ದೀಪಾವಳಿ: ಲಕ್ಷ್ಮೀ ಪೂಜೆ! ಕ್ರಮ ಹೇಗೆ! ಸಿದ್ಧತೆ ಯಾವ ರೀತಿ! ಇಲ್ಲಿದೆ ಮಾಹಿತಿ

Ultimate Guide to Perfect Lakshmi Puja This Diwali

Lakshmi Puja ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 15 2025:  ಇನ್ನೇನು ದೀಪಾವಳಿ ಬಂದೆ ಬಿಡ್ತು, ಈಗಾಗಲೇ ನಾಡಿನೆಲ್ಲೆಡೆ ದೀಪಾವಳಿಗಾಗಿ ಸ್ವಚ್ಚತಾ ಕೆಲಸಗಳು ಆರಂಭವಾಗಿವೆ. ಅಂಗಡಿಪೂಜೆಗಾಗಿ ಅಂಗಡಿಯ ಕ್ಲೀನಿಂಗ್ ಕೆಲಸ ಸುಣ್ಣಬಣ್ಣದ ಕೆಲಸಗಳು ಪ್ರಾರಂಭವಾಗಿದೆ. ಲಕ್ಷ್ಮಿ ದೇವಿಯನ್ನು ಬರಮಾಡಿ ಕೊಳ್ಳಲು ಜನರು ತಮ್ಮದೆ ಆದ ರೀತಿಯಲ್ಲಿ ಸಿದ್ಧತೆಗಳನ್ನ ನಡೆಸ್ತಿದ್ದಾರೆ. ಇದರ ನಡುವೆ ಲಕ್ಷ್ಮೀ ಪೂಜೆ ಆಚರಣೆಯ ರೀತಿಗಳು ಕೆಲವೊಮ್ಮೆ ಇದೇ ರೀತಿಯಲ್ಲಿ ಆಚರಿಸಬೇಕಾ! ಅಥವಾ ಆಚರಣೆಗೆ ಅದರದ್ದೆ ಆದ ರೀತಿಗಳಿರುತ್ತಾ ಎನ್ನುವ ಗೊಂದಲಗಳಿರುತ್ತವೆ. ಅಂತಹ ಗೊಂದಲಗಳಿಗೆ ಉತ್ತರ … Read more

ಶಿವಮೊಗ್ಗದಲ್ಲಿ ಚಡ್ಡಿಗ್ಯಾಂಗ್​ ಮತ್ತೆ ಆ್ಯಕ್ಟೀವ್?​ : ಕಿಟಕಿ ತೆಗೆದು ಮನೆಗೆ ನುಗ್ಗಿ ಆ ಕೃತ್ಯ!

How a Shivamogga Family Narrowly Escaped a Burglary

Jp story : ಇತ್ತೀಚೆಗೆ  ಶಿವಮೊಗ್ಗದ ಜ್ಯೋತಿ ನಗರದಲ್ಲಿ ಕಾಣಿಸಿಕೊಂಡಿದ್ದ ಚಡ್ಡಿ ಗ್ಯಾಂಗ್ ಈಗ ಮತ್ತೆ ನಗರದಲ್ಲಿ ಆ್ಯಕ್ಟೀವ್ ಆಗಿದೆಯಾ ಎಂಬ ಅನುಮಾನ ನಿಜವಾಗಿದೆ. ಕಳೆದ ರಾತ್ರಿ ಐದು ಮಂದಿ ಚಡ್ಡಿ ಹಾಕಿಕೊಂಡು ಮನೆಯ ಕಿಟಕಿ ಮೂಲಕ ಮನೆ ಪ್ರವೇಶ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.  ಐದು ಮಂದಿಯಲ್ಲಿ ನಾಲ್ಕು ಮಂದಿಯ ಮುಖಛರ್ಯೆ ಸೃಷ್ಟವಾಗಿ ಕಾಣಸಿಗುತ್ತದೆ. ಚಡ್ಡಿ ಸೊಂಟಕ್ಕೆ ಟವಲ್ ಕಟ್ಟಿಕೊಂಡಿದ್ದ ತಂಡ ವಿದ್ಯಾ ನಗರದ ಚಾನಲ್ ಏರಿಯಾದ ಬಡಾವಣೆಯ ಮನೆಯೊಂದಕ್ಕೆ ನುಗ್ಗಿದೆ.ಚಾನಲ್ ರಸ್ತೆಯಲ್ಲಿರುವ ಜಾನ್ … Read more

ಸು ಫ್ರಮ್ ಸೋ ಚಿತ್ರದ ಒಟಿಟಿ ರಿಲೀಸ್ ಡೇಟ್ ಫಿಕ್ಸ್: ಯಾವಾಗ ಗೊತ್ತಾ…

Su from so ott

Su from so ott ಸು ಫ್ರಮ್ ಸೋ ಚಿತ್ರದ ಒಟಿಟಿ ರಿಲೀಸ್ ಡೇಟ್ ಫಿಕ್ಸ್: ಯಾವಾಗ ಗೊತ್ತಾ… ರಾಜ್ ಬಿ ಶೆಟ್ಟಿ ನಿರ್ಮಾಣದ ಜೆಪಿ ತುಮಿನಾಡು ನಿರ್ದೇಶನದ ಸು ಫ್ರಮ್ ಸೋ ಚಿತ್ರ ಬಿಡುಗಡೆಯಾಗಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು ಇದೀಗ ಒಟಿಟಿ ಯಲ್ಲಿ ರಿಲೀಸ್ ಆಗಲು ಸಿದ್ಧವಾಗಿದೆ. ಸೆಪ್ಟೆಂಬರ್ 5 ರಂದು ಜಿಯೋ ಹೋಸ್ಟರ್‌ನಲ್ಲಿ ಈ ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸುಮಾರು ₹4.5 ಕೋಟಿ ಬಜೆಟ್‌ನಲ್ಲಿ … Read more

ಧರ್ಮಸ್ಥಳದಲ್ಲಿ ಕೆರಳಿದ ಕೇಸರಿ, ಇ-ಪೇಪರ್​ ಓದಿ

Malenadu today e paper paper today e paper Malenadu malnad today news paper

Malenadu today e paper : 01-09-2025 ಶಿವಮೊಗ್ಗ : ಪ್ರಿಯ ಓದುಗರೆ, ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ನಿರಂತರ ಪ್ರೋತ್ಸಾಹವೇ ನಮ್ಮ ಶಕ್ತಿ. ಇದೀಗ ನಿಮ್ಮ ಮೆಚ್ಚುಗೆಯ ಮಲೆನಾಡು ಟುಡೆ ನ್ಯೂಸ್‌ಪೇಪರ್ ಅನ್ನು ನೇರವಾಗಿ ನಿಮ್ಮ ಬೆರಳ ತುದಿಗೆ ತರುವ ಸಲುವಾಗಿ, ನಮ್ಮ ಪತ್ರಿಕೆಯ ಸಂಪೂರ್ಣ PDF ಆವೃತ್ತಿಯನ್ನು ಇಲ್ಲಿ ಲಭ್ಯವಾಗುವಂತೆ ಮಾಡಿದ್ದೇವೆ. ಈ ಲಿಂಕ್​ನಲ್ಲಿ ಮಲೆನಾಡು ಟುಡೆ ಪೇಪರ್ ಡೌನ್​ಲೋಡ್ ಮಾಡಬಹುದು https://drive.google.com/file/d/12DGgTlqPtaIAEuVpIKBpVjvc6m630soz/view?usp=sharing  … Read more

akshara Habba Sagara : ಸಾಗರದಲ್ಲಿ ಜೂನ್ 16ರಿಂದ ಅಕ್ಷರ ಹಬ್ಬ 

Lokayukta ಪ್ರಕಾಶ್‌ ರಾವ್‌ ಮಂಚಾಲೆ, ಆಯುರ್ವೇದ ಸಸ್ಯಗಳು, ಪ್ರಕಾಶ್‌ ರಾವ್‌ ಮಂಚಾಲೆ, ತ್ಯಾಗರ್ತಿ, ಆಯುರ್ವೇದ ಸಸ್ಯಗಳು, ಸ್ವಾತಂತ್ರ್ಯೋತ್ಸವ, ಕೆಂಪುಕೋಟೆ, ಆಯುಷ್ ಇಲಾಖೆ, ಪ್ರಗತಿಪರ ಕೃಷಿಕ, Prakash Rao Manchalale, Thyagarathi, #PrakashRao #IndependenceDay  Sagara Land Case Sagar Tahsildar Transferred Rashmi H. J. Takes Charge, Couple Assaulted Three Arrested in sagara 09Vehicle Document Renewal akshara Habba Sagara sagara news

akshara Habba Sagara  : ಸಾಗರದಲ್ಲಿ ಜೂನ್ 16ರಿಂದ ಅಕ್ಷರ ಹಬ್ಬ  Sagara news / ಸಾಗರ: ನಗರದಲ್ಲಿ ಜೂನ್ 16ರಿಂದ 23ರವರೆಗೆ ರವೀಂದ್ರ ಪುಸ್ತಕಾಲಯವು ‘ಅಕ್ಷರ ಹಬ್ಬ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದೆ. ಸಾಗರದ ಶೃಂಗೇರಿ ಶಂಕರಮಠದ ಶ್ರೀಭಾರತಿತೀರ್ಥ ಸಭಾ ಮಂಟಪದಲ್ಲಿ ನಡೆಯಲಿರುವ ಈ ಕಾರ್ಯಕ್ರಮವೂ ಪ್ರತಿದಿನ ಸಂಜೆ 6:30ರಿಂದ ರಾತ್ರಿ 8ರವರೆಗೆ ಉಪನ್ಯಾಸಗಳು, ಪುಸ್ತಕ ಬಿಡುಗಡೆ ಹಾಗೂ ಇತರ ಸಾಹಿತ್ಯಕ ಕಾರ್ಯಕ್ರಮಗಳೊಂದಿಗೆ ಸಾಹಿತ್ಯಾಸಕ್ತರನ್ನು ಸೆಳೆಯಲಿದೆ. ಅಕ್ಷರ ಹಬ್ಬದ ಮೊದಲ ಎರಡು ದಿನಗಳು, ಅಂದರೆ ಜೂನ್ … Read more

your Weekly Horoscope June 8 to June 14 2025 / ವಾರದ ಭವಿಷ್ಯ! ಹಲವು ಅಚ್ಚರಿಗಳೊಂದಿಗೆ!

Unlock Your Weekly Horoscope your zodiac sign this week ನಿಮ್ಮ ವಾರದ ರಾಶಿಫಲ: 2025ರ ಗ್ರಹಗತಿಗಳು ಏನು ಹೇಳುತ್ತವೆ? this Weeks Horoscope in Kannadathis Weeks Horoscope in Kannadayour Weekly Horoscope June 8 to June 14 2025

your Weekly Horoscope June 8 to June 14 2025 – Find Your Zodiac Forecast ಈ ವಾರದ ರಾಶಿ ಭವಿಷ್ಯ (ಜೂನ್ 8 ರಿಂದ ಜೂನ್ 14, 2025 ರವರೆಗೆ) Aries (ಮೇಷ ರಾಶಿ) ಈ ವಾರ ಮೇಷ ರಾಶಿಯವರಿಗೆ ವೃತ್ತಿಜೀವನದಲ್ಲಿ ಗಣನೀಯ ಪ್ರಗತಿ ಕಂಡುಬರಲಿದೆ. ಆಪ್ತರ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯಲಿದ್ದು, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ಅವಕಾಶಗಳನ್ನು ಪಡೆಯುವರು. ಆತ್ಮೀಯ ಸ್ನೇಹಿತರ ನೆರವಿನಿಂದ ಮುನ್ನಡೆಯಲಿದ್ದು, ಭೂಮಿ ಮತ್ತು … Read more

ಯಶಸ್ವಿ ಚಂದ್ರಯಾನ-3 ಪ್ರಾಜೆಕ್ಟ್ ಮುಗಿಸಿ ತವರಿಗೆ ವಾಪಸ್ ಆದ ವಿಜ್ಞಾನಿಗೆ ಆತ್ಮೀಯ ಸ್ವಾಗತ

KARNATAKA NEWS/ ONLINE / Malenadu today/ Aug 27, 2023 SHIVAMOGGA NEWS  ಇಸ್ರೋ ಕೈಗೊಂಡ ಚಂದ್ರಯಾನ-3 (chandrayana-3) ರಲ್ಲಿ ತಮ್ಮ ಸೇವೆ ಸಲ್ಲಿಸಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ  ಸುಬ್ರಹ್ಮಣ್ಯ ಉಡುಪರು ತಮ್ಮ ತವರಿಗೆ ವಾಸ್ ಆಗಿದ್ಧಾರೆ. ಅವರಿ ತವರಿನಲ್ಲಿ ಆತ್ಮೀಯ ಸ್ವಾಗತ ವ್ಯಕ್ತವಾಗಿದೆ.  ತೀರ್ಥಹಳ್ಳಿ ತಾಲೂಕಿನ ಅರಳಸುರಳಿಯ ದಿ.ಗೋವಿಂದರಾಜ ಉಡುಪರ ಪುತ್ರ ಸುಬ್ರಹ್ಮಣ್ಯ ಉಡುಪರು ನಮ್ಮ ಜಿಲ್ಲೆಯ ಹೆಮ್ಮೆಯ ಇಸ್ರೋ ತಂಡದ ವಿಜ್ಙಾನಿ. ತಮ್ಮ ವೃತ್ತಿ ಜೀವನದ ನಂತರವೂ ಇಸ್ರೋದ ಬೇಡಿಕೆಗೆ ಮನ್ನಣೆ … Read more

ಶಿವಮೊಗ್ಗ ಸೇರಿದಂತೆ 7 ಜಿಲ್ಲೆಗಳಲ್ಲಿಂದು ಯಲ್ಲೋ ಅಲರ್ಟ್! ಹವಾಮಾನ ಇಲಾಖೆ ವರದಿಯಲ್ಲಿ ಗಾಳಿ, ಮಳೆ, ಸಿಡಿಲು, ಗುಡುಗಿನ ಬಗ್ಗೆ ಮಾಹಿತಿ!

ಶಿವಮೊಗ್ಗ ಸೇರಿದಂತೆ 7 ಜಿಲ್ಲೆಗಳಲ್ಲಿಂದು ಯಲ್ಲೋ ಅಲರ್ಟ್! ಹವಾಮಾನ ಇಲಾಖೆ ವರದಿಯಲ್ಲಿ ಗಾಳಿ, ಮಳೆ, ಸಿಡಿಲು, ಗುಡುಗಿನ ಬಗ್ಗೆ ಮಾಹಿತಿ!

Yellow alert issued in 7 districts, including Shivamogga The Indian Meteorological Department (IMD) has reported information about winds, rain, lightning, thunderstorms.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್​.ಷಡಾಕ್ಷರಿ ವಿರುದ್ಧ ಎಫ್​ಐಆರ್ ! ಕಾರಣವೇನು?

FIR against State Government Employees’ Association state president CS Shadakshari What is the reason?

ಕಬ್ಬಿಣ ಕತ್ತರಿಸುವಾಗ ಹಾರಿದ ಕಿಡಿ ಅಂಗಡಿಯನ್ನೆ ಸುಟ್ಟಿತು!

image_750x500_638af6d0ba5a1

KARNATAKA NEWS/ ONLINE / Malenadu today/ May 5, 2023 GOOGLE NEWS ಆನವಟ್ಟಿ/ ಸೊರಬ/ ಕಟ್ಟಡ ಸಾಮಗ್ರಿಗಳನ್ನು ಮಾರುವ ಅಂಗಡಿಯೊಂದಕ್ಕೆ ಬೆಂಕಿ ಬಿದ್ದು ಬರೋಬ್ಬರಿ 20 ಲಕ್ಷ ರೂಪಾಯಿಗೂ ಹೆಚ್ಚು ನಷ್ಟವಾದ ಘಟನೆ ಆನವಟ್ಟಿಯಲ್ಲಿ ಸಂಭವಿಸಿದೆ. ಇಲ್ಲಿನ ಶಿವಶಕ್ತಿ ಟೇಡರ್‌ ಅಂಗಡಿ, ಅಗ್ನಿ ಆಕಸ್ಮಿಕದಲ್ಲಿ ಸುಟ್ಟು ಹೋಗಿದೆ. 20 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಟೈರ್, ಪೇಂಟ್, ಆಯಿಲ್, ಕಬ್ಬಿಣ ಮಾರಾಟ ಮಾಡುವ ಅ೦ಗಡಿ ಇದಾಗಿದೆ. ಕಬ್ಬಿಣವನ್ನು ಕತ್ತರಿಸುವ ವೇಳೆ ಹಾರಿದ ಬೆಂಕಿ ಕಿಡಿ, ಕೆಮಿಕಲ್ … Read more