Shivamogga City Corporation : ಇವತ್ತು ಹಿಂದೂ ಜಾಗರಣ ವೇದಿಕೆಯಿಂದ ಪಾಲಿಕೆ ಎದುರು ಪ್ರತಿಭಟನೆ! ಕಾರಣವೇನು?

ಶಿವಮೊಗ್ಗ ಮಹಾನಗರ ಪಾಲಿಕೆ ಎದುರು ಇವತ್ತು ಮಧ್ಯಾಹ್ನದ ನಂತರ ಹಿಂದೂ ಜಾಗರಣ ವೇದಿಕೆ ಸಂಘಟನೆ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಈ ಸಂಬಂಧ ತನ್ನ ಕಾರ್ಯಕರ್ತರಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕರೆಕೊಟ್ಟಿದೆ.  *BREAKING NEWS : ಗೃಹಸಚಿವರ ಕ್ಷೇತ್ರ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್​ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರ ಹಲ್ಲೆ! ಚುಚ್ಚುತ್ತೇವೆ ಎಂದು ವಾರ್ನಿಂಗ್​ ! ಸುರಬಿ ಹೋಟೆಲ್​ನಲ್ಲಿ ನಡೆದಿದ್ದೇನು? ಇನ್ನೂ ಈ ಪ್ರತಿಭಟನೆಗೆ ಕಾರಣ ಪಾಲಿಕೆಯಲ್ಲಿ ಟಿಪ್ಪು ಸುಲ್ತಾನ್​ ಫೋಟೋ ಅನಾವರಣ. ಈ ಹಿಂದೆ ಪಾಲಿಕೆಯಲ್ಲಿ ವೀರ ಸಾವರ್ಕರ್​ರವರ ಫೋಟೋವನ್ನು ಹಾಕಲಾಗಿತ್ತು. … Read more

Shivamogga City Corporation : ಇವತ್ತು ಹಿಂದೂ ಜಾಗರಣ ವೇದಿಕೆಯಿಂದ ಪಾಲಿಕೆ ಎದುರು ಪ್ರತಿಭಟನೆ! ಕಾರಣವೇನು?

ಶಿವಮೊಗ್ಗ ಮಹಾನಗರ ಪಾಲಿಕೆ ಎದುರು ಇವತ್ತು ಮಧ್ಯಾಹ್ನದ ನಂತರ ಹಿಂದೂ ಜಾಗರಣ ವೇದಿಕೆ ಸಂಘಟನೆ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಈ ಸಂಬಂಧ ತನ್ನ ಕಾರ್ಯಕರ್ತರಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕರೆಕೊಟ್ಟಿದೆ.  *BREAKING NEWS : ಗೃಹಸಚಿವರ ಕ್ಷೇತ್ರ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್​ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರ ಹಲ್ಲೆ! ಚುಚ್ಚುತ್ತೇವೆ ಎಂದು ವಾರ್ನಿಂಗ್​ ! ಸುರಬಿ ಹೋಟೆಲ್​ನಲ್ಲಿ ನಡೆದಿದ್ದೇನು? ಇನ್ನೂ ಈ ಪ್ರತಿಭಟನೆಗೆ ಕಾರಣ ಪಾಲಿಕೆಯಲ್ಲಿ ಟಿಪ್ಪು ಸುಲ್ತಾನ್​ ಫೋಟೋ ಅನಾವರಣ. ಈ ಹಿಂದೆ ಪಾಲಿಕೆಯಲ್ಲಿ ವೀರ ಸಾವರ್ಕರ್​ರವರ ಫೋಟೋವನ್ನು ಹಾಕಲಾಗಿತ್ತು. … Read more