವಕರ ಕಿರಿಕ್​/ ಹೆಂಡತಿ ಸಂಬಂಧಿಕರ ಜಗಳಕ್ಕೆ ರೊಚ್ಚಿಗೆದ್ದ ಪತಿ

KARNATAKA NEWS/ ONLINE / Malenadu today/ Sep 2, 2023 SHIVAMOGGA NEWS  ಮಗ ಮನೆ ಬಿಟ್ಟು ಹೋಗ್ತಾನೆ ಎಂದು ದೂರು ಕೊಟ್ಟ ತಂದೆ ಶಿವಮೊಗ್ಗ ಪೊಲೀಸ್ ಇಲಾಖೆಯ ಸಿಬ್ಬಂದಿ ಪ್ರತಿನಿತ್ಯ ನಾನಾ ರೀತಿಯ ಸಮಸ್ಯೆಗಳ ಪರಿಹಾರಕ್ಕೆ ಸಮಯ ಕೊಡಬೇಕಾಗುತ್ತದೆ. ಇದಕ್ಕೆ ಪೂರಕವೆಂಬಂತೆ ತುಂಗಾನಗರ ಪೊಲೀಸರಿಗೆ ವ್ಯಕ್ತಿಯೊಬ್ಬರು ಕರೆ ಮಾಡಿ ತಮ್ಮ ಮಗನೊಂದಿಗೆ ಗಲಾಟೆಯಾಗಿದೆ. ಆತ ಜಗಳ ಮಾಡಿಕೊಂಡು ಪದೇ ಪದೇ ಮನೆ ಬಿಟ್ಟು ಹೋಗುತ್ತಿದ್ದಾನೆ ಎಂದು ದೂರಿದ್ದಾರೆ. ಅಲ್ಲದೆ ಸ್ಥಳಕ್ಕೆ ಬಂದು ಆತನಿಗೆ ಬುದ್ದಿವಾದ … Read more

ಸಾಲ ಕಟ್ಟಿಸಿಕೊಳ್ತಿದ್ದ ರಿಕವರಿ ಆಫೀಸರ್​ನಿಂದಲೇ ನಡೀತು ವಂಚನೆ! ಕಂತು ಕಟ್ಟಿದ್ದ ಮಹಿಳೆಯರಿಗೆ ಕಾದಿತ್ತು ಶಾಕ್!

KARNATAKA NEWS/ ONLINE / Malenadu today/ Sep 1, 2023 SHIVAMOGGA NEWS  ಮಹಿಳಾ ಸಂಘದ ಸದಸ್ಯರು ಕಟ್ಟಿದ ಸಾಲದ ಹಣವನ್ನು ಫೈನಾನ್ಸ್​ ಕಂಪನಿಗೆ ಕಟ್ಟದೆ, ತನ್ನದೇ ಅಕೌಂಟ್​ಗೆ ಜಮೆ ಮಾಡಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಜಯನಗರ ಪೊಲೀಸ್ ಸ್ಟೇಷನ್​ನಲ್ಲಿ ಎಫ್ಐಆರ್​ ದಾಖಲಾಗಿದೆ.  ಈ ಸಂಬಂಧ ಫೈನಾನ್ಸ್​ ಕಂಪನಿಯ ಬ್ರಾಂಚ್ ಮ್ಯಾನೇಜರ್​ ಕಂಪ್ಲೆಂಟ್ ದಾಖಲಿಸಿದ್ದು, ದಾಖಲಾಗಿರುವ ಎಫ್ಐಆರ್​ ಪ್ರಕಾರ, ಮಾರುತಿ ಎಂಬವರು ಫೈನಾನ್ಸ್​ನಲ್ಲಿ ರಿಕವರಿ ಆಫಿಸರ್ ಆಗಿ ಕೆಲಸ ಮಾಡುತ್ತಿದ್ದರಂತೆ. 2022 ರಿಂದ ಕೆಲಸದಲ್ಲಿದ್ದ ಇವರು, … Read more

ತೀರ್ಥಹಳ್ಳಿಯಲ್ಲಿ ಕಾಣ ಸಿಕ್ಕಿತು ಅಪರೂಪದ ಕಾಡು ಪ್ರಾಣಿ! ಇಲ್ಲಿದೆ ನೋಡಿ ದೃಶ್ಯ!

KARNATAKA NEWS/ ONLINE / Malenadu today/ Sep 1, 2023 SHIVAMOGGA NEWS  ಕಾಡಿನ ಜೀವಿಗಳಿಲ್ಲಿ ತೀರಾ ಅಪರೂಪಕ್ಕೆ ಕಾರಣಿಸಿಕೊಳ್ಳುವ ಕೆನ್ನಾಯಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.   ತಾಲೂಕಿನ ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆಯಾಗಿದ್ದು ಮಾರೀಕೆರೆ ಅರಣ್ಯದ ಬಳಿ ಕೆನ್ನಾಯಿಗಳ ಗುಂಪನ್ನ ಕಂಡು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.  ಅತಿ ವಿರಳವಾದ ಕೆನ್ನಾಯಿಯ ಗುಂಪು ಕಾಣಿಸಿರುವುರು ಅರಣ್ಯ ಇಲಾಖೆ ಸಿಬ್ಬಂದಿಯ ಗಮನಕ್ಕೂ ಬಂದಿದೆ.   ಅರಣ್ಯ ವೀಕ್ಷಕರಾದ ಪ್ರಜ್ವಲ್ ಇವರು ಕರ್ತವ್ಯ ನಿರ್ವಹಿಸುತ್ತಿದ್ದ … Read more

ಕೋಣಂದೂರು ಫ್ರೆಂಡ್ಸ್ ಕೋಣಂದೂರು ವತಿಯಿಂದ ಅಂತರ ತಾಲೂಕು ಮಟ್ಟದ ಮುಕ್ತ ಚದುರಂಗ ಪಂದ್ಯಾವಳಿ

KARNATAKA NEWS/ ONLINE / Malenadu today/ Sep 1, 2023 SHIVAMOGGA NEWS  ತೀರ್ಥಹಳ್ಳಿ: ಕೋಣಂದೂರು ಫ್ರೆಂಡ್ಸ್ ಕೋಣಂದೂರು ಹಾಗೂ ಫ್ರೊ. ಗಣೇಶಮೂರ್ತಿ, ಶಿಕ್ಷಣ ಪ್ರತಿಷ್ಠಾನ ಹಾಗೂ ಅಮೃತ ಇವರ ಸಹಯೋಗದೊಂದಿಗೆ ಸೆಪ್ಟೆಂಬರ್ 10 ಭಾನುವಾರದಂದು 30 ನೇ ವರ್ಷದ ಅಂತರ ತಾಲೂಕು ಮಟ್ಟದ ಚೆಸ್ ಪಂದ್ಯಾವಳಿಯನ್ನು ರಾಷ್ಟ್ರೀಯ ಪ್ರೌಢಶಾಲೆ ಕೋಣಂದೂರಿನಲ್ಲಿ ಬೆಳಿಗ್ಗೆ  9 ಗಂಟೆಗೆ ಹಮ್ಮಿಕೊಳ್ಳಲಾಗಿದೆ.    ಈ ಪಂದ್ಯಾವಳಿಯು ತೀರ್ಥಹಳ್ಳಿ, ಹೊಸನಗರ, ಸಾಗರ,  ಕೊಪ್ಪ ಅಂತರ ತಾಲೂಕು ಪಂದ್ಯಾವಳಿಯಾಗಿದ್ದು ಶಿವಮೊಗ್ಗ ರಾಷ್ಟ್ರೀಯ ಶಿಕ್ಷಣ … Read more

ಭದ್ರಾವತಿ ತಾಲ್ಲೂಕಿನ ಶಿಲ್ಪ.ಡಿಯವರಿಗೆ ಲಭಿಸಿದ ಪಿಹೆಚ್​ಡಿ ಪದವಿ!

KARNATAKA NEWS/ ONLINE / Malenadu today/ Aug 30, 2023 SHIVAMOGGA NEWS ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಶಿಲ್ಪ ಡಿ ಯವರಿಗೆ ಪಿಹೆಚ್​ಡಿ ಗೌರವ ಲಭಿಸಿದೆ. ಇಲ್ಲಿನ  ಕನಸಿನಕಟ್ಟೆ ಕ್ಯಾಂಪ್ ನಿವಾಸಿ ಕೆ.ಟಿ. ದೇವೇಂದ್ರರವರ ಪುತ್ರಿ ಶ್ರೀಮತಿ ಶಿಲ್ಪ.ಡಿ  ಇವರು “ಡೈವರ್ಸಿಟಿ ಆಫ್ ಇನ್‍ಸೆಕ್ಟ್ ಪೆಸ್ಸ್ ಆಫ್ ರೈಸ್ ಎಕೋಸಿಸ್ಟಮ್ ವಿಥ್ ಸ್ಪೆಷಲ್ ರೆಫರೆನ್ಸ್ ಟು ಸ್ಟೆಮ್ ಬೋರರ್ಸ್ ಇನ್ ಮಲೆನಾಡ್ ಏರಿಯಾ” ಎಂಬ ವಿಷಯದ ಮೇಲೆ  ಸಂಶೋಧನೆ ನಡೆಸಿದ್ದರು. ಇವರ ಈ ಸಂಶೋಧನೆಗೆ … Read more

ಒಂದೆ ದಿನ 108 ಕೇಸ್ ದಾಖಲಿಸಿದ ಶಿವಮೊಗ್ಗ-ಭದ್ರಾವತಿ ಪೊಲೀಸ್! ಎಚ್ಚರಿಕೆಯ ಘಂಟೆ

KARNATAKA NEWS/ ONLINE / Malenadu today/ Aug 30, 2023 SHIVAMOGGA NEWS   ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಪೊಲೀಸರು ಎರಿಯಾ ಡಾಮಿನೇಷನ್ ಗಸ್ತನ್ನ ಇನ್ನಷ್ಟು ತೀವ್ರಗೊಳಿಸಿದ್ದಾರೆ. ಇದಕ್ಕೆ ಪೂರಕವಾಗಿ ಮೊನ್ನೆಯಷ್ಟೆ 66 ಮಂದಿ ವಿರುದ್ಧ ಪಿಟ್ಟಿ ಕೇಸ್ ದಾಖಲಿಸಿದ್ದರು. ಇದೀಗ ಒಂದೇ ರಾತ್ರಿಯಲ್ಲಿ ಬರೋಬ್ಬರಿ 108 ಕೇಸ್​ಗಳನ್ನು ದಾಖಲಿಸಿದ್ದಾರೆ.  ದಿನಾಂಕ: 29-08-2023 ರಂದು ಸಂಜೆ ಶಿವಮೊಗ್ಗ-ಎ, ಶಿವಮೊಗ್ಗ-ಬಿ ಮತ್ತು ಭದ್ರಾವತಿ  ಉಪ ವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು  / ಪೋಲಿಸ್ ಉಪನಿರೀಕ್ಷಕರು ಮತ್ತು … Read more