ksrtc ಬಸ್​ ನಿಲ್ದಾಣದಲ್ಲಿಯೇ ಮಹಿಳೆಯ ಮೇಲೆ ಹರಿದ ಬಸ್​! cctv ಯಲ್ಲಿ ದೃಶ್ಯ ಸೆರೆ

MANDYA|  Dec 12, 2023  |ಸಾವಿಗೆ ಸಾವಿರ ಸಾರಿ ಎನ್ನುವಂತೆ, ಮಂಡ್ಯ ಜಿಲ್ಲೆಯಲ್ಲೊಂದು ಘಟನೆ ನಡೆದಿದ್ದು, ಅದರ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ. ತನ್ನ ಪಾಡಿಗೆ ತಾನು ಹೋಗುತ್ತಿದ್ದ ಮಹಿಳೆ ಬಸ್ಸೋಂದು ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ದೃಶ್ಯ ವಿಡಿಯೋದಲ್ಲಿ ಸರೆಯಾಗಿದೆ.  ಮಂಡ್ಯ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿಯೇ ಈ ಘಟನೆ ನಡೆದಿದೆ.  ನಿನ್ನೆಯ ಘಟನೆಯ ದೃಶ್ಯದ ಸಿಸಿ ಕ್ಯಾಮಾರಾ ದೃಶ್ಯ ಹೊರಬಿದ್ದಿದೆ.  ಇನ್ನೂ ಘಟನೆಯಲ್ಲಿ ಬೆಂಗಳೂರು ಆಡವಾಡಿಯ ಪೂಜಾ ಭಾರತಿ(40) ಎಂಬವರು ಸಾವನ್ನಪ್ಪಿದ್ದಾರೆ.  Bus … Read more

ಸೀಗೆಹಟ್ಟಿಗೆ ಬಂದು ವಾಪಸ್​ ಸಾಗರ ತೆರಳಲು ಕೆಎಸ್​ಆರ್​ಟಿಸಿ ನಿಲ್ದಾಣದಲ್ಲಿ ಬಸ್ ಹತ್ತಿದ್ದ ಮಹಿಳೆಗೆ ಶಾಕ್! ಮತ್ತೊಂದು ಘಟನೆ!

SHIVAMOGGA NEWS / ONLINE / Malenadu today/ Nov 23, 2023 NEWS KANNADA Shivamogga  |  Malnenadutoday.com |  ಶಿವಮೊಗ್ಗದ ಕೆಎಸ್​​ಆರ್​ಟಿಸಿ ಬಸ್ ನಿಲ್ದಾಣ (KSRTC Bus Stand) ದಲ್ಲಿ ಮತ್ತೊಂದು ಕಳ್ಳತನ ಪ್ರಕರಣ ದಾಖಲಾಗಿದೆ. ಕಳೆದ  20-11-2023 ರಂದು  ಸಂಜೆ ಈ ಘಟನೆ ನಡೆದಿದೆ.   ಶಿವಮೊಗ್ಗದ ಸೀಗೆಹಟ್ಟಿಯಲ್ಲಿ   ಸಂಬಂಧಿಯೊಬ್ಬರ ಮನೆಯ ಗೃಹಪ್ರವೇಶ ಸಾಗರ ಕ್ಕೆ ವಾಪಾಸ್ ಹೋಗಲು ಮಹಿಳೆಯೊಬ್ಬರು  ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಗೆ ಬಂದಿದ್ದಾರೆ.  ಸಾಗರಕ್ಕೆ ಹೋಗುವ ಬಸ್ ರಶ್ ಆಗಿತ್ತು. … Read more

ಹಬ್ಬದ ಗಮ್ಮತ್​ನಲ್ಲಿದ್ದವನಿಗೆ ಶಾಕ್​! ಶಿಕಾರಿಪುರ ಬಸ್​ ಹತ್ತಿಸಿದ ಪೊಲೀಸ್! ಏನಾಯ್ತು ಗೊತ್ತಾ ದೊಡ್ಡಪೇಟೆ ಲಿಮಿಟ್ಸ್​ನಲ್ಲಿ!

KARNATAKA NEWS/ ONLINE / Malenadu today/ Nov 13, 2023 SHIVAMOGGA NEWS Shivamogga | ಹಬ್ಬ ಹರಿದಿನವೂ ಪೊಲೀಸರಿಗೆ ಇರೋದಿಲ್ಲ. ಏಕೆಂದರೆ ಅಂತಹ ಸಂದರ್ಭದಲ್ಲಿಯೆ ಖಾಕಿಗೆ ಕೆಲಸ ಜಾಸ್ತಿ. ಹಾಗಾಗಿ ಹಬ್ಬ ಬಿಟ್ಟು ರೋಡ್ ಮೇಲೆ ಡ್ಯೂಟಿ ಮಾಡುತ್ತಿರುವುದು ಪೊಲೀಸರಿಗೆ ಅನಿವಾರ್ಯ ಇಂತಹ ಸಂದರ್ಭದಲ್ಲಿ ಬರುವಂತಹ ಕೇಸ್​ಗಳಲ್ಲಿ ತಲೆಹರಟೆ ಪ್ರಕರಣಗಳೇ ಜಾಸ್ತಿ ಇರುತ್ತದೆ. ಅದರಲ್ಲಿಯು ಎಣ್ಣೆ ಪಾರ್ಟಿಗಳ ಪ್ರಕರಣಗಳು ಪೊಲೀಸರನ್ನ ಇನ್ನಿಲ್ಲದಂತೆ ಸತಾಯಿಸುತ್ತದೆ.  ಒಳಗಿನಿಂದ ಜಾಗೃತರಾಗಿರುವ ಆಸಾಮಿಗಳ ಬಳಿಯಲ್ಲಿ ಪೊಲೀಸರು ಕಾನೂನಿನ ಅರಿವು ಮೂಡಿಸುವ … Read more

KSRTC ಬಸ್​ಸ್ಟ್ಯಾಂಡ್​ ಲೇಡಿಗೆ ಶಾಕ್​ ಕೊಟ್ಟ ದೊಡ್ಡಪೇಟೆ ಪೊಲೀಸರು! ಬಯಲಾಯ್ತು ಕೇಸ್​!

KSRTC ಬಸ್​ಸ್ಟ್ಯಾಂಡ್​ ಲೇಡಿಗೆ  ಶಾಕ್​ ಕೊಟ್ಟ ದೊಡ್ಡಪೇಟೆ ಪೊಲೀಸರು! ಬಯಲಾಯ್ತು  ಕೇಸ್​!

KARNATAKA NEWS/ ONLINE / Malenadu today/ Oct 31, 2023 SHIVAMOGGA NEWS DODDAPETE POLICE STATION |  ಶಿವಮೊಗ್ಗ KSRTC ಬಸ್​ ನಿಲ್ದಾಣದಲ್ಲಿ ವಾರಕ್ಕೆ ಮೂರು ಕಳ್ಳತನ ಪ್ರಕರಣ ನಡೆಯುತ್ತಿದ್ದರೂ, ದೊಡ್ಡಪೇಟೆ ಪೊಲೀಸರು ಯಾರೊಬ್ಬರನ್ನೂ ಹಿಡಿಯುತ್ತಿಲ್ವಾ ಎಂಬ ಅನುಮಾನ ಜನರಿಗೆ ಮೂಡಿತ್ತು. ಇದರ ನಡುವೆ ಪೊಲೀಸ್ ತನಿಖಾ ತಂಡ, ಜನರ ಅನುಮಾನವೊಂದನ್ನ ಬಗೆಹರಿಸಿದ್ದು, ಒಂದು ಪ್ರಕರಣವನ್ನು ಭೇದಿಸಿದೆ.  2 ವಾರಗಳ ಹಿಂದೆ ಕೆಎಸ್​​​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಪತ್ನಿಯನ್ನ ಹಾಗೂ ಮಕ್ಕಳನ್ನ ದಾವಣಗೆರೆ ಬಸ್​ಗೆ ಹತ್ತಿಸಿ … Read more

ಐರಾವತದಲ್ಲಿ ಬೆಂಗಳೂರಿನಿಂದ ಸಾಗರಕ್ಕೆ ಬಂದ ಪ್ರಯಾಣಿಕನಿಗೆ ಶಾಕ್​ | KSRTC ಬಸ್​ ನಿಲ್ಲಾಣದಲ್ಲಿ ಮತ್ತೊಂದು ಘಟನೆ

KARNATAKA NEWS/ ONLINE / Malenadu today/ Oct 20, 2023 SHIVAMOGGA NEWS ಶಿವಮೊಗ್ಗ KSRTC ಬಸ್​ ಸ್ಟ್ಯಾಂಡ್​ನಲ್ಲಿ ಒಂದಲ್ಲ ಒಂದು ಕಳ್ಳತನ ಪ್ರಕರಣಗಳು ನಡೆಯುತ್ತಲೇ ಇವೆ. ಈ ಬಗ್ಗೆ ಶಿವಮೊಗ್ಗ ಪೊಲೀಸ್ ಇಲಾಖೆ ಗಮನ ಹರಿಸಿದಂತಿಲ್ಲ. ಇದರ ನಡುವೆ ಮತ್ತೊಂದು ಕಳ್ಳತನ ಪ್ರಕರಣ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಗಿದೆ.  ಏನಿದು ಕೇಸ್​,  ಬೆಂಗಳೂರಿನ ಸಂಬಂಧಿಕರ ಮನೆಗೆ ಹೋಗಿ ಪೂಜೆ ಕಾರ್ಯಕ್ರಮ ಮುಗಿಸಿ ವಾಪಸ್ ಬೆಂಗಳೂರಿನಿಂದ ಸಾಗರಕ್ಕೆ ಐರಾವತ ಬಸ್ ಬುಕ್ ಮಾಡಿಕೊಂಡು ಪ್ರಯಾಣಿಕರೊಬ್ಬರು ಬಂದಿದ್ದರು. … Read more

ದಾವಣಗೆರೆ ಬಸ್​ನಲ್ಲಿ ಸೀಟು ಹಿಡಿದು ಪತ್ನಿಯನ್ನ ಹತ್ತಿಸಿ ಬಂದ ಪತಿಗೆ ಶಾಕ್! ರಶ್​ನಲ್ಲಿಯೇ ನಡೆದಿತ್ತು ಕಮಾಲ್​!

KARNATAKA NEWS/ ONLINE / Malenadu today/ Oct 18, 2023 SHIVAMOGGA NEWS’ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಕಳ್ಳತನ ವಿಪರೀತವಾಗುತ್ತಿದೆ. ಕಣ್ಮುಂದೆಯೇ ಕಳ್ಳತನ ನಡೆದರೂ ಆರೋಪಿಗಳು ಪತ್ತೆಯಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಅದರಲ್ಲಿಯು ಶಿವಮೊಗ್ಗ ಕೆಎಸ್​ಆರ್​ಟಿಸಿ ಬಸ್ ಸ್ಟ್ಯಾಂಡ್ ಕಳ್ಳರ ಅಡ್ಡೆಯಾದಂತಿದ್ದು, ಕಳೆದ ಮೂರು ತಿಂಗಳಲ್ಲಿನಲ್ಲಿ ಇಲ್ಲಿ ದಾಖಲೆಯ ಕಳ್ಳತನ ಪ್ರಕರಣಗಳು ನಡೆದಿದೆ.  ಇದಕ್ಕೆ ಪೂರಕವಾಗಿ ಇದೀಗ ಮತ್ತೊಂದು ಕಳ್ಳತನ ಪ್ರಕರಣ ನಡೆದಿದ್ದು, ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಎಫ್ಐಆರ್ ದಾಖಲಾಗಿದೆ. … Read more

ಶಿಕಾರಿಪುರ ಬಸ್ ಹತ್ತಿ ಟಿಕೆಟ್ ತೆಗೆದುಕೊಳ್ಳುವಾಗ ಎದುರಾಗಿತ್ತು ಶಾಕ್! ಮಹಿಳೆಯರೇ ಹುಷಾರ್!

KARNATAKA NEWS/ ONLINE / Malenadu today/ Aug 26, 2023 SHIVAMOGGA NEWS ಶಿವಮೊಗ್ಗ ನಗರ ಬಸ್​ ನಿಲ್ದಾಣದಲ್ಲಿ ಮತ್ತೊಂದು ಕಳ್ಳತನ ಪ್ರಕರಣ ದಾಖಲಾಗಿದೆ.  ಶಿಕಾರಿಪುರಕ್ಕೆ ಹೊರಟಿದ್ದ ಮಹಿಳೆಯೊಬ್ಬರಿಗೆ ಸೇರಿದ್ದ ಒಂದು ಲಕ್ಷಕ್ಕೂ ಅಧಿಕ ಮೌಲ್ಯ ಬಂಗಾರವಿದ್ದ ಬ್ಯಾಗ್​ನ್ನ ಕಳ್ಳರು ಕದ್ದೊಯ್ದಿದ್ದಾರೆ.  ನಡೆದಿದ್ದೇನು? ಶಿಕಾರಿಪುರಕ್ಕೆ ಹೋಗಬೇಕಿದ್ದ ಮಹಿಳೆಯೊಬ್ಬರು ಶಿವಮೊಗ್ಗಕ್ಕೆ ಬಂದು ಶಿವಮೊಗ್ಗ ಕೆಎಸ್​ಆರ್​​ಟಿಸಿ  ನಿಲ್ದಾಣದಲ್ಲಿ ಶಿಕಾರಿಪುರದ ಬಸ್ ಹತ್ತಿದ್ದಾರೆ.  ಕೆಎಸ್ ಆರ್ ಟಿ ಸಿ ಬಸ್ ಸ್ವಲ್ಪ ದೂರ ಹೊರಟಾಗ ಸಂಜೆ 04-40 ಗಂಟೆಗೆ ಟಿಕೇಟ್ … Read more

KSRTC ಬಸ್​ಸ್ಟ್ಯಾಂಡ್​ನಲ್ಲಿ ಬೈಕ್​ ನಿಲ್ಲಿಸಿ ಟಾಯ್ಲೆಟ್​ಗೆ ಹೋಗಿ ಬರುವಷ್ಟರಲ್ಲಿ ನಡೆದಿತ್ತು ಕ್ರೈಂ!

KSRTC  ಬಸ್​ಸ್ಟ್ಯಾಂಡ್​ನಲ್ಲಿ ಬೈಕ್​ ನಿಲ್ಲಿಸಿ ಟಾಯ್ಲೆಟ್​ಗೆ ಹೋಗಿ ಬರುವಷ್ಟರಲ್ಲಿ ನಡೆದಿತ್ತು ಕ್ರೈಂ!

KARNATAKA NEWS/ ONLINE / Malenadu today/ Jul 11, 2023 SHIVAMOGGA NEWS    ಶಿವಮೊಗ್ಗ ನಗರ ದ ದೊಡ್ಡಪೇಟೆ ಪೊಲೀಸ್​ ಸ್ಟೇಷನ್ ಲಿಮಿಟ್​ನಲ್ಲಿ ಮತ್ತೊಂದು ಹೀರೋ ಹೊಂಡಾ ಸ್ಪ್ಲೆಂಡರ್ ಬೈಕ್ ಕಳ್ಳತನದ ಬಗ್ಗೆ ವರದಿಯಾಗಿದೆ. ಈ ಸಂಬಂಧ ಮಂಜುನಾಥ್ ಎಂಬವರು ದೂರು ನೀಡಿದ್ದಾರೆ.  ನಡೆದಿದ್ದೇನು? ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ನ ಬಳಿ ಇರುವ  ಪಬ್ಲಿಕ್​ ಟಾಯ್ಲೆಟ್ ನ ಸಮೀಪ ಮಂಜುನಾಥ್​ ಎಂಬವರು ತಮ್ಮ ಸ್ಪ್ಲೆಂಡರ್​ ಗಾಡಿಯನ್ನು ನಿಲ್ಲಿಸಿದ್ದರು.  ಶೌಚಾಲಯಕ್ಕೆ ಹೋಗಿದ್ದ ಅವರು ವಾಪಸ್ ಬರುವಾಗ, … Read more

ಬೆಂಗಳೂರು ಕಡೆ ಬಸ್​ ಇಲ್ಲದೆ KSRTC ಬಸ್​ಸ್ಟ್ಯಾಂಡ್​ನಲ್ಲಿ ಪರದಾಟ/ ಹುಡುಗನ ಮನೆ ಎದುರು ಲವ್ ಮ್ಯಾಟರ್​ ಕಿರಿಕ್/ ಪ್ರವಾಸಿಗರಿಗೆ ಪೊಲೀಸರ ಪಾಠ / ಟೆನ್ಶನ್​ ಕಡಿಮೆಗೆ ಸಹಾಯವಾಣಿ! TODAY@NEWS

KARNATAKA NEWS/ ONLINE / Malenadu today/ Jul 4, 2023 SHIVAMOGGA NEWS  ಬೆಂಗಳೂರು ಕಡೆಗೆ ಬಸ್ ಇಲ್ಲದೆ ಪರದಾಟ ಶಿವಮೊಗ್ಗ ನಗರದ  KSRTC ಬಸ್ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಪ್ರಯಾಣಿಕರು ಬೆಂಗಳೂರಿಗೆ ಸಮರ್ಪಕ ಬಸ್​ ಇಲ್ಲದೆ ಪರದಾಡುವಂತಾಗಿತ್ತು. ಈ ಸಂಬಂಧ ಪ್ರಯಾಣಿಕರು ಡಿಪೊಮ್ಯಾನಜರ್​ರನ್ನ ತರಾಟೆ ತೆಗೆದುಕೊಂಡರು. ಬೆಂಗಳೂರು ರೂಟ್​ನಲ್ಲಿ ಬಸ್​ ಸಂಚರಿಸದೇ ಇರುವುದಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಇನ್ನೂ ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಪ್ರಯಾಣಿಕರಿಗೆ ತಿಳಿಹೇಳಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.  ಪ್ರೀತಿ ವಿಚಾರ, ಎರಡು ಕಡೆಯವರ … Read more

ಶಿವಮೊಗ್ಗ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಬೆಂಗಳೂರಿನಿಂದ ಬಂದಿಳಿದ ಯುವಕನಿಗೆ ಎದುರಾಗಿತ್ತು ಶಾಕ್!

KARNATAKA NEWS/ ONLINE / Malenadu today/ Jun 22, 2023 SHIVAMOGGA NEWS  ಶಿವಮೊಗ್ಗ,  ಕೆಎಸ್​​ಆರ್​ಟಿಸಿ ನಿಲ್ದಾಣದಲ್ಲಿ ಪ್ರತಿದಿನ ಒಂದಲ್ಲ ಒಂದು ಕಳ್ಳತನದ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ, ರಾತ್ರಿ  ಬೆಂಗಳೂರಿನಿಂದ ಹೊರಟು ಬೆಳಗ್ಗೆ  ಶಿವಮೊಗ್ಗಕ್ಕೆ ಬಂದ ಯುವಕನೊಬ್ಬನ ಲ್ಯಾಪ್​ಟಾಪ್​ ಕದ್ದ ಬಗ್ಗೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ದೂರು ದಾಖಲಾಗಿದೆ ನಡೆದಿದ್ದೇನು? ಬೆಂಗಳೂರು  ಬಸ್​ನಲ್ಲಿ ಬಂದಿದ್ದ ಬಸ್​ನಿಂದ  ಇಳಿದು , ಲಗೇಜ್​ ಕ್ಯಾರಿಯರ್​ನಲ್ಲಿ ತಮ್ಮ ಲಗೇಜ್​ ತೆಗೆದುಕೊಳ್ಳಲು ಹೋಗಿದ್ದಾರೆ. ಈ ವೇಳೆ ಅಲ್ಲಿ … Read more