ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ
KARNATAKA NEWS/ ONLINE / Malenadu today/ Oct 5, 2023 SHIVAMOGGA NEWS ಶಿವಮೊಗ್ಗದ ಧಾರ್ಮಿಕ ವಿಚಾರದ ನಡುವೆ, ಶಿವಮೊಗ್ಗದ ರಾಜಕಾರಣ ಇದೀಗ ರಾಜ್ಯದೆಲ್ಲೆಡೆ ಗುಲ್ಲೆಬ್ಬಿಸುತ್ತಿದೆ. ಈಗಾಗಲೇ ಈ ವಿಚಾರದ ಬಗ್ಗೆ ಒಂದಷ್ಟು ಸುಳಿವು ಜನರ ಕಿವಿಗೂ ಬಿದ್ದಿದೆ. ನವರಾತ್ರಿಯ ನಂತರ ಈ ಸುದ್ದಿ ಕಾರ್ಯಗತ ಆಗುತ್ತದೆ ಎಂಬುದು ಮಲೆನಾಡು ಟುಡೆಗೆ ಲಭ್ಯವಾಗಿದ್ದು, ಅದರ ಪೂರ್ಣ ವಿವರ ಮುಂದೆ. ಓದಬಹುದು. ರಾಜ್ಯಾಧ್ಯಕ್ಷ ಸ್ಥಾನ ಫಿಕ್ಸ್ / ಬಿಜೆಪಿ ವಿಧಾನಸಭಾ ಸೋಲಿಗೆ ಕಾರಣಗಳನ್ನು ಹುಡುಕಿದ್ದಷ್ಟೆ ಅಲ್ಲದೆ ಬಿಎಸ್ವೈ … Read more