ನವೆಂಬರ್​ 16 ಕ್ಕೆ ನಡೆಯಬೇಕಿದ್ದ ‘ಅಡುಗೆ ಬಂದ್’ ಹೋರಾಟ ಕೈ ಬಿಟ್ಟ ಬಿಸಿಯೂಟ ಕಾರ್ಯಕರ್ತೆಯರು ! ಕಾರಣ ಇಲ್ಲಿದೆ

KARNATAKA NEWS / ONLINE / Malenadu today/ Nov 16, 2023 SHIVAMOGGA NEWS Shivamogga | Malnenadutoday.com | ಇದೇ ನವೆಂಬರ್ 16 ರಂದು ನಿರ್ಣಯಿಸಿದ್ದ ಪ್ರತಿಭಟನೆಯನ್ನು ಬಿಸಿಯೂಟ ಕಾರ್ಯಕರ್ತೆಯರು ಹಿಂಪಡೆದಿದ್ದಾರೆ ಈ ಸಂಬಂಧ ಇಂದು ಶಿವಮೊಗ್ಗದಲ್ಲಿ ಬಿಸಿಯೂಟ ಕಾರ್ಯಕರ್ತೆಯರಸಂಘದ ಅಧ್ಯಕ್ಷೆ ಹನುಮಕ್ಕ  ಮಾಹಿತಿ ನೀಡಿದ್ದಾರೆ. ಈ ವೇಳೆ ಸರ್ಕಾರ ಬಿಸಿಯೂಟ ಕಾರ್ಯಕರ್ತರಿಗೆ ನೀಡಿದ ಭರವಸೆಯನ್ನು ಸಕಾಲದಲ್ಲಿ ಈಡೇರಿಸದಿರುವ ಕ್ರಮವನ್ನು ಬಿಸಿಯೂಟ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಹನುಮಕ್ಕ ಖಂಡಿಸಿದ್ದಾರೆ.  ಬಿಸಿಯೂಟ ನೌಕರರು ತಮ್ಮ ಬೇಡಿಕೆ … Read more

ಹುಲಿ ಉಗುರು | ಮಲೆನಾಡು ಗಢಗಢ |ಕಿಮ್ಮನೆ ರತ್ನಾಕರ್​ & ಆರಗ ಜ್ಞಾನೇಂದ್ರರಿಂದ ಒಂದೇ ಮಾತು!

KARNATAKA NEWS/ ONLINE / Malenadu today/ Oct 28, 2023 SHIVAMOGGA NEWS THIRTHAHALLI | ಹುಲಿ ಉಗುರಿನ ನಡುವೆಯೇ ಎದ್ದ ನವಿಲು ಗರಿಯ ವಿಚಾರ ಅಲ್ಲಿಯೇ ತಣ್ಣಗಾಯ್ತು. ಆದರೆ ಹುಲಿ ಉಗುರು ಸಮಾಚಾರ ಮಾತ್ರ ತಣ್ಣಗಾಗುವ ಸಾಧ್ಯತೆ ಕಾಣುತ್ತಿಲ್ಲ. ಮೇಲಾಗಿ ಇದು ಮಲೆನಾಡಲ್ಲಿಯೇ ಒಂಥರಾ ನಡುಕ ಹುಟ್ಟುವಂತೆ ಮಾಡಿದೆ. ಎಂತೆಂಥದ್ದು ಹುಡುಕ್ತಾರೋ ಎಂಬಂತಹ ಒಂಟಿ ಮನೆಗಳ ಮಾತು ಪೇಟೆಯವರಿಗೆ ಕೇಳುತ್ತಿದೆ.  ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ತೀರ್ಥಹಳ್ಳಿಯಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿದೆ. ಒಂದು ಕಡೆ ಮಾಜಿ ಗೃಹಸಚಿವ … Read more