ಹರ್ಷನ ಪೋಟೋ ಬಳಸಿ ಪ್ರಚೋದನಾಕಾರಿ POST | ದಾಖಲಾಯ್ತು ಮತ್ತೊಂದು FIR | ಸಮಾಜದ ಶಾಂತಿಗೆ ಸೋಶಿಯಲ್ ಮೀಡಿಯಾದ ಕಲ್ಲೆ?

KARNATAKA NEWS/ ONLINE / Malenadu today/ Oct 17, 2023 SHIVAMOGGA NEWS ಶಿವಮೊಗ್ಗದಲ್ಲಿ ಕೋಮು ವಿಚಾರದಲ್ಲಿ ದುಷ್ಕರ್ಮಿಗಳು ಆಟವಾಡುತ್ತಿದ್ದಾರೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ನಿರ್ದಿಷ್ಟ ಫೋಟೋಗಳನ್ನು ಎಡಿಟ್ ತಮಗಿಷ್ಟ ಬಂದಾಗೆ ವಿಡಿಯೋ ಮಾಡಿ, ಪ್ರಚೋದನಾಕಾರಿಯಾಗಿ ಹರಿಬಿಡಲಾಗುತ್ತಿದೆ. ಅದರಲ್ಲಿಯು ದುಷ್ಕರ್ಮಿಗಳ ದಾಳಿಯಲ್ಲಿ ಸಾವನ್ನಪ್ಪಿದ ಹರ್ಷನ ಫೋಟೋವನ್ನು ಬಳಸಿಕೊಂಡು ಪ್ರಚೋದನಾಕಾರಿ ಪೋಸ್ಟ್​ ಹಾಕುತ್ತಿರುವ ಘಟನೆಗಳು ಹೆಚ್ಚಾಗಿವೆ. ಈ ಸಂಬಂಧ ಎರಡನೇ  ಎಫ್ಐಆರ್ ಕೂಡ ದಾಖಲಾಗಿದೆ  ಇದೇ ವಿಚಾರವಾಗಿ ವಾಟ್ಸ್ಯಾಪ್​ನಲ್ಲಿ ವಿಡಿಯೋ ಹರಿಬಿಟ್ಟವರ ವಿರುದ್ಧ ದೊಡ್ಡಪೇಟೆ ಪೊಲೀಸ್ … Read more

ಹಿಂದೂ ಹರ್ಷನ ಫೋಟೋ ಬಳಸಿ 24 ಸೆಕೆಂಡ್​ನ ವಿಡಿಯೋ ಸ್ಟೇಟಸ್​ ಹಾಕಿಕೊಂಡ ವಾಟ್ಸ್ಯಾಪ್​ ಬಳಕೆದಾರ | ದೊಡ್ಡಪೇಟೆಯಲ್ಲಿ ದಾಖಲಾಯ್ತು FIR

KARNATAKA NEWS/ ONLINE / Malenadu today/ Oct 16, 2023 SHIVAMOGGA NEWS ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟದ ಪ್ರಕರಣದ ಬಳಿಕ ಶಿವಮೊಗ್ಗ ಪೊಲೀಸ್ ಇಲಾಖೆ ಸೋಶಿಯಲ್ ಮೀಡಿಯಾದ ಚಟುವಟಿಕೆ ಬಗ್ಗೆ ಹೆಚ್ಚಿನ ಗಮನ ಹರಿಸಿದೆ. ಪ್ರಚೋಧನಕಾರಿ ಪೋಸ್ಟ್​ಗಳನ್ನು ಹುಡುಕಿ ಹುಡುಕಿ ತೆಗೆಯುತ್ತಿರುವ ಪೊಲೀಸ್ ಇಲಾಖೆ ಸುಮುಟೋ ಕೇಸ್ ದಾಖಲಿಸ್ತಿದೆ. ಅದರಲ್ಲಿಯು ಕಳೆದ ಹದಿನೈದಿಪ್ಪತ್ತು ದಿನಗಳಲ್ಲಿ ಉದ್ದೇಶಪೂರ್ವಕವಾಗಿ ಪೋಸ್ಟ್​ಗಳನ್ನು ಹಾಕಿ ಕೆಣಕುವ ಕೆಲಸವನ್ನು ಕೆಲ ದುಷ್ಕರ್ಮಿಗಳು ಮಾಡುತ್ತಿರುವುದು ಪೊಲೀಸ್ ಮೂಲಗಳಿಗೆ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು … Read more

‘ಮಾರಿ ಹಬ್ಬದ’ ಮಾತು ’| KS ಈಶ್ವರಪ್ಪ ವಿರುದ್ದ ಜಯನಗರ ಪೊಲೀಸ್ ಸ್ಟೇಷನ್​ನಲ್ಲಿ ಸುಮೊಟೋ FIR

KARNATAKA NEWS/ ONLINE / Malenadu today/ Oct 13, 2023 SHIVAMOGGA NEWS ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣ ಹಾಗೂ ಕಾಂಗ್ರೆಸ್ ಹಿಂದೂ ವಿರೋಧಿ ನೀತಿ ಖಂಡಿಸಿ ನಿನ್ನೆ ಬಿಜೆಪಿ ಮುಖಂಡರು ಪ್ರತಿಭಟನಾ ಸಭೆ ನಡೆಸಿದ್ದರು. ಈ ವೇಳೆ ಮಾಜಿ ಡಿಸಿಎಂ ಕೆ.ಎಸ್​. ಈಶ್ವರಪ್ಪ  (K.S. Eshwarappa) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ತಮ್ಮ ಭಾಷಣದಲ್ಲಿ ಅವರು ಬಳಸಿದ್ದ ಪದಗಳ ವಿರುದ್ಧ ಇದೀಗ   ಐಪಿಸಿ ಸೆಕ್ಷನ್ 153ಎ ಮತ್ತು 504 ಅಡಿಯಲ್ಲಿ … Read more

ಹಿಂದೂ ಹರ್ಷನ ಕೊಲೆ ಪ್ರಕರಣ! ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್! ಇಲ್ಲಿದೆ ಓದಿ ಪೂರ್ತಿ ವಿವರ!

KARNATAKA NEWS/ ONLINE / Malenadu today/ Jul 5, 2023 SHIVAMOGGA NEWS  ಬೆಂಗಳೂರು: ಶಿವಮೊಗ್ಗದ ಸೀಗೆಹಟ್ಟಿಯ ಭಜರಂಗದಳ ಕಾರ್ಯಕರ್ತ ಹರ್ಷ ಯಾನೆ ಹಿಂದೂ ಹರ್ಷನ ಹತ್ಯೆ ಪ್ರಕರಣದ ಆರೋಪಿ ಫರಾಜ್ ಪಾಷಾ (26) ಸಲ್ಲಿಸಿದ್ದ ಜಾಮೀನು ಅರ್ಜಿಯ ಮೇಲ್ಮನವಿಯು ಸಹ ಹೈಕೋರ್ಟ್​  ನಲ್ಲಿ ವಜಾಗೊಂಡಿದೆ. ಎನ್​ಐಎ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ಜಿ.ಬಸವರಾಜ್ ಅವರಿದ್ದ ವಿಭಾಗೀಯ ಪೀಠ … Read more

ಬೈಕ್​ ತಾಗಿದ್ದಕ್ಕೆ ಸೀಗೆಹಟ್ಟಿಯಲ್ಲಿ ಅನ್ಯಕೋಮಿನ ಗುಂಪಿನ ನಡುವೆ ಕಿರಿಕ್! ದಾಖಲಾಯ್ತು ಸುಮೋಟೋ ಕೇಸ್!

KARNATAKA NEWS/ ONLINE / Malenadu today/ Jun 10, 2023 SHIVAMOGGA NEWS ಶಿವಮೊಗ್ಗ/ ನಗರದ ಸೀಗೇಹಟ್ಟಿಯಲ್ಲಿ ನಡೆದ ಅನ್ಯಕೋಮಿನ ಹುಡುಗರ ನಡುವಿನ ಗಲಾಟೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಎಫ್​ಐಆರ್ ಆಗಿದೆ. ಸುಮೋಟೊ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಓರ್ವ ಹಿಂದು ಹಾಗೂ ಹೆಸರು ದಾಖಲಿಸದ ಮುಸ್ಲಿಮ್ ಹುಡುಗರ ವಿರುದ್ಧ ಎಫ್ಐಆರ್​ ದಾಖಲಿಸಿದ್ದಾರೆ.  ನಡೆದಿದ್ದೇನು?  ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಗಿರುವ ಎಫ್​ಐಆರ್​ನ ಪ್ರಕಾರ, ಈ ಘಟನೆ ಕಳೆದ ಜೂನ್ … Read more

ಕೇಸರಿ ಶಾಲು ಹಾಕಿದ ಮಾತ್ರಕ್ಕೆ ಹಿಂದುತ್ವವಲ್ಲ: ಹರ್ಷ ಸಹೋದರಿ ಅಶ್ವಿನಿ ಪುತ್ತೂರಿಗೆ ಹೋಗಿದ್ದೇಕೆ?

Just wearing a saffron shawl is not Hindutva: Why did Harsha’s sister Ashwini go to Puttur?

ಕೇಸರಿ ಶಾಲು ಹಾಕಿದ ಮಾತ್ರಕ್ಕೆ ಹಿಂದುತ್ವವಲ್ಲ: ಹರ್ಷ ಸಹೋದರಿ ಅಶ್ವಿನಿ ಪುತ್ತೂರಿಗೆ ಹೋಗಿದ್ದೇಕೆ?

KARNATAKA NEWS/ ONLINE / Malenadu today/ May 22, 2023 SHIVAMOGGA NEWS ಪುತ್ತೂರು/ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ,    ಶಿವಮೊಗ್ಗದಲ್ಲಿ ಕೊಲೆಯಾಗಿದ್ದ ಹಿಂದೂ ಕಾರ್ಯಕರ್ತ ಹರ್ಷನ ಸಹೋದರಿ ಅಶ್ವಿನಿ ಹಾಗೂ ಅವರ ತಾಯಿ ಭೇಟಿಕೊಟ್ಟಿದ್ಧಾರೆ.  ಪೊಲೀಸ್ ಸ್ಟೇಷನ್​ನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ನಡೆಸಿದ ಹಲ್ಲೆ ಘಟನೆಯನ್ನು ಅವರು ಖಂಡಿಸಿದ್ದಾರೆ.  ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಪೊಲೀಸರಿಂದ ಏಟು ತಿಂದು ಚಿಕಿತ್ಸೆ ಪಡೆಯುತ್ತಿರುವ ಕಾರ್ಯಕರ್ತರ ಆರೋಗ್ಯ ವಿಚಾರಿಸಿದ  ಅಶ್ವಿನಿ  ಅರುಣ್ ಪುತ್ತಿಲ ಇಲ್ಲದಿದ್ದರೆ ಕಾರ್ಯಕರ್ತರನ್ನ ಜೀವಂತ … Read more

ಹಿಂದುತ್ವಕ್ಕಾಗಿ ಮಡಿದವರಿಗೆಲ್ಲಾ ಟಿಕೆಟ್ ಕೊಡುತ್ತಾ ಹೋದರೆ ಬಹಳ ಜನರಿಗೆ ಟಿಕೆಟ್ ಕೊಡಬೇಕಾಗುತ್ತೆ: ಕೆಎಸ್​ ಈಶ್ವರಪ್ಪ

KARNATAKA NEWS/ ONLINE / Malenadu today/ Apr 26, 2023 GOOGLE NEWS ಬಾಗಲಕೋಟೆ  / ಕರ್ನಾಟಕ ವಿಧಾನಸಭಾ ಚುನಾವಣೆ / ಚುನಾವಣಾ ನಿವೃತ್ತಿ ಘೋಷಣೆ ಮಾಡಿರುವ ಮಾಜಿ ಸಚಿವ ಕೆಎಸ್​ ಈಶ್ವರಪ್ಪನವರಿಗೆ (KS Eshwarappa) ಎಲ್ಲೆ ಹೋಗಲಿ ಅವರಿಗೆ ಹಿಂದುತ್ವಕ್ಕಾಗಿ ಮಡಿದವರ ಕುಟುಂಬಕ್ಕೆ ಟಿಕೆಟ್ ಕೊಟ್ಟಿಲ್ಲವೇಕೆ ಎಂಬ ಪ್ರಶ್ನೆಯೊಂದು ಎದುರಾಗುತ್ತಿದೆ.   ಹುಬ್ಬಳ್ಳಿ-ಧಾರವಾಡ ದಲ್ಲಿಯು  ಅವರಿಗೆ ಇದೆ ಪ್ರಶ್ನೆ ಎದುರಾಗಿತ್ತು. ಹಿಂದೂ ಹರ್ಷ ನ ಕುಟುಂಬಕ್ಕೆ ಟಿಕೆಟ್ ನೀಡದಿರುವ ಬಗ್ಗೆ ಪ್ರಶ್ನಿಸಲಾಗ ಮಾಜಿ ಸಚಿವರು ಸಿಟ್ಟಾಗಿದ್ದರು. … Read more

ಶಿವಮೊಗ್ಗ ಬಿಜೆಪಿ ಅಭ್ಯರ್ಥಿಗೆ ಮಾತುಕೊಟ್ಟ ಹರ್ಷನ ಸಹೋದರಿ ಅಶ್ವಿನಿ! ವಿವರ ಇಲ್ಲಿದೆ

Harsha’s sister Ashwini promises BJP candidate from Shimoga Here’s the details

ಚುನಾವಣೆಯ ಒಳಗೆ ಮಸೀದಿ- ಮಂದಿರ ಮಲಿನವಾಗುತ್ತೆ ಅಂತ ಆಯನೂರು ಮಂಜುನಾಥ್ ಭವಿಷ್ಯ ನುಡಿದಿದ್ದೇಕೆ? ನಡೆದಿದ್ದೇನು? ನಡೆಯುತ್ತಿರುವುದೇನು? ನಡೆವುದೇನು?

ಶಿವಮೊಗ್ಗದಲ್ಲಿ ವಿಧಾನಸಭೆ ಚುನಾವಣೆಯ ಒಳಗೆ ಮಸೀದಿ ಅಥವಾ ಮಂದಿರ ಮಲಿನವಾಗುತ್ತೆ ಅಂತ ಆಯನೂರು ಮಂಜುನಾಥ್ ಭವಿಷ್ಯ ನುಡಿದ್ದು ಏಕೆ? ಇದು ಶಿವಮೊಗ್ಗ ಪೊಲೀಸ್ರಿಗೆ ಜಾಗೃತಿಯ ಸಂದೇಶವೇ  ಹೌದು ಈ ಒಂದು ಪ್ರಶ್ನೆ , ಪೊಲೀಸ್​ ಇಲಾಖೆಯ ಅಲರ್ಟ್​ನೆಸ್​​ಗೆ ಮತ್ತಷ್ಟು ಶಾರ್ಪ್​ನೆಸ್​ ಕೊಟ್ಟಿದೆ. ಸದ್ಯ ಬಿಜೆಪಿಯ ಬಂಡಾಯಗಾರ ಆಯನೂರು ಮಂಜುನಾಥ್ ಶಿವಮೊಗ್ಗ ಶಾಸಕ ಕೆ ಎಸ್ ಈಶ್ವರಪ್ಪನವರು ವಿರುದ್ಧ ವಾಗ್ವಾಳಿ ನಡೆಸ್ತಾ,  ಶಿವಮೊಗ್ಗ ನಗರದಲ್ಲಿ ಕೋಮು ಭಾವನೆ ಕೇಳಿಸುವಂತಹ ಘಟನೆಗಳು ನಡೆಯುತ್ತವೆ ಎಂಬ ಮಾಹಿತಿ ನನಗಿದೆ ಶಿವಮೊಗ್ಗದಲ್ಲಿ ಮಂದಿರವಾಗಲಿ … Read more