ಭಾರತೀಪುರದಲ್ಲಿ ಬಸ್​,ಕಾರು ನಡುವೆ ಅಪಘಾತ: ಮೃತರ ಸಂಖೆ 4 ಕ್ಕೆ ಏರಿಕೆ, ಅಪಘಾತಕ್ಕೆ ಕಾರಣವೇನು..?

Bharathipura Accident Death Toll Rises to 4

ತೀರ್ಥಹಳ್ಳಿ :  ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಭಾರತೀಪುರದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಸ್ವಿಫ್ಟ್ ಡಿಸೈರ್ ಕಾರಿನ ನಡುವೆ ನಿನ್ನೆ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಫಾತೀಮಾ(70), ರಿಹಾನ್(14), ರಾಹಿಲ್(9) ಹಾಗೂ ಜಯಾನ್ (14) ಮೃತರು ಎಂದು ತಿಳಿದು ಬಂದಿದೆ. ರಂಗಾಯಣದಿಂದ ಶಿವಮೊಗ್ಗದಲ್ಲಿ ರಂಗ ಸಂಕ್ರಾಂತಿ | ಜನವರಿ 14 ರಿಂದ ಆರು ದಿನ ವಿಶೇಷ ನಾಟಕ! ಮಿಸ್ ಮಾಡಬೇಡಿ ಮಂಗಳೂರಿನಿಂದ ರಾಯಚೂರಿಗೆ ತೆರಳುತ್ತಿದ್ದ ಸಾರಿಗೆ ಬಸ್‌ಗೆ ಎದುರಿನಿಂದ ಬಂದ ಕಾರು ಓವರ್‌ಟೇಕ್ … Read more

10 ದಿನದಲ್ಲಿ 50 ಪೆರ್ಸೆಂಟ್​​ ಲಾಭದ ಆಸೆಗೆ ಶಿವಮೊಗ್ಗದ ವ್ಯಕ್ತಿ ಕಳೆದುಕೊಂಡಿದೆಷ್ಟು ಲಕ್ಷ ಗೊತ್ತಾ..?

Shimoga Investment Scamacebook Shimoga Businessman

ಹೆಚ್ಚಿನ ಲಾಭಾಂಶ ನೀಡುತ್ತೇವೆಂದು ನಂಬಿಸಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಸೈಬರ್​ ವಂಚಕರು ಬರೋಬ್ಬರಿ  6.99 ಲಕ್ಷ ರೂಪಾಯಿ ಹಣವನ್ನು ವಂಚಿಸಿರುವ ಘಟನೆ ನಡೆದಿದೆ. ಈ ಹಿನ್ನೆಲೆ ಶಿವಮೊಗ್ಗದ ಸಿಇಎನ್​ ಸೈಬರ್​ ಕ್ರೈಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆ ಮಾಲೀಕರು ಶಿವಮೊಗ್ಗದಲ್ಲಿದ್ದಾಗ ಆನವಟ್ಟಿಯಲ್ಲಿ ನಡೀತು ಈ ಘಟನೆ Shimoga Investment Scam  ಪ್ರಕರಣದ ಹಿನ್ನೆಲೆ ದೂರುದಾರರು ಜುಲೈ 2025 ರಲ್ಲಿ ಗೂಗಲ್‌ನಲ್ಲಿ LF Workಎಂಬ ಕಂಪನಿಯ ಶೇರು ಹೂಡಿಕೆಯ ಬಗ್ಗೆ ಮಾಹಿತಿ ಪಡೆದಿದ್ದರು. ಹೂಡಿಕೆ ಮಾಡಿದ ಕೇವಲ ಹತ್ತು … Read more

ಶಿವಮೊಗ್ಗ ಮಹಾನಗರ ಪಾಲಿಕೆಗೆ ಲೋಕಾಯುಕ್ತ ಶಾಕ್, ಕಡತಗಳ ಪರಿಶೀಲನೆ, ಸಿಬ್ಬಂದಿಗೆ ತರಾಟೆ

Lokayukta Visit to Shivamogga City Corporation

ಶಿವಮೊಗ್ಗ | ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಇಂದು ಲೋಕಾಯುಕ್ತ ಅಧಿಕಾರಿಗಳ ತಂಡ ದಿಢೀರ್ ದಾಳಿ (Surprise Visit) ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದೆ. ಲೋಕಾಯುಕ್ತ ಎಸ್‌.ಪಿ. ಎಂ.ಎಸ್‌. ಕೌಲಾಪುರೆ ಅವರ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಸಿಬ್ಬಂದಿಯ ತಂಡ ಈ ಕಾರ್ಯಾಚರಣೆಯಲ್ಲಿ ತೊಡಗಿದೆ.  ಶಿವಮೊಗ್ಗದಲ್ಲಿ 91000! ಉಳಿದ ಕಡೆ ಎಷ್ಟಿದೆ ಅಡಕೆ ದರ! ಅಡಿಕೆ ರೇಟು ಓದಿ ಪಾಲಿಕೆಯ ಕಂದಾಯ ವಿಭಾಗ, ಆಡಳಿತ ವಿಭಾಗ, ನ್ಯಾಯಾಂಗ ಶಾಖೆ, ಟಪಾಲು ಸೆಕ್ಷನ್, ಸಹಾಯವಾಣಿ ಕೇಂದ್ರ … Read more

ಎಸ್​​ಪಿ ಮಿಥುನ್ ಕುಮಾರ್ ಟ್ರಾನ್ಸ್​ಫರ್​, ನಿಖಿಲ್​ ಬಿ ನೂತನ ಎಸ್​ಪಿ! ಇನ್ನಷ್ಟು ವಿಷಯಗಳಿವೆ! ಓದಿ

ಶಿವಮೊಗ್ಗದ ನೂತನ ಎಸ್ಪಿ ಆಗಿ ನಿಖಿಲ್ ಬಿ ಅಧಿಕಾರ ಸ್ವೀಕಾರ | ಮಿಥುನ್ ಕುಮಾರ್ ವರ್ಗಾವಣೆ, Nikhil B Appointed as New SP of Shivamogga | Mithun Kumar Transferred

ಶಿವಮೊಗ್ಗ :  ಶಿವಮೊಗ್ಗ ಎಸ್​ಪಿ ಮಿಥುನ್​ ಕುಮಾರ್ ವರ್ಗಾವಣೆ ಆಗಿದ್ದಾರೆ. ಅವರ ಸ್ಥಾನಕ್ಕೆ ನಿಖಿಲ್​ ಬಿ ಶಿವಮೊಗ್ಗ ಎಸ್​ಪಿ ಆಗಿ ವರ್ಗಾವಣೆಗೊಂಡಿದ್ದಾರೆ . ಶಿವಮೊಗ್ಗದಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ ಐಪಿಎಸ್​ ಅಧಿಕಾರಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದ ಎಸ್​ಪಿ ಮಿಥುನ್ ಕುಮಾರ್ ವರ್ಗಾವಣೆ ಗೊಂಡಿದ್ದಾರೆ. ಶಿವಮೊಗ್ಗದಲ್ಲಿ ಮಿಥುನ್ ಕುಮಾರ್ ಮೂರು ವರ್ಷ ಎರಡು ತಿಂಗಳ ಕಾಲ ಸರ್ವಿಸ್ ಮಾಡಿದ್ದಾರೆ. ಇವರಿಗೂ ಮೊದಲು ಮುರುಗನ್​ ಶಿವಮೊಗ್ಗದಲ್ಲಿ ಅತಿಹೆಚ್ಚು ವರ್ಷ ಶಿವಮೊಗ್ಗ ಎಸ್​ಪಿಯಾಗಿ ಡ್ಯೂಟಿ ಮಾಡಿದ್ದ ಎಸ್​ಪಿ ಎನಿಸಿದ್ದರು.  ಸದ್ಯ ಶಿವಮೊಗ್ಗಕ್ಕೆ … Read more

ಸಾಗರದ ಕಾಸ್ಪಾಡಿ ಬಳಿ ಕಾರು ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ

Malenadu Today

ಸಾಗರದ ಕಾಸ್ಪಾಡಿ ಬಳಿ ಮಣಿಪಾಲದಿಂದ ಬರುತ್ತಿದ್ದ ಬಸ್ ಹಾಗೂ ದಾವಣಗೆರೆಗೆ ತೆರಳುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ