ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರವರು ಕಣ್ಣೀರು ಹಾಕಿದ್ದೇಕೆ? ವಿಡಿಯೋ ವರದಿ

READ |ಸೇಮ್ ಅಟ್ಯಾಕ್​ !? ಚೀಲೂರಿನ ಗೋವಿನ ಕೋವಿಯಲ್ಲಿ ನಡೆದಿದ್ದೇನು? ಆಂಜನೇಯ ಸಾವು! ಮಧು ಗಂಭೀರ READ |BIG BREAKING NEWS | ಹಂದಿ ಅಣ್ಣಿ ಕೊಲೆ ಆರೋಪಿಗಳಿಬ್ಬರ ಮೇಲೆ ಮಾರಣಾಂತಿಕ ದಾಳಿ! ಓರ್ವ ಸಾವು! ಇನ್ನೊಬ್ಬ ಗಂಭೀರ! ರಿವೆಂಜ್​ ? READ |ಇಲ್ಲಿದೆ ನೋಡಿ ವಿಷಯ!! ಡಬ್ಬಲ್ ಮರ್ಡರ್ ಅಟ್ಯಾಕ್! ಮಧು ಬದುಕಿದ್ದು ಹೇಗೆ? ಶಿವಮೊಗ್ಗ ಸಿಟಿಯಲ್ಲಿಯೇ ನಡೆಯುತ್ತಿತ್ತಾ ಕೃತ್ಯ ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com Instagram ನಲ್ಲಿ ಕ್ಲಿಕ್​ ಮಾಡಿ : … Read more

ಬ್ಯಾಂಕಾಕ್​ನಿಂದ ಬೆಂಗಳೂರಿಗೆ ಬಂಗಾರದ ಚಪ್ಪಲಿಯಲ್ಲಿ ಬಂದಿಳಿದ! ಯಾಮಾರಿದ್ದಕ್ಕೆ ಸೀಜಾಯ್ತು 1.2 ಕೆಜಿ ಚಿನ್ನ! ವಿಡಿಯೋ!

MALENADUTODAY.COM  |SHIVAMOGGA| #KANNADANEWSWEB ಬರೋಬ್ಬರಿ ಒಂದು ಕೆಜಿ ಚಿನ್ನವನ್ನ ಕಾಲಿನ ಚಪ್ಪಲಿಯಲ್ಲಿ ಇಟ್ಟುಕೊಂಡು ವಿಮಾನದಿಂದ ಇಳಿದ ವ್ಯಕ್ತಿಯೊಬ್ಬನನ್ನು ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.  ಬ್ಯಾಂಕಾಂಕ್​ನಿಂದ ಬೆಂಗಳೂರಿನ  ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದಲ್ಲಿ (Devanahalli Airport)  ಬಂದಿಳಿದ ವ್ಯಕ್ತಿಯೊಬ್ಬನ ಚಪ್ಪಲಿಯಲ್ಲಿ ಹೆಚ್ಚುಕಮ್ಮಿ 69 ಲಕ್ಷ ಮೌಲ್ಯದ ಬಂಗಾರ ಸಿಕ್ಕಿದೆ.  ಬ್ಯಾಂಕಾಕ್​ನಿಂದ ಬೆಂಗಳೂರಿಗೆ ಬಂಗಾರದ ಚಪ್ಪಲಿಯಲ್ಲಿ ಬಂದಿಳಿದ! ಯಾಮಾರಿದ್ದಕ್ಕೆ ಸೀಜಾಯ್ತು 1.2 ಕೆಜಿ ಚಿನ್ನ! ವಿಡಿಯೋ! #BangaloreInternationalAirport, #KempegowdaInternationalAirport, #DevanahalliAirport, #GoldSiege, #Bangkok, #Bengaluru, #GoldinSlippers ,#ViralVideo, #MalnadTodayNews, pic.twitter.com/rpbOFg256e … Read more

ವೋಟು ಕೊಡ್ತಿನಿ ಎಂದು ನೋಟು ಸಹ ಕೊಟ್ಟ ಮತದಾರ! ಅಭ್ಯರ್ಥಿಗೆ ಅಭಿಮಾನಿಯಿಂದಲೇ ಬಂತು 101 ರೂಪಾಯಿ ಪೋಸ್ಟ್!

MALENADUTODAY.COM  |CHIKKAMAGALURU| #KANNADANEWSWEB ಚುನಾವಣೆ ಬರುತ್ತಿದ್ದಂತೆ, ಜನರನ್ನ ಸಮಾವೇಶಕ್ಕೆ ದುಡ್ಡುಕೊಟ್ಟು ಕರೆಸುವುದು ಮಾಮೂಲಿ ಸಂಗತಿ, ಆದರೆ ಅಪರೂಪಕ್ಕೊಮ್ಮೆ ಅಭ್ಯರ್ಥಿಗಳಿಗೆ ಮತದಾರರ ದುಡ್ಡು ಕೊಟ್ಟು ಅಚ್ಚರಿ ಮೂಡಿಸುತ್ತಾನೆ. ಇದಕ್ಕೀಗ ವೈಎಸ್​ವಿ ದತ್ತರವರು ಸಾಕ್ಷಿಯಾಗಿದ್ದಾರೆ.  ಅವರ ಕ್ಷೇತ್ರದ ಮತದಾರನನೊಬ್ಬ ಪ್ರೀತಿಯ ಮೆಷ್ಟ್ರಿಗೆ 101 ರೂಪಾಯಿ ಹಣದ ಜೊತೆ ಕಾಗದವೊಂದನ್ನ ಬರೆದಿದ್ದು, ಯಥಾಶಕ್ತಿ ದೇಣಿಗೆ ಕೊಡುತ್ತಿದ್ದೇನೆ, ನೀವು ಗೆಲ್ಲಬೇಕು ಎಂದು ಹೇಳಿದ್ದಾನೆ. ಚೆಂದರ ಅಕ್ಷರಗಳ ಜೊತೆಗೆ, ಪ್ರೀತಿಯ ಮಾತುಗಳನ್ನ ಬರೆದಿರುವ ಅಭಿಮಾನಿಯ ಪತ್ರ ಸದ್ಯ ಸಖತ್ ಸದ್ದು ಮಾಡುತ್ತಿದೆ.  ಚಿಕ್ಕಮಗಳೂರು ಜಿಲ್ಲೆಯ … Read more

ವೋಟು ಕೊಡ್ತಿನಿ ಎಂದು ನೋಟು ಸಹ ಕೊಟ್ಟ ಮತದಾರ! ಅಭ್ಯರ್ಥಿಗೆ ಅಭಿಮಾನಿಯಿಂದಲೇ ಬಂತು 101 ರೂಪಾಯಿ ಪೋಸ್ಟ್!

MALENADUTODAY.COM  |CHIKKAMAGALURU| #KANNADANEWSWEB ಚುನಾವಣೆ ಬರುತ್ತಿದ್ದಂತೆ, ಜನರನ್ನ ಸಮಾವೇಶಕ್ಕೆ ದುಡ್ಡುಕೊಟ್ಟು ಕರೆಸುವುದು ಮಾಮೂಲಿ ಸಂಗತಿ, ಆದರೆ ಅಪರೂಪಕ್ಕೊಮ್ಮೆ ಅಭ್ಯರ್ಥಿಗಳಿಗೆ ಮತದಾರರ ದುಡ್ಡು ಕೊಟ್ಟು ಅಚ್ಚರಿ ಮೂಡಿಸುತ್ತಾನೆ. ಇದಕ್ಕೀಗ ವೈಎಸ್​ವಿ ದತ್ತರವರು ಸಾಕ್ಷಿಯಾಗಿದ್ದಾರೆ.  ಅವರ ಕ್ಷೇತ್ರದ ಮತದಾರನನೊಬ್ಬ ಪ್ರೀತಿಯ ಮೆಷ್ಟ್ರಿಗೆ 101 ರೂಪಾಯಿ ಹಣದ ಜೊತೆ ಕಾಗದವೊಂದನ್ನ ಬರೆದಿದ್ದು, ಯಥಾಶಕ್ತಿ ದೇಣಿಗೆ ಕೊಡುತ್ತಿದ್ದೇನೆ, ನೀವು ಗೆಲ್ಲಬೇಕು ಎಂದು ಹೇಳಿದ್ದಾನೆ. ಚೆಂದರ ಅಕ್ಷರಗಳ ಜೊತೆಗೆ, ಪ್ರೀತಿಯ ಮಾತುಗಳನ್ನ ಬರೆದಿರುವ ಅಭಿಮಾನಿಯ ಪತ್ರ ಸದ್ಯ ಸಖತ್ ಸದ್ದು ಮಾಡುತ್ತಿದೆ.  ಚಿಕ್ಕಮಗಳೂರು ಜಿಲ್ಲೆಯ … Read more

BREAKING NEWS : ಮಾರ್ಚ್​ ಆರರಿಂದ, ಶಿವಮೊಗ್ಗ ನಗರಕ್ಕೆ ನೀರು ಸರಬರಾಜು ಮಾಡುವ ನೌಕರರಿಂದ ಮುಷ್ಕರ!

MALENADUTODAY.COM  |SHIVAMOGGA| #KANNADANEWSWEB ನೌಕರಿ ಖಾಯಮಾತಿ ಮತ್ತು ಸಮಾನ ವೇತನಕ್ಕೆ ಆಗ್ರಹಿಸಿ ಇದೇ  ಮಾರ್ಚ್​ 6 ರಿಂದ ಶಿವಮೊಗ್ಗ ಮಹಾನಗರ ಪಾಲಿಕೆ ನೀರು ಸರಬರಾಜು ವಿಭಾಗದ 115 ನೌಕರರು ಕೆಲಸ ಸ್ಥಗಿತ ಮಾಡಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಶಿವಮೊಗ್ಗ ಮಹಾನಗರಪಾಲಿಕೆ ಹೊರಗುತ್ತಿಗೆ ನೀರು ಸರಬರಾಜು ನೌಕರರ ಸಂಘ ತಿಳಿಸಿದೆ.  ಹಲವು ಬಾರಿ  ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸ್ಥಳೀಯ ಆಡಳಿತದಿಂದ ಹಿಡಿದು, ಸಚಿವರು ಹಾಗೂ  ಮುಖ್ಯಮಂತ್ರಿಗಳಲ್ಲಿ ಕೋರಲಾಗಿತ್ತು. READ |  BREAKING NEWS : ನಾಳೆ … Read more

BREAKING NEWS : ಮಾರ್ಚ್​ ಆರರಿಂದ, ಶಿವಮೊಗ್ಗ ನಗರಕ್ಕೆ ನೀರು ಸರಬರಾಜು ಮಾಡುವ ನೌಕರರಿಂದ ಮುಷ್ಕರ!

MALENADUTODAY.COM  |SHIVAMOGGA| #KANNADANEWSWEB ನೌಕರಿ ಖಾಯಮಾತಿ ಮತ್ತು ಸಮಾನ ವೇತನಕ್ಕೆ ಆಗ್ರಹಿಸಿ ಇದೇ  ಮಾರ್ಚ್​ 6 ರಿಂದ ಶಿವಮೊಗ್ಗ ಮಹಾನಗರ ಪಾಲಿಕೆ ನೀರು ಸರಬರಾಜು ವಿಭಾಗದ 115 ನೌಕರರು ಕೆಲಸ ಸ್ಥಗಿತ ಮಾಡಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಶಿವಮೊಗ್ಗ ಮಹಾನಗರಪಾಲಿಕೆ ಹೊರಗುತ್ತಿಗೆ ನೀರು ಸರಬರಾಜು ನೌಕರರ ಸಂಘ ತಿಳಿಸಿದೆ.  ಹಲವು ಬಾರಿ  ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸ್ಥಳೀಯ ಆಡಳಿತದಿಂದ ಹಿಡಿದು, ಸಚಿವರು ಹಾಗೂ  ಮುಖ್ಯಮಂತ್ರಿಗಳಲ್ಲಿ ಕೋರಲಾಗಿತ್ತು. READ |  BREAKING NEWS : ನಾಳೆ … Read more

ಮುಳ್ಳು ಹಂದಿ ಶಿಕಾರಿಗೆ ಬಿಲದೊಳಗೆ ಹೋದ ಇಬ್ಬರು, ಅಲ್ಲಿಯೇ ಸಾವು! ಇಷ್ಟಕ್ಕೂ ನಡೆದಿದ್ದೇನು?

MALENADUTODAY.COM | SHIVAMOGGA  | #KANNADANEWSWEB ಚಿಕ್ಕಮಗಳೂರು :  ಗುಹೆಯೊಳಗೆ ಸಿಲುಕಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ  ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಮೂಡಿಗೆರೆ ತಾಲೂಕಿನ ಆನೆಗುಂದಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಘಟನೆ ಸಂಬಂಧ ಬಾಳೂರು ಪೊಲೀಸರು ಕೇಸ್ ದಾಖಲಿಸಿದ್ದಾರೆ.  READ | Shivamogga Crime News | ಹೋರಿ ಹಬ್ಬದ ವಿಚಾರಕ್ಕೆ ಪರ ಊರಿನಲ್ಲಿ ಜಗಳ, ಸ್ವಂತಊರಿನಲ್ಲಿ ಹೊಡೆದಾಟ! | ಪತ್ನಿ ಸಹಿ ನಕಲಿ ಮಾಡಿದ ಪತಿ | ಶಿವಮೊಗ್ಗದ ಕ್ರೈಂ ವರದಿಗಳು ಗುಹೆಯೊಳಗೆ ಸಾವನ್ನಪ್ಪಲು ಹೇಗೆ … Read more

ಬೈಕ್​ನಲ್ಲಿ ಬರ್ತಿದ್ದವರಿಗೆ ಕೋವಿ ಗುಂಡು! ಇಬ್ಬರ ಸಾವಿಗೆ ಕಾರಣವಾಗಿದ್ದು ಏನು!? ಮಹಿಳೆಗೆ ಹೆದರಿಸಲು ಹೋಗಿದ್ದೆ ದುರಂತಕ್ಕೆ ಕಾರಣವಾಯ್ತಾ?

ಚಿಕ್ಕಮಗಳೂರು ತಾಲ್ಲೂಕಿನ ಬಿದಿರೆ ಸಮೀಪ ಬೈಕ್​ನಲ್ಲಿ ಹೋಗುತ್ತಿದ್ದ ಇಬ್ಬರ ಮೇಲೆ ಗುಂಡು ಹಾರಿಸಿದ ಪ್ರಕರಣದಲ್ಲಿ ಇನ್ನೊಂದು ವಿಚಾರ ಬೆಳಕಿಗೆ ಬಂದಿದೆ. ಇನ್ನೊಬ್ಬರಿಗೆ ಹೆದರಿಸಲು ಕೋವಿ ತೋರಿಸಿದ್ದ ವ್ಯಕ್ತಿ ಹಾರಿಸಿದ ಗುಂಡಿನಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ ಪೊಲೀಸರು ಆರೋಪಿ  ರಮೇಶ್‌ ಎಂಬಾತನನ್ನು ವಶಕ್ಕೆ ಪಡಿದಿದ್ದಾರೆ.  ಫಸ್ಟ್ ರಿಪೋರ್ಟ್​ ಓದಿ  BREAKING : ಚಿಕ್ಕಮಗಳೂರಿನ ಬಾಳೆಹೊನ್ನೂರಿನ ಸಮೀಪ ಫೈರಿಂಗ್! ಇಬ್ಬರು ಸಾವು! ಘಟನೆ ವಿವರ ಇಲ್ಲಿದೆ ಬಿದಿರೆಯ ಪ್ರವೀಣ್‌ (24) ಹಾಗೂ ಪ್ರಕಾಶ್‌ (25) ಮೃತಪಟ್ಟಿದ್ದು, ಇವರಿಬ್ಬರು … Read more

ಬೈಕ್​ನಲ್ಲಿ ಬರ್ತಿದ್ದವರಿಗೆ ಕೋವಿ ಗುಂಡು! ಇಬ್ಬರ ಸಾವಿಗೆ ಕಾರಣವಾಗಿದ್ದು ಏನು!? ಮಹಿಳೆಗೆ ಹೆದರಿಸಲು ಹೋಗಿದ್ದೆ ದುರಂತಕ್ಕೆ ಕಾರಣವಾಯ್ತಾ?

ಚಿಕ್ಕಮಗಳೂರು ತಾಲ್ಲೂಕಿನ ಬಿದಿರೆ ಸಮೀಪ ಬೈಕ್​ನಲ್ಲಿ ಹೋಗುತ್ತಿದ್ದ ಇಬ್ಬರ ಮೇಲೆ ಗುಂಡು ಹಾರಿಸಿದ ಪ್ರಕರಣದಲ್ಲಿ ಇನ್ನೊಂದು ವಿಚಾರ ಬೆಳಕಿಗೆ ಬಂದಿದೆ. ಇನ್ನೊಬ್ಬರಿಗೆ ಹೆದರಿಸಲು ಕೋವಿ ತೋರಿಸಿದ್ದ ವ್ಯಕ್ತಿ ಹಾರಿಸಿದ ಗುಂಡಿನಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ ಪೊಲೀಸರು ಆರೋಪಿ  ರಮೇಶ್‌ ಎಂಬಾತನನ್ನು ವಶಕ್ಕೆ ಪಡಿದಿದ್ದಾರೆ.  ಫಸ್ಟ್ ರಿಪೋರ್ಟ್​ ಓದಿ  BREAKING : ಚಿಕ್ಕಮಗಳೂರಿನ ಬಾಳೆಹೊನ್ನೂರಿನ ಸಮೀಪ ಫೈರಿಂಗ್! ಇಬ್ಬರು ಸಾವು! ಘಟನೆ ವಿವರ ಇಲ್ಲಿದೆ ಬಿದಿರೆಯ ಪ್ರವೀಣ್‌ (24) ಹಾಗೂ ಪ್ರಕಾಶ್‌ (25) ಮೃತಪಟ್ಟಿದ್ದು, ಇವರಿಬ್ಬರು … Read more

BREAKING : ಚಿಕ್ಕಮಗಳೂರಿನ ಬಾಳೆಹೊನ್ನೂರಿನ ಸಮೀಪ ಫೈರಿಂಗ್! ಇಬ್ಬರು ಸಾವು! ಘಟನೆ ವಿವರ ಇಲ್ಲಿದೆ

ಚಿಕ್ಕಮಗಳೂರಿನ ಬಾಳೆಹೊನ್ನೂರಿನಿಂದ ಆಘಾತಕಾರಿ ಸುದ್ದಿಯೊಂದು ಬಂದಿದೆ. ಇಬ್ಬರನ್ನು ಕೋವಿಯಯಿಂದ ಗುಂಡು ಹೊಡೆದು ಸಾಯಿಸಲಾಗಿದೆ. ಸ್ಥಳಕ್ಕೆ ಬಾಳೆಹೊನ್ನೋರು ಪೊಲೀಸರು ದೌಡಾಯಿಸಿದ್ಧಾರೆ.  ಘಟನೆಯಲ್ಲಿ ಪ್ರಕಾಶ್ (28), ಪ್ರವೀಣ್ (30) ಮೃತಪಟ್ಟಿದ್ದಾರೆ. ರಮೇಶ್ ಎಂಬಾತ ಬಂದೂಕಿನಿಂದ ಫೈರಿಂಗ್ ಮಾಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ.  #KiviMeleHoovu ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷರಿಂದ ಕಿವಿ ಮೇಲೆ ಹೂವಿಟ್ಟುಕೊಂಡು ಪ್ರೆಸ್​ಮೀಟ್​ ಎನ್. ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಖಾಂಡ್ಯ ಹೋಬಳಿಯ ಉಜ್ಜಯಿನಿ ಚಂದ್ರುವಳ್ಳಿ ಬಿದಿರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಬೈಕ್​ನಲ್ಲಿ … Read more