ಭದ್ರಾವತಿಯಲ್ಲಿ ಬಾಲ್ಯ ವಿವಾಹಕ್ಕೆ ಬ್ರೇಕ್​! ತೀರ್ಥಹಳ್ಳಿಯಲ್ಲಿ ಮತ್ತೊಂದು ವಿಡಿಯೋ ವೈರಲ್! ಶಿವಮೊಗ್ಗದಲ್ಲಿ ಅಶ್ಲೀಲ ಚಿತ್ರ ತೆಗೆದು ಬ್ಲ್ಯಾಕ್​ಮೇಲ್! ಮಲವಗೊಪ್ಪದಲ್ಲಿ ಆಕ್ಸಿಡೆಂಟ್! TODAY@NEWS

KARNATAKA NEWS/ ONLINE / Malenadu today/ Jul 5, 2023 SHIVAMOGGA NEWS  ಮಲವಗೊಪ್ಪದಲ್ಲಿ ಬೈಕ್​ಗಳ ನಡುವೆ ಡಿಕ್ಕಿ ಶಿವಮೊಗ್ಗ ನಗರದ  ಮಲವಗೊಪ್ಪ ದಲ್ಲಿ ಎರಡು ಬೈಕ್​ಗಳ ನಡುವೆ ಡಿಕ್ಕಿಯಾಗಿ ಅಪಘಾತವಾದ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಬೈಕ್​ ಸವಾರರು ಗಾಯಗೊಂಡಿದ್ದು, ಅವರನ್ನ ಸ್ಥಳೀಯ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಒದಗಿಸಲಾಗಿದೆ. ಘಟನೆ ಬಗ್ಗೆ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಬೈಕ್​ಗಳನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ಧಾರೆ.    ಭದ್ರಾವತಿಯಲ್ಲಿ ವೀಲ್ಹೀಂಗ್ ಹಾವಳಿ ಶಿವಮೊಗ್ಗ ಜಿಲ್ಲೆ ಭದ್ರಾವತಿ … Read more

ಬಂಗಾರದ ವ್ಯಾಜ್ಯ/ ಡೆತ್​​ ನೋಟ್​ ಬರೆದಿಟ್ಟು ಸಿದ್ದಯ್ಯ ರೋಡ್ ನಿವಾಸಿ ಆತ್ಮಹತ್ಯೆ!

Siddaiah Road resident commits suicide by writing a suicide note over gold dispute

ಬಂಗಾರದ ವ್ಯಾಜ್ಯ/ ಡೆತ್​​ ನೋಟ್​ ಬರೆದಿಟ್ಟು ಸಿದ್ದಯ್ಯ ರೋಡ್ ನಿವಾಸಿ ಆತ್ಮಹತ್ಯೆ!

KARNATAKA NEWS/ ONLINE / Malenadu today/ May 10, 2023 GOOGLE NEWS  ಶಿವಮೊಗ್ಗ / ಚಿನ್ನದ ವಿಚಾರದಲ್ಲಿನ ವ್ಯಾಜ್ಯದಲ್ಲಿ ವ್ಯಕ್ತಿಯೊಬ್ಬರು ಡೆತ್​ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ. ಹಳೆ ಶಿವಮೊಗ್ಗದ ಹೆಚ್​ಸಿದ್ದಯ್ಯ ರೋಡ್​ನ ನಿವಾಸಿ  ಕೃಷ್ಣಕುಮಾರ್ ಕುರ್ಡೇಕರ್ ಆತ್ಮಹತ್ಯೆ ಮಾಡಿಕೊಂಡವರು. ಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಇವರು ಬರೆದಿರುವ ಡೆತ್ನೋಟ್​​ ಲಭ್ಯವಾಗಿದ್ದು, ಈ ಸಂಬಂಧ ಸಾವನ್ನಪ್ಪಿದವರ ಪತ್ನಿ ನೀಡಿರುವ ದೂರಿನ ಮೇರೆಗೆ ಎಫ್​ಐಆರ್ ಕೂಡ ದಾಖಲಾಗಿದೆ.41 ವರ್ಷದ ಕೃಷ್ಣಕುಮಾರ್​,  ತಮ್ಮ ಡೆತ್​ನೋಟ್​ನಲ್ಲಿ ಕೆಲವರ … Read more

ನೀತಿ ಸಂಹಿತೆ ಅವಧಿಯಲ್ಲಿ ಹೊಸನಗರ ಅಬಕಾರಿ ಇಲಾಖೆ ಹಿಡಿದ ಮದ್ಯವೆಷ್ಟು!?

How much liquor was caught by the Hosanagar excise department during the code of conduct period!

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ/ ಇಬ್ಬರ ದುರ್ಮರಣ

Two killed in collision between two cars / ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ದೇವಂಗಿ ಸಮೀಪದ ವಾಟಗಾರು ಬಳಿಯಲ್ಲಿ ನಿನ್ನೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಲ್ಲಿನ ಸೊಪ್ಪುಗುಡ್ಡೆ ನಿವಾಸಿಗಳಿಬ್ಬರು ಸಾವನ್ನಪ್ಪಿದ್ದಾರೆ.

ಹೈವೆಯಲ್ಲಿ ನಿಯಂತ್ರಣ ತಪ್ಪಿದ ಕಾರು/ ಧರೆಗೆ ಗುದ್ದಿ ನುಜ್ಜುಗುಜ್ಜು!

Car accident at Gavattur in Hosanagara ಹೊಸನಗರ ತಾಲ್ಲೂಕಿನ ರಿಪ್ಪನ್​ಪೇಟೆ ಸಮೀಪ ಗವಟೂರಿನಲ್ಲಿ ಕಾರೊಂದು ಅಪಘಾತಕ್ಕೀಡಾಗಿದೆ.

Bhadravati/ ಕ್ರಿಕೆಟ್ ಬೆಟ್ಟಿಂಗ್/ ನಾಲ್ವರ ವಿರುದ್ಧ ದಾಖಲಾಯ್ತು ಕೇಸ್​ !

Bhadravati/ Cricket betting/ Case registered against four persons! / ಐಪಿಎಲ್​ ರಂಗೇರುತ್ತಿರುವ ಬೆನ್ನಲ್ಲೆ ಶಿವಮೊಗ್ಗದಲ್ಲಿಯು ಕ್ರಿಕೆಟ್ ಬೆಟ್ಟಿಂಗ್ ಜೋರಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಭದ್ರಾವತಿ ಓಲ್ಡ್​ ಟೌನ್(Bhadravati old town police ) ಪೊಲೀಸರು ನಾಲ್ವರ ವಿರುದ್ಧ ಕೇಸ್ ದಾಖಲಿಸಿದ್ಧಾರೆ.

Bhadravati/ ಕ್ರಿಕೆಟ್ ಬೆಟ್ಟಿಂಗ್/ ನಾಲ್ವರ ವಿರುದ್ಧ ದಾಖಲಾಯ್ತು ಕೇಸ್​ !

KARNATAKA NEWS/ ONLINE / Malenadu today/ May 7, 2023 GOOGLE NEWS  ಭದ್ರಾವತಿ/ ಶಿವಮೊಗ್ಗ ಭದ್ರಾವತಿ ಓಲ್ಡ್​ ಟೌನ್​ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್ ನಡೆಸ್ತಿದ್ದ ನಾಲ್ವರ ವಿರುದ್ಧ ಕೇಸ್ ದಾಖಲಾಗಿದೆ. ಸ್ಥಳೀಯ ನಿವಾಸಿಯೊಬ್ಬರನ್ನ ಹೊರತು ಪಡಿಸಿ ಮೂವರು ಅಪರಚಿತರ ವಿರುದ್ಧ ಕೇಸ್ ಆಗಿದ್ದು, ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸ್ತಿದ್ದಾರೆ.  ಮಾಜಿ ಶಾಸಕರ ತೋಟದ ಮನೆಗೆ ನುಗ್ಗಿ ಒಂದು ಕೆಜಿ ಚಿನ್ನ ದರೋಡೆ! ಬಂದೂಕು ತೋರಿಸಿ 15 ಜನರ ತಂಡದ ಕೃತ್ಯ! ಮಾಹಿತಿ ಆಧರಿಸಿ … Read more

ಶಿವಮೊಗ್ಗದಲ್ಲಿ ಎರಡು ದಿನ , ಬೆಳಗ್ಗೆಯಿಂದ ಸಂಜೆಯವರೆಗೂ ಸಂತೆ ಮತ್ತು ಜಾತ್ರೆ ನಿಷೇಧ

Two days in Shimoga, from morning till evening, fairs banned

ಮತದಾನಕ್ಕೆ ಆಹ್ವಾನ./ ಪುನೀತ್ ರಾಜಕುಮಾರ್ ವಿಡಿಯೋ ಜಾಗೃತಿ/ ವಿಧಾನಸಭಾ ಚುನಾವಣೆ ಹಿನ್ನೆಲೆ ಜಿಲ್ಲಾಡಳಿತ ಮಹತ್ವದ ಸೂಚನೆ

ಮತದಾನಕ್ಕೆ ಆಹ್ವಾನ./ ಪುನೀತ್ ರಾಜಕುಮಾರ್ ವಿಡಿಯೋ ಜಾಗೃತಿ/ ವಿಧಾನಸಭಾ ಚುನಾವಣೆ ಹಿನ್ನೆಲೆ ಜಿಲ್ಲಾಡಳಿತ ಮಹತ್ವದ ಸೂಚನೆ

Puneeth Rajkumar’s video awareness/ District administration issues important instructions ahead of Assembly elections