ದಿನಭವಿಷ್ಯ! ಈ ದಿನದ ರಾಶಿಫಲದಲ್ಲಿದೆ ವಿಶೇಷ ಅನುಕೂಲ
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 27 2025 : ವಿಶ್ವವಸು ನಾಮಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವಯುಜ ಮಾಸದ ಶುದ್ಧ ಪಂಚಮಿಯ ದಿನದ ರಾಶಿಭವಿಷ್ಯದ ವಿವರಣೆ ಹೀಗಿದೆ. ಮೇಷ: ಕೆಲವು ಕೆಲಸದಲ್ಲಿ ಹಿನ್ನೆಡೆ ಹಾಗೂ ಕೆಲಸ ನಿಧಾನ ಗತಿಯಲ್ಲಿ ಸಾಗಲಿವೆ. ಒತ್ತಡ ಹೆಚ್ಚಾಗಲಿದ್ದು, ಆರೋಗ್ಯದ ಕಡೆಗೆ ಗಮನ ಕೊಡಿ, ಅನಗತ್ಯ ವಿಚಾರದಿಂದ ದೂರವಿಡಿ. ದೂರ ಪ್ರಯಾಣ, ವ್ಯವಹಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕಿರಿಕಿರಿ ವೃಷಭ: ಉದ್ಯೋಗಾವಕಾಶ ಕೈ ಬಿಡಬೇಡಿ. ಸಿಕ್ಕ ಅವಕಾಶದಲ್ಲಿ ಮಾನ್ಯತೆ ಪಡೆಯುವಿರಿ ಮತ್ತು ಬಂಧುಮಿತ್ರರೊಂದಿಗೆ … Read more