ಕುಂದಾಪುರದಿಂದ ಶಿವಮೊಗ್ಗ, ಶಿವಮೊಗ್ಗದಿಂದ ದಾವಣಗೆರೆಗೆ ವರ್ಗಾವಣೆಗೆ ಮೆಗಾಪ್ಲಾನ್! ಸಸ್ಪೆಂಡ್ ಆದ KSRTC ನೌಕರ

Shivamogga finance harassment Road accident

KSRTC Employee Suspended ನಕಲಿ ದಾಖಲೆ ಸೃಷ್ಟಿ: ಕೆಎಸ್‌ಆರ್‌ಟಿಸಿ ಸಿಬ್ಬಂದಿ ಅಮಾನತು KSRTC Employee Suspended ಬೆಂಗಳೂರು: ಕೆಎಸ್‌ಆರ್‌ಟಿಸಿಯಲ್ಲಿ (KSRTC) ನಕಲಿ ದಾಖಲೆಗಳನ್ನು (Fake Documents) ಸೃಷ್ಟಿಸಿ ಸಿಬ್ಬಂದಿ ವರ್ಗಾವಣೆ ಹಾಗೂ ವಜಾಗೊಂಡ ನೌಕರರ ಪುನರ್ ನೇಮಕಾತಿಗೆ ಪ್ರಯತ್ನಿಸಿದ್ದ ಡೇಟಾ ಎಂಟ್ರಿ ಆಪರೇಟರ್​ ಒಬ್ಬರ ವಿರುದ್ಧ ಕೆಎಸ್​ಆರ್​ಟಿಸಿ ಸಂಸ್ಥೆ ಕ್ರಮ ಕೈಗೊಂಡಿದ್ದು, ಅವರನ್ನು ಅಮಾನತು ಮಾಡಿದೆ.  ಲೆಕ್ಕಪತ್ರ ವಿಭಾಗದ ಕಿರಿಯ ಸಹಾಯಕ ಮತ್ತು ಡಾಟಾ ಎಂಟ್ರಿ ಆಪರೇಟರ್‌ ರಿಚರ್ಡ್‌ ಜೆ. ಅಮಾನತುಗೊಂಡವರು.  ಇವರು ಶಿವಮೊಗ್ಗ ಘಟಕದ ಸಿಬ್ಬಂದಿಯೊಬ್ಬರಿಗೆ … Read more

ksrtc bus : ಹುಲಿಕಲ್ ಘಾಟ್‌ನಲ್ಲಿ ಇಂಧನ ಖಾಲಿಯಾಗಿ ಮಾರ್ಗ ಮಧ್ಯೆ ನಿಂತ ಕೆಎಸ್​ಅರ್​ಟಿಸಿ ಬಸ್​ : ವಾಹನ ಸಂಚಾರ ಅಸ್ತವ್ಯಸ್ತ

ksrtc bus ಡಿಸೆಲ್​ ಖಾಲಿಯಾಗಿ ನಿಂತ ಕೆಎಸ್​ಆರ್​ಟಿಸಿ ಬಸ್​

ksrtc bus : ಹುಲಿಕಲ್ ಘಾಟ್‌ನಲ್ಲಿ ಇಂಧನ ಖಾಲಿಯಾಗಿ ಮಾರ್ಗ ಮಧ್ಯೆ ನಿಂತ ಕೆಎಸ್​ಅರ್​ಟಿಸಿ ಬಸ್​ : ವಾಹನ ಸಂಚಾರ ಅಸ್ತವ್ಯಸ್ತ ಶಿವಮೊಗ್ಗ: ಹೊಸನಗರ ತಾಲೂಕಿನ ಹುಲಿಕಲ್ ಘಾಟ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಒಂದು ರಸ್ತೆ ಮಧ್ಯೆ ಇಂಧನ ಖಾಲಿಯಾಗಿ ನಿಂತುಹೋಗಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು. ಈ ಘಟನೆಯು ಶಿವಮೊಗ್ಗ-ಹೊಸನಗರ ಮಾರ್ಗವಾಗಿ ಉಡುಪಿಗೆ ತೆರಳುತ್ತಿದ್ದ ಬಸ್‌ನಲ್ಲಿ ಸಂಭವಿಸಿದೆ. ಘಾಟ್‌ನ ಮುಖ್ಯ ತಿರುವಿನಲ್ಲಿ ಬಸ್​ ನಿಂತ ಕಾರಣ, ಈಗಾಗಲೇ ಕಿರಿದಾದ ಮತ್ತು ತೀವ್ರ ತಿರುವುಗಳನ್ನು ಹೊಂದಿರುವ ಈ ರಸ್ತೆಯಲ್ಲಿ … Read more

ಸಾಗರ ಟು ಮಣಿಪಾಲ್ ಸೇರಿದಂತೆ ಶಿವಮೊಗ್ಗಕ್ಕೆ 10 KSRTC ಬಸ್ ! ಎಲ್ಲಿಂದ ಎಲ್ಲಿಗೆ ಸಂಚರಿಸಲಿವೆ! ವಿವರ ಇಲ್ಲಿದೆ

Shivamogga  Feb 25, 2024 Sagar to Manipal bus, ksrtc  ಗ್ಯಾರಂಟಿ ಸಮಾವೇಶಗಳ ನಡುವೆ ಶಿವಮೊಗ್ಗ ಜಿಲ್ಲೆ  ಪ್ರಯಾಣಿಕರಿಗಾಗಿ 10 ಬಸ್​ಗಳನ್ನ  ನೂತನವಾಗಿ ಬಿಡಲಾಗಿದೆ.  ಶಿವಮೊಗ್ಗದಿಂದ ಚಿತ್ರದುರ್ಗ, ಶಿವಮೊಗ್ಗದಿಂದ ಬೆಂಗಳೂರು, ಶಿವಮೊಗ್ಗದಿಂದ ಸಾಗರ, ಶಿವಮೊಗ್ಗದಿಂದ ಸೊರಬಕ್ಕೆ ನೂತನ ಬಸ್ ಗಳು ಸಂಚರಿಸಲಿವೆ. ಅದರಲ್ಲಿ. ಶಿವಮೊಗ್ಗ ಜಿಲ್ಲಾ ಸಾರಿಗೆ ವಿಭಾಗಕ್ಕೆ 6 ಬಸ್, ಸಾಗರ 2, ಶಿಕಾರಿಪುರ ವಿಭಾಗದಲ್ಲಿ 2 ಬಸ್ ಸೇವೆ ಒದಗಿಸಲಿವೆ.  ಇನ್ನೂ ವಿಶೇಷವಾಗಿ   ಸಾಗರ ನಗರದಿಂದ ಮಣಿಪಾಲ್ ಹೋಗುವುದಕ್ಕೆ ಪೂರಕವಾಗಿ ಸಾಗರ … Read more

ksrtc ಬಸ್​ ನಿಲ್ದಾಣದಲ್ಲಿಯೇ ಮಹಿಳೆಯ ಮೇಲೆ ಹರಿದ ಬಸ್​! cctv ಯಲ್ಲಿ ದೃಶ್ಯ ಸೆರೆ

MANDYA|  Dec 12, 2023  |ಸಾವಿಗೆ ಸಾವಿರ ಸಾರಿ ಎನ್ನುವಂತೆ, ಮಂಡ್ಯ ಜಿಲ್ಲೆಯಲ್ಲೊಂದು ಘಟನೆ ನಡೆದಿದ್ದು, ಅದರ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ. ತನ್ನ ಪಾಡಿಗೆ ತಾನು ಹೋಗುತ್ತಿದ್ದ ಮಹಿಳೆ ಬಸ್ಸೋಂದು ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ದೃಶ್ಯ ವಿಡಿಯೋದಲ್ಲಿ ಸರೆಯಾಗಿದೆ.  ಮಂಡ್ಯ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿಯೇ ಈ ಘಟನೆ ನಡೆದಿದೆ.  ನಿನ್ನೆಯ ಘಟನೆಯ ದೃಶ್ಯದ ಸಿಸಿ ಕ್ಯಾಮಾರಾ ದೃಶ್ಯ ಹೊರಬಿದ್ದಿದೆ.  ಇನ್ನೂ ಘಟನೆಯಲ್ಲಿ ಬೆಂಗಳೂರು ಆಡವಾಡಿಯ ಪೂಜಾ ಭಾರತಿ(40) ಎಂಬವರು ಸಾವನ್ನಪ್ಪಿದ್ದಾರೆ.  Bus … Read more

ಶಿವಮೊಗ್ಗದ 5 ತಾಲ್ಲೂಕುಗಳ ಮೂಲಕ ಬೆಂಗಳೂರಿಗೆ ಹೋಗುತ್ತೆ ಈ ಬಸ್​! ಟೈಮಿಂಗ್ಸ್​ ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Nov 10, 2023 SHIVAMOGGA NEWS Shivamogga  |  ಶಿವಮೊಗ್ಗ ಜನರಿಗೆ ಕೆಎಸ್​​ಆರ್​ಟಿಸಿ ಮತ್ತೊಂದು ಗುಡ್ ನ್ಯೂಸ್​ ಕೊಟ್ಟಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ಮತ್ತೊಂದು ವಿಶೇಷ ಬಸ್​ ಸೌಲಭ್ಯವನ್ನು ಕಲ್ಪಿಸಿದ್ದು, ಈ ಬಗ್ಗೆ ಮಲೆನಾಡು ಟುಡೆ ಈಗಾಗಲೇ ವರದಿ ಮಾಡಿತ್ತು. ಇದೀಗ ಸ್ಪೆಷಲ್​ ಬಸ್​ನ ಟೈಮಿಂಗ್ಸ್​ ಅಥವಾ ವೇಳಾಪಟ್ಟಿಯನ್ನು ನೀಡಿದೆ.    ಸಾಗರ-ಸೊರಬ-ಬೆಂಗಳೂರು ಮಾರ್ಗದಲ್ಲಿ ಬಸ್ ಕಾರ್ಯಾಚರಣೆ ಕೆಎಸ್‍ಆರ್‍ಟಿಸಿ ಶಿವಮೊಗ್ಗ ವಿಭಾಗದ ಸಾಗರ ಘಟಕದಿಂದ ಸಾಗರ-ಸೊರಬ-ಬೆಂಗಳೂರು ಮಾರ್ಗದಲ್ಲಿ(ವಯಾ ಶಿಕಾರಿಪುರ, ಶಿವಮೊಗ್ಗ, … Read more

ಸಾಗರ, ಸೊರಬ, ಶಿಕಾರಿಪುರ, ಶಿವಮೊಗ್ಗ,ಬೆಂಗಳೂರು ಪಲ್ಲಕ್ಕಿ ಸೇವೆ ಆರಂಭ! ಏನಿದು?

KARNATAKA NEWS/ ONLINE / Malenadu today/ Nov 6, 2023 SHIVAMOGGA NEWS Shivamogga | ಶಿವಮೊಗ್ಗ ಜಿಲ್ಲೆಯಿಂದ ಬೆಂಗಳೂರು ಜಿಲ್ಲೆಗೆ ಸಾಕಷ್ಟು ಬಸ್​ಗಳಿವೆ. ಈ ಮಧ್ಯೆ ಶಿವಮೊಗ್ಗ-ಬೆಂಗಳೂರು ಮಾರ್ಗಕ್ಕೆ ಸಾಗರ ತಾಲ್ಲೂಕಿನಿಂದ ವಯಾ ಸೊರಬ , ಶಿಕಾರಿಪುರದಿಂದ ವಿಶೇಷ ಬಸ್​ ಸೌಲಭ್ಯ ಒದಗಿಸಬೇಕು ಎಂಬ ಮಾತುಗಳು ಕೇಳಿಬಂದಿದ್ದವು.  ಇದಕ್ಕೆ ಪೂರಕವಾಗಿ ಇದೀಗ ಕೆಎಸ್​ಆರ್​​ಟಿಸಿ ವಿಶೇಷ ಪಲ್ಲಕಿ ಬಸ್​ಗಳ ಸಂಚಾರಕ್ಕೆ ಇಂದಿನಿಂದ ಚಾಲನೆ ನೀಡಿದೆ. ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೊರಬ ಪಟ್ಟಣದ ಬಸ್ ನಿಲ್ದಾಣದಲ್ಲಿ … Read more

ಸಾವಿರ ಜನರು ಓಡಾಡ್ತಿದ್ರು ಬಸ್​ಸ್ಟ್ಯಾಂಡ್​ನ ಒಳಗೆ ಯುವತಿಗೆ ಕಾದಿತ್ತು ಶಾಕ್! ಮೌನಕ್ಕೆ ಶರಣಾದ್ರಾ ಪೊಲೀಸರು?

KARNATAKA NEWS/ ONLINE / Malenadu today/ Oct 28, 2023 SHIVAMOGGA NEWS SHIVAMOGGA |  ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ಕೆಲಸ ನಿರ್ವಹಿಸುತ್ತಿದೆಯಾ ಎಂಬುದೊಂದು ಅನುಮಾನ ಕಾಡ ತೊಡಗಿದೆ. ಏಕೆಂದರೆ, ಶಿವಮೊಗ್ಗ ಬಸ್​ಸ್ಟ್ಯಾಂಡ್​ ಸುತ್ತಮುತ್ತ ನಿರಂತರ ಕಳ್ಳತನಗಳು ನಡೆಯುತ್ತಿದ್ದು, ಸರಗಳ್ಳತನ, ಮೊಬೈಲ್ ರಾಬರಿ ಪ್ರಕರಣಗಳು ಸರಣಿ ಲೆಕ್ಕದಲ್ಲಿ ನಡೆಯುತ್ತಿದೆ. ಬಹುತೇಕ ಪ್ರಕರಣಗಳು ದಾಖಲಿಸುತ್ತಿಲ್ಲ ಎಂಬ ಆರೋಪದ ನಡುವೆ KSRTC  ಬಸ್ ನಿಲ್ದಾಣದಲ್ಲಿ ಜನರ ರಶ್ ನಡುವೆ ನಡೆಯುತ್ತಿರುವ ಕಳ್ಳತನ ಪ್ರಕರಣಗಳ … Read more

ಹಬ್ಬದ ತಯಾರಿ/ ಸಾವಿರದ ಇನ್ನೂರು ಹೆಚ್ಚುವರಿ ಬಸ್​ಗಳನ್ನು ರೋಡಿಗಿಳಿಸಿದ KSRTC

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS   ಇನ್ನೇನು ಕೆಲವೇ ದಿನಗಳು ಕಳೆದ ಗೌರಿ  ಗಣೇಶ ಮನೆಗೆ ಬರುತ್ತಾರೆ.. ಗೌರಿ ಮತ್ತು ಗಣೇಶನ ಹಬ್ಬಕ್ಕೆ  ಇಡೀ ಕರುನಾಡು ಸಿದ್ದಗೊಳ್ಳುತ್ತಿದೆ. ಇದರ ಬೆನ್ನಲ್ಲೆ ಜನರಿಗೆ ಯಾವುದೇ ತೊಂದರೆಯಾಗದಂತೆ ಕೆಎಸ್​ಆರ್​ಟಿಸಿ ಸಂಸ್ಥೆ 1200 ವಿಶೇಷ ಬಸ್​ಗಳ ವ್ಯವಸ್ತೆಯನ್ನು ಕಲ್ಪಿಸಿದೆ. ಇರುವ ಬಸ್​ಗಳ ಜೊತೆಗೆ ಹೆಚ್ಚುವರಿ ಬಸ್​ಗಳನ್ನು ಕಲ್ಪಿಸುತ್ತಿದ್ದು, ಈ ಬಸ್​ ಗಳು  ಸಪ್ಟೆಂಬರ್‌ 15 ರಿಂದ 18ವರೆಗೂ ಸಂಚರಿಸಲಿವೆ.  ಕೆಂಪೇಗೌಡ ಬಸ್ … Read more

ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಗುಡ್ ನ್ಯೂಸ್! ಇ-ಬಸ್​ ದರದಲ್ಲಿ ಬದಲಾವಣೆ! ವೀಕೆಂಡ್​ನಲ್ಲಿ ವಿಶೇಷ ದರ!

KARNATAKA NEWS/ ONLINE / Malenadu today/ Sep 1, 2023 SHIVAMOGGA NEWS ಶಿವಮೊಗ್ಗ ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಶಿವಮೊಗ್ಗ-ಬೆಂಗಳೂರು  (Shimoga-Bangalore) ಮಾರ್ಗದಲ್ಲಿ ಪ್ರಸ್ತುತ 04 ಹವಾ ನಿಯಂತ್ರಿತ ವಾಹನಗಳು ಕಾರ್ಯಾಚರಣೆಯಾಗುತ್ತಿದೆ.  ಪ್ರಯಾಣಿಕರು ಹವಾ ನಿಯಂತ್ರಿತ ವಾಹನಗಳಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆ ಪ್ರಯಾಣ ದರವನ್ನು ನಿರ್ಧರಿಸಿ ಬಸ್‍ಗಳನ್ನು ಚಾಲನೆಗೊಳಿಸಿದೆ. ವಾಹನಗಳ ಪ್ರಯಾಣದರ ವಾರದ ದಿನಗಳಾದ ಸೋಮವಾರದಿಂದ ಗುರುವಾರದವರೆಗೆ ರೂ.550/-  ಮತ್ತು ವಾರಾಂತ್ಯ ದಿನಗಳಾದ ಶುಕ್ರವಾರ ದಿಂದ ಭಾನುವಾರದವರೆಗೆ ಪ್ರಯಾಣ ದರ ರೂ.600/- ಆಗಿರುತ್ತದೆ.  … Read more

ಶಿವಮೊಗ್ಗ ಬಸ್​ ನಿಲ್ದಾಣದಲ್ಲಿ ಬೆಂಗಳೂರು ನಗರ ಸಾರಿಗೆ (BMTC) ಬಸ್​ಗಳ ಓಡಾಟ! ಕಾರಣವೇನು ಗೊತ್ತಾ?

ಶಿವಮೊಗ್ಗ ಬಸ್​ ನಿಲ್ದಾಣದಲ್ಲಿ ಬೆಂಗಳೂರು ನಗರ ಸಾರಿಗೆ (BMTC)  ಬಸ್​ಗಳ ಓಡಾಟ! ಕಾರಣವೇನು ಗೊತ್ತಾ?

Do you know the reason for the movement of Bangalore City Transport (BMTC) buses at Shivamogga bus stand?