BREAKING NEWS/ ತೀರ್ಥಹಳ್ಳಿ ಪೇಟೆಗೆ ಬರ್ತಿದ್ದ ಕಾಡಾನೆ ಸೆರೆ? ಸಿಕ್ಕಿದ್ದೇಗೆ ಗೊತ್ತಾ

 ಕೆಳದ ವರ್ಷ ಡಿಸೆಂಬರ್​ ತಿಂಗಳು ತೀರ್ಥಹಳ್ಳಿ ಪೇಟೆಯಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಕಳೆದ ಆರು ದಿನಗಳಿಂದ ಕಾರ್ಯಾಚರಣೆ ನಡೆಸ್ತಿದ್ದ ಅರಣ್ಯ ಸಿಬ್ಬಂದಿ ಕಾಡಾನೆಯನ್ನು ಹಿಡಿಯಲು ಹರಸಾಹಸ ಪಟ್ಟಿದ್ದರು.  ಇದೀಗ  ತೀರ್ಥಹಳ್ಳಿ ತಾಲೂಕಿನ ದೇವಂಗಿಯ ಮಳಲೂರು ಕಾಡಿನಲ್ಲಿ ಕಾಡಾನೆ ಸೆರೆಸಿಕ್ಕಿದೆ. ಕಾಡಾನೆಯನ್ನು ಹಿಡಿಯಲು ಸಕ್ರೆಬೈಲ್ ಬಿಡಾರದ ಬಾನುಮತಿ ಆನೆಯನ್ನು ಕಟ್ಟಿ ಹಾಕಿ ಹನಿಟ್ರ್ಯಾಪ್​ ಐಡಿಯಾವನ್ನು ಮಾಡಲಾಗಿತ್ತು.  *Shivamogga airport/ ಶಿವಮೊಗ್ಗ ವಿಮಾನ ನಿಲ್ದಾಣದ ಟೀಂಗೆ ಹುಬ್ಬಳ್ಳಿ ಏರ್​ಪೋರ್ಟ್​ನಲ್ಲಿ ಟ್ರೈನಿಂಗ್!/‘ ಬೆಂಕಿ’ತಂಡ ರೆಡಿ* ಮೊನ್ನೆ ಭಾನುಮತಿಯನ್ನು … Read more

BREAKING NEWS/ ತೀರ್ಥಹಳ್ಳಿ ಪೇಟೆಗೆ ಬರ್ತಿದ್ದ ಕಾಡಾನೆ ಸೆರೆ? ಸಿಕ್ಕಿದ್ದೇಗೆ ಗೊತ್ತಾ

 ಕೆಳದ ವರ್ಷ ಡಿಸೆಂಬರ್​ ತಿಂಗಳು ತೀರ್ಥಹಳ್ಳಿ ಪೇಟೆಯಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಕಳೆದ ಆರು ದಿನಗಳಿಂದ ಕಾರ್ಯಾಚರಣೆ ನಡೆಸ್ತಿದ್ದ ಅರಣ್ಯ ಸಿಬ್ಬಂದಿ ಕಾಡಾನೆಯನ್ನು ಹಿಡಿಯಲು ಹರಸಾಹಸ ಪಟ್ಟಿದ್ದರು.  ಇದೀಗ  ತೀರ್ಥಹಳ್ಳಿ ತಾಲೂಕಿನ ದೇವಂಗಿಯ ಮಳಲೂರು ಕಾಡಿನಲ್ಲಿ ಕಾಡಾನೆ ಸೆರೆಸಿಕ್ಕಿದೆ. ಕಾಡಾನೆಯನ್ನು ಹಿಡಿಯಲು ಸಕ್ರೆಬೈಲ್ ಬಿಡಾರದ ಬಾನುಮತಿ ಆನೆಯನ್ನು ಕಟ್ಟಿ ಹಾಕಿ ಹನಿಟ್ರ್ಯಾಪ್​ ಐಡಿಯಾವನ್ನು ಮಾಡಲಾಗಿತ್ತು.  *Shivamogga airport/ ಶಿವಮೊಗ್ಗ ವಿಮಾನ ನಿಲ್ದಾಣದ ಟೀಂಗೆ ಹುಬ್ಬಳ್ಳಿ ಏರ್​ಪೋರ್ಟ್​ನಲ್ಲಿ ಟ್ರೈನಿಂಗ್!/‘ ಬೆಂಕಿ’ತಂಡ ರೆಡಿ* ಮೊನ್ನೆ ಭಾನುಮತಿಯನ್ನು … Read more

ಆಗುಂಬೆ ಆನೆ ಹಿಡಿಯಲು ಸಿಗದ ಪರ್ಮಿಶನ್ ತೀರ್ಥಹಳ್ಳಿ ಆನೆ ಸೆರೆಗೆ ಸಿಕ್ಕಿದ್ದೇಗೆ! 4 ದಿನದ ಆಪರೇಷನ್ ನಲ್ಲಿ ಉದ್ಭವವಾಗಿದೆ 5 ಪ್ರಶ್ನೆಗಳು! JP Story

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಡಾನೆಯೊಂದನ್ನ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದೆ. ತೀರ್ಥಹಳ್ಳಿ ಪೇಟೆಯಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಯನ್ನು ಶತಾಯಗತಾಯ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ. ಇದಕ್ಕಾಗಿ ಸಕ್ರೆಬೈಲ್ ಆನೆ ಬಿಡಾರದ ಬಹದ್ದೂರ್, ಬಾಲಣ್ಣ , ಬಾನುಮತಿ ಮತ್ತು ಸಾಗರ್ ಆನೆಗಳು ತೀರ್ಥಹಳ್ಳಿ ಕಾಡಿನಲ್ಲಿ ಕಾಡಾನೆಯ ಹಂಟಿಂಗ್​ನಲ್ಲಿದೆ.  ಅಂದಹಾಗೆ ಈ ಕಾರ್ಯಾಚರಣೆಯ ಅಪಾಯದ ಬಗ್ಗೆ ಹಾಗೂ ಕಾರ್ಯಾಚರಣೆಯ ರೀತಿಯ ಬಗ್ಗೆ ಕೆಲವೊಂದು ಪ್ರಶ್ನೆಗಳು ಉದ್ಭವವಾಗಿದೆ. ಮೊದಲನೆಯ ಪ್ರಶ್ನೆ ಅಂದರೆ, ತೀರ್ಥಹಳ್ಳಿ ಕಾಡಿನಲ್ಲಿ ಕಳೆದ ಡಿಸೆಂಬರ್​ ಅಂತ್ಯದ … Read more

Elephant operation/ ತೀರ್ಥಹಳ್ಳಿಯಲ್ಲಿ ಕಾಡಾನೆ ಹಿಡಿಯುವ ಕಾರ್ಯಾಚರಣೆ

elephant operation/  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಕಾಡಾನೆಯನ್ನು ಹಿಡಿಯುವ ಕಾರ್ಯಾಚರಣೆಯನ್ನ ಆರಂಭಿಸಿದೆ. ಈ ಸಂಬಂಧ ಮಲೆನಾಟು ಟುಡೆ ತಂಡ ಈ ಮೊದಲು ಸುದ್ದಿ ಮಾಡಿತ್ತು. ಇದೀಗ ಸಕ್ರೆಬೈಲ್ ಆನೆ ಬಿಡಾರದ ನಾಲ್ಕು ಆನೆಗಳು ತೀರ್ಥಹಳ್ಳಿ ತಲುಪಿದ್ದು, ಅಲ್ಲಿನ ಡಿಪೋವೊಂದರಲ್ಲಿ ಬೀಡು ಬಿಟ್ಟಿವೆ. ಲಾರಿಗಳ ಮೂಲಕ ಆನೆಗಳನ್ನ ಸಾಗಿಸಲಾಗಿದ್ದು, ಕಾರ್ಯಾಚರಣೆ ಬಹುತೇಕ ಇವತ್ತಿನಿಂದಲೇ ಆರಂಭವಾಗುವ ಸಾಧ್ಯತೆ ಇದೆ.  ಜೀವವಿಲ್ಲದ ಎಲಿಪೆಂಟ್​ ಟಾಸ್ಕ್​ ಪೋರ್ಸ್​ನಿಂದ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯವೇ JP Story exclusive ಸದ್ಯ ಲಭ್ಯವಾಗಿರುವ … Read more

Elephant operation/ ತೀರ್ಥಹಳ್ಳಿಯಲ್ಲಿ ಕಾಡಾನೆ ಹಿಡಿಯುವ ಕಾರ್ಯಾಚರಣೆ

elephant operation/  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಕಾಡಾನೆಯನ್ನು ಹಿಡಿಯುವ ಕಾರ್ಯಾಚರಣೆಯನ್ನ ಆರಂಭಿಸಿದೆ. ಈ ಸಂಬಂಧ ಮಲೆನಾಟು ಟುಡೆ ತಂಡ ಈ ಮೊದಲು ಸುದ್ದಿ ಮಾಡಿತ್ತು. ಇದೀಗ ಸಕ್ರೆಬೈಲ್ ಆನೆ ಬಿಡಾರದ ನಾಲ್ಕು ಆನೆಗಳು ತೀರ್ಥಹಳ್ಳಿ ತಲುಪಿದ್ದು, ಅಲ್ಲಿನ ಡಿಪೋವೊಂದರಲ್ಲಿ ಬೀಡು ಬಿಟ್ಟಿವೆ. ಲಾರಿಗಳ ಮೂಲಕ ಆನೆಗಳನ್ನ ಸಾಗಿಸಲಾಗಿದ್ದು, ಕಾರ್ಯಾಚರಣೆ ಬಹುತೇಕ ಇವತ್ತಿನಿಂದಲೇ ಆರಂಭವಾಗುವ ಸಾಧ್ಯತೆ ಇದೆ.  ಜೀವವಿಲ್ಲದ ಎಲಿಪೆಂಟ್​ ಟಾಸ್ಕ್​ ಪೋರ್ಸ್​ನಿಂದ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯವೇ JP Story exclusive ಸದ್ಯ ಲಭ್ಯವಾಗಿರುವ … Read more