5 SP RANKING & 2500 ಪೊಲೀಸರು ! 500 ಸಿಸಿ ಕ್ಯಾಮರಾ! ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಯ ಬಂದೋಬಸ್ತ್​! ಎಸ್​​ಪಿ ಮಿಥುನ್ ಕುಮಾರ್ ಹೇಳಿದ್ದೇನು?

KARNATAKA NEWS/ ONLINE / Malenadu today/ Sep 27, 2023 SHIVAMOGGA NEWS’  ನಿನ್ನೆಯಷ್ಟೆ ಭದ್ರಾವತಿ ವಿಶ್ವ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಯಶಸ್ವಿಯಾಗಿ ನಡೆದಿದೆ. ಇದರ ಬೆನ್ನಲ್ಲೆ ಶಿವಮೊಗ್ಗ ಪೊಲೀಸ್ ಇಲಾಖೆ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯ ಬಂದೋಬಸ್ತ್​ಗೆ ಸನ್ನದ್ಧವಾಗಿದೆ.  ಈ ನಿಟ್ಟಿನಲ್ಲಿ ಶಿವಮೊಗ್ಗ ನಗರದಲ್ಲಿ ವಿವಿದೆಡೆ 500 ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳು ಹಾಗೂ 2500 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಬಂದೋಬಸ್ತ್​ ಸಂಬಂಧ ಮಾತನಾಡಿರುವ ಎಸ್​ಪಿ ಮಿಥುನ್ … Read more

ಗಾಂಧಿ ಬಜಾರ್​ ನಲ್ಲಿ ಉಗ್ರ ನರಸಿಂಹನ ದರ್ಶನ! ಹಿಂದೂ ಮಹಾಸಭಾ ಗಣಪತಿಯ ಅಲಂಕಾರ ಹೇಗಿದೆ ನೋಡಿ

KARNATAKA NEWS/ ONLINE / Malenadu today/ Sep 27, 2023 SHIVAMOGGA NEWS’  ನಿನ್ನೆ ಭದ್ರಾವತಿಯಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಸಂಭ್ರಮ ಸಡಗರದಿಂದ ನಡೆದಿದೆ. ಇದರ ಬೆನ್ನಲ್ಲೆ ಶಿವಮೊಗ್ಗದಲ್ಲಿಯು ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.  ವಿಶೇಷವಾಗಿ ಗಾಂಧಿ ಬಜಾರ್​ನ ಪ್ರವೇಶದ್ವಾರದಲ್ಲಿ ಉಗ್ರ ನರಸಿಂಹನ ಅಲಂಕಾರವನ್ನು ಮಾಡಲಾಗಿದ್ದು, ವಿಶೇಷವಾಗಿ ಕಾಣುತ್ತಿದೆ.  ಹಿಂದೂಮಹಾಸಭಾ ಅಲಂಕಾರ ಸಮಿತಿಯು ಈ ಸಲ ಉಗ್ರ ನರಸಿಂಹನ ಅಲಂಕಾರವನ್ನು ಆಯ್ದುಕೊಂಡಿದ್ದು, ಅದರಂತೆ ನಿನ್ನೆ ಸಂಜೆ ಹೊತ್ತಿಗೆ ಪ್ರವೇಶದ್ವಾರದಲ್ಲಿ ಉಗ್ರ … Read more

ಶಿವಮೊಗ್ಗದಲ್ಲಿ ಕೊಪ್ಪಳದ ಯುವಕ ಅರೆಸ್ಟ್! ದೊಡ್ಡಪೇಟೆ ಪೊಲೀಸರಿಗೆ ಸಿಗದ ಯುವತಿ! ಏನಿದು ಪ್ರಕರಣ

KARNATAKA NEWS/ ONLINE / Malenadu today/ Sep 10, 2023 SHIVAMOGGA NEWS  ಶಿವಮೊಗ್ಗ ಜಿಲ್ಲೆಯ ಅಪರಾಧ  ಜಗತ್ತಿನಲ್ಲಿ ಚಿತ್ರವಿಚಿತ್ರ ಕೇಸ್​ಗಳು ಆಗಾಗ ದಾಖಲಾಗುತ್ತಿರುತ್ತದೆ. ಇದಕ್ಕೆ ಪೂರಕವಾಗಿ ಇದೀಗ ಚಿನ್ನದಂಗಡಿಯಲ್ಲಿಯೇ ನಕಲಿ ಚಿನ್ನ ಇಟ್ಟು ಅಸಲಿ ಚಿನ್ನ ಕದ್ದುಕೊಂಡ ಹೋಗಿದ್ದ ಐನಾತಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.  ಏನಿದು ಪ್ರಕರಣ ಶಿವಮೊಗ್ಗದ ಗಾಂಧಿಬಜಾರ್​ನಲ್ಲಿ ನಡೆದ ಘಟನೆಯಿದು, ಇಲ್ಲಿನ ಅಂಗಡಿಯೊಂದಕ್ಕೆ ಬಂದಿದ್ದ ಓರ್ವ ಮಹಿಳೆ ಹಾಗೂ ಓರ್ವ ಪುರುಷ ಜ್ಯುವೆಲರಿ ಅಂಗಡಿಯಲ್ಲಿ ಚಿನ್ನ ಖರೀದಿಗೆ ಮುಂದಾಗಿದ್ದಾರೆ. ಮೊದಲ ಸಲ … Read more

ಸಣ್ಣ ಗಣಪತಿಗಳ ವಿಸರ್ಜನಾ ಮೆರವಣೆಗೆ ಮೇಲೂ ಶಿವಮೊಗ್ಗ ಪೊಲೀಸರು ಹದ್ದಿನ ಕಣ್ಣಿಡಬೇಕಿದೆ! ಕಾರಣ?

KARNATAKA NEWS/ ONLINE / Malenadu today/ Aug 30, 2023 SHIVAMOGGA NEWS   ಸಣ್ಣ ಗಣಪತಿಗಳ ವಿಸರ್ಜನಾ ಮೆರವಣೆಗೆ ಮೇಲೂ ಪೊಲೀಸರು ಹದ್ದಿನ ಕಣ್ಣಿಡಬೇಕಿದೆ. ಹಬ್ಬದ ಆರಂಭದಿಂದಲೇ ನಗರದಲ್ಲಿ ಪೊಲೀಸರ ಸಂಖ್ಯೆ ಹೆಚ್ಚಿದ್ರೆ, ಕ್ರಿಮಿನಲ್ ಗಳಿಗೆ ಭಯ ಇರುತ್ತೆ    ಶಿವಮೊಗ್ಗದಲ್ಲಿ ಎಲ್ಲವೂ ಸೂಕ್ಷ್ಮ ನಿಜ, ಮತೀಯವಾಗಿ ಅತ್ಯಂತ ಸೂಕ್ಷ್ಮ ಜಿಲ್ಲೆಯೆಂದು ಗುರುತಿಸಿಕೊಂಡಿರುವ ಶಿವಮೊಗ್ಗದಲ್ಲಿ ಯಾವ ಸಂದರ್ಭದಲ್ಲಿ ಯಾವ ಕಾರಣಕ್ಕೆ ಗಲಾಟೆಗಳು ನಡೆಯುತ್ತವೆ ಎಂಬುದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಇತಿಹಾಸದಲ್ಲಿ ನಡೆದು ಹೋದ ಘಟನಾವಳಿಗಳು ಇದಕ್ಕೆ ಸಾಕ್ಷಿಯಾಗಿದೆ. ಈ … Read more