ನ್ಯಾಮತಿಯಲ್ಲಿ ದಾವಣಗೆರೆ ಪೊಲೀಸರ ಕಾರ್ಯಾಚರಣೆ! ಶಿಕಾರಿಪುರದ ಇಬ್ಬರ ಬಂಧನ! ಏನಿದು!

chikkamagaluru malnad crime news Annanagar Wife Conspires to Murder Husband in Shivamogga

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 16 2025: ದಾವಣಗೆರೆ ಜಿಲ್ಲೆ : ಇಲ್ಲಿನ ಪೊಲೀಸರು, ಶಿಕಾರಿಪುರದ ಇಬ್ಬರನ್ನ ಗಾಂಜ ಸಾಗಿಸ್ತಿದ್ದಾಗ ಅರೆಸ್ಟ್ ಮಾಡಿದ್ದಾರೆ. ಇಲ್ಲಿನ ನ್ಯಾಮತಿ ತಾಲ್ಲೂಕು ಮಾಚಗೊಂಡನಹಳ್ಳಿ ಬಳಿ ಜಿಲ್ಲಾ ಮಾದಕ ವಸ್ತು ನಿಗ್ರಹ ಪಡೆಯ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.  ಶಿಕಾರಿಪುರ ಆಸ್ಪತ್ರೆಯಲ್ಲಿ ಮೂವರಿಗೆ ಇರಿತ! ಮೂವರ ವಿರುದ್ಧ FIR! ಇಬ್ಬರು ಆರೋಪಿಗಳನ್ನು ಬಂಧಿಸಿದ್ದಷ್ಟೆ ಅಲ್ಲದೆ ಬಂಧಿತರಿಂದ ₹1.10 ಲಕ್ಷ ಮೌಲ್ಯದ 1 ಕೆ.ಜಿ. 160 ಗ್ರಾಂ ಗಾಂಜಾ ಸೊಪ್ಪು ಮತ್ತು ಆರೋಪಿಗಳ ಬೈಕ್ … Read more

₹3.75 ಲಕ್ಷ ಖೋಟಾ ನೋಟು! ನಾಲ್ವರು ಅರೆಸ್ಟ್!

Shivamogga finance harassment Road accident

Fake Currency Four Arrest in Davanagere  ಖೋಟಾ ನೋಟು ಜಾಲ ಭೇದಿಸಿದ ಪೊಲೀಸರು; ನಾಲ್ವರ ಬಂಧನ ದಾವಣಗೆರೆ, ಜುಲೈ 24, 2025: ದಾವಣಗೆರೆ ಜಿಲ್ಲೆಯಲ್ಲಿ ಖೋಟಾ ನೋಟು (fake currency) ಚಲಾವಣೆ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಬಂಧಿತರಿಂದ ಅವರಿಂದ ₹500 ಮತ್ತು ₹200 ಮುಖಬೆಲೆಯ, ಒಟ್ಟು ₹3.75 ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ನಡುವಿನ ತಾಂಡಾ ನಿವಾಸಿ ಸಂತೋಷಕುಮಾರ, ಕೊಟ್ಟೂರು ತಾಲ್ಲೂಕಿನ … Read more

ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಸೇರಿದಂತೆ ಕೃಷಿ ಮಾರುಕಟ್ಟೆಗಳಲ್ಲಿ ಎಷ್ಟಿದೆ ಅಡಿಕೆ ದರ

Shivamogga Arecanut Price, ಶಿವಮೊಗ್ಗ ಅಡಿಕೆ ಧಾರಣೆ

latest adike rate July 18 ಕರ್ನಾಟಕದ (Karnataka) ಪ್ರಮುಖ ಮಾರುಕಟ್ಟೆಗಳಲ್ಲಿ (Markets) ಅಡಿಕೆ (Arecanut) ದರಗಳು ಹೀಗಿವೆ: latest adike rate July 18 ದಾವಣಗೆರೆ (Davanagere) ಸಿಪ್ಪೆಗೋಟು (Sippegotu): ₹10000 – ₹10000 ರಾಶಿ (Rashi): ₹55822 – ₹55822 ಶಿವಮೊಗ್ಗ (Shivamogga) ಬೆಟ್ಟೆ (Bette): ₹53069 – ₹57099 ಸರಕು (Saruku): ₹52000 – ₹90069 ಗೊರಬಲು (Gorabalu): ₹21599 – ₹30719 ರಾಶಿ (Rashi): ₹44009 – ₹57899 ಸಾಗರ (Sagar) … Read more

Unidentified Body july 11 / ಅಸ್ವಸ್ಥನಾಗಿ ಬಿದ್ದಿದ್ದ ಯುವಕ ಸಾವು/ ಮೈಮೇಲಿದೆ ಹಾರ್ಟ್​, ಬಿಲ್ಲುಬಾಣ, ಲಕ್ಷಿ & N ಹೆಚ್ಚೆ!

New Super Speciality Services at McGann Hospital, including Plastic, Cancer, Neuro, and Pediatric surgery, offering free treatment for BPL cardholders under the AB-ARK scheme woman arrested in meggan hospital child case Shivamogga is Malnad Regional Health Hub july 24 Unidentified Body Found in Shivamogga: Police Seek Public Help

Unidentified Body Found in Shivamogga 11 ಶಿವಮೊಗ್ಗದಲ್ಲಿ ಅನಾಮಧೇಯ ಶವ ಪತ್ತೆ: ವಾರಸುದಾರರಿಗೆ ಮನವಿ Malnad news today  ಶಿವಮೊಗ್ಗ, ಜುಲೈ 11: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮೆಡಿಕಲ್ ಫಾರ್ಮಸಿ ಬಳಿ ಜುಲೈ 9 ರಂದು ಸುಮಾರು 35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ, ಹಾಗಾಗಿ ಪೊಲೀಸರು ವಾರಸುದಾರರಿಗಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಮೃತ ವ್ಯಕ್ತಿಯ … Read more

Gajanoor Dam Water Release / ಶಿವಮೊಗ್ಗ, ದಾವಣಗೆರೆ , ಹಾವೇರಿ ರೈತರಿಗೆ ಗುಡ್ ನ್ಯೂಸ್! ತುಂಗಾ ಡ್ಯಾಂನಿಂದಲೂ ನೀರು ?

Tunga Dam Full: Water Level Rises, Bringing Relief to Shivamogga Farmers tunga Dam at Gajanur near Shivamogga

Gajanoor Dam Water Release ಗಾಜನೂರು ಡ್ಯಾಂನಿಂದಲೂ ನೀರು ಬಿಡುಗಡೆ, ತುಂಗಾ ಮೇಲ್ದಂಡೆ ಕಾಲುವೆಗೆ ನೀರು ರಿಲೀಸ್!  Malnad news today / ಶಿವಮೊಗ್ಗ, ಜುಲೈ 11: ಶಿವಮೊಗ್ಗ ಜಿಲ್ಲೆಯ ಗಾಜನೂರು ಡ್ಯಾಂನಿಂದ (ತುಂಗಾ ಡ್ಯಾಂ) 2025-26ನೇ ಸಾಲಿನ ಮುಂಗಾರು ಹಂಗಾಮಿಗೆ ಜುಲೈ 14, 2025 ರಿಂದ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಗೆ ನೀರು ಹರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  ಶಿವಮೊಗ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಗಳ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. … Read more

ಎಷ್ಟಾಗಿದೆ ಅಡಿಕೆ ರೇಟು? ದಾವಣಗೆರೆ ,ಚಿತ್ರದುರ್ಗ, ಬಂಟ್ವಾಳ ಮಾರ್ಕೆಟ್‌ನಲ್ಲಿ ಎಷ್ಟಿದೆ ಅಡಕೆ ದರ ! ಶಿವಮೊಗ್ಗ, ಉತ್ತರ ಕನ್ನಡ ಅಡಕೆ ಧಾರಣೆ

Shivamogga ivattina adike rate today | Arecanut Rate today |Shimoga | Sagara |  Arecanut/ Betelnut/ Supari | Date Mar 17, 2024|Shivamogga  ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ?  ಇವತ್ತಿನ ಅಡಿಕೆ ರೇಟು  ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ  ಅಡಿಕೆ ಧಾರಣೆ  ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.     ಶಿವಮೊಗ್ಗ ಮಾರುಕಟ್ಟೆ        ಅಡಕೆ ಮಾರುಕಟ್ಟೆ ಕನಿಷ್ಠ ಗರಿಷ್ಠ … Read more

Davanagere | ಮಹಾನಗರ ಪಾಲಿಕೆಯ ಸ್ಟ್ರಾಂಗ್ ರೂಂನಲ್ಲಿ ರೈಫಲ್​ನಿಂದ ಫೈರ್​ ! ಪೊಲೀಸ್ ಪೇದೆ ಗಂಭೀರ

Feb 15, 2024 |   ದಾವಣಗೆರೆ ಜಿಲ್ಲೆ ದಾವಣಗೆರೆ ಮಹಾನಗರ ಪಾಲಿಕೆ ಆವರಣದಲ್ಲಿ ಪೊಲೀಸ್ ಪೇದೆಯೊಬ್ಬರು ರೈಫಲ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ನಡೆದಿದೆ.. ಡಿಎಆರ್ ಪೇದೆ ಗುರುಮೂರ್ತಿ ಸ್ಥಿತಿ ಸದ್ಯ ಗಂಭೀರವಾಗಿದೆ  ದಾವಣಗೆರೆ ಮಹಾನಗರ ಪಾಲಿಕೆಯ ಸ್ಟ್ರಾಂಗ್ ರೂಂನಲ್ಲಿ ಈ ಘಟನೆ ಸಂಭವಿಸಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ಪಟ್ಟಣಸ ನಿವಾಸಿ ಈ ಗುರುಮೂರ್ತಿ (34) ದಾವಣಗೆರೆಯಲ್ಲಿ ಕೆಲಸ ಮಾಡುತ್ತಿದ್ದರು. ಪಾಲಿಕೆಯಲ್ಲಿ ನಿರ್ಮಿಸಿರುವ ಸ್ಟ್ರಾಂಗ್ ರೂಂ ಇವಿಎಂ ಮಷಿನ್ ಕಾವಲು‌ ಸೇವೆಯಲ್ಲಿ ಗುರುಮೂರ್ತಿ ಕರ್ತವ್ಯ … Read more

ಐಸ್ ಕ್ಯಾಂಡಿಯಷ್ಟು ಉದ್ದದ ಮೀನು ನುಂಗಿದ ಮಗು! ಆನಂತರ ಸರ್ಜಿ ಆಸ್ಪತ್ರೆಯಲ್ಲಿ ಏನಾಯ್ತು ಗೊತ್ತಾ?

Shivamogga | Feb 7, 2024 |11  ತಿಂಗಳ ಮಗುವಿನ ಗಂಟಲಲ್ಲಿ ಸಿಲುಕಿಕೊಂಡಿದ್ದ ಮೀನೊಂದನ್ನ ತೆಗೆದು ಪುಟಾಣಿಯ ಜೀವ ಉಳಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ  ಸರ್ಜಿ ಆಸ್ಪತ್ರೆಯ ವೈದ್ಯರು ಇಂತಹದ್ದೊಂದು ವಿಶೇಷ ಆಪರೇಷನ್​ನಲ್ಲಿ ಪಾಲ್ಗೊಂಡು ಪುಟಾಣಿಯೊಂದರ ಜೀವ ಉಳಿಸಿದ್ದಾರೆ.    ದಾವಣಗೆರೆ ಜಿಲ್ಲೆ  ಹೊನ್ನಾಳಿ ತಾಲ್ಲೂಕು ನ್ಯಾಮತಿ ಹತ್ತಿರದ ಗಂಜೇನಹಳ್ಳಿಯ ಯೋಗೀಶ್‌ ಮತ್ತು ರೋಜಾ ದಂಪತಿಯ  11 ತಿಂಗಳ ಮಗು ಪ್ರತೀಕ್‌ ಮನೆಯೊಳಗೆ ಆಟವಾಡುತ್ತಿತ್ತು. ಈ ವೇಳೆ ಅಲ್ಲಿಯೇ ಇದ್ದ ಮಿನೊಂದನ್ನ ತಿನಿಸು ಎಂದು ಮಗು ಬಾಯಿಗೆ … Read more

ಭದ್ರಾವತಿ ಬಾಲಕಿಗೆ ದಾವಣಗೆರೆ ಯುವಕನ ಕಿರುಕುಳ! 20 ವರ್ಷ ಶಿಕ್ಷೆ ವಿಧಿಸಿ 2 ಲಕ್ಷ ದಂಡ ಹಾಕಿದ ಶಿವಮೊಗ್ಗ ಕೋರ್ಟ್

ಭದ್ರಾವತಿ ಬಾಲಕಿಗೆ ದಾವಣಗೆರೆ ಯುವಕನ ಕಿರುಕುಳ! 20 ವರ್ಷ ಶಿಕ್ಷೆ ವಿಧಿಸಿ 2 ಲಕ್ಷ ದಂಡ ಹಾಕಿದ ಶಿವಮೊಗ್ಗ ಕೋರ್ಟ್

SHIVAMOGGA  |  Jan 25, 2024  | ಶಿವಮೊಗ್ಗ ಕೋರ್ಟ್​ ಲೈಂಗಿಕ ಕಿರುಕುಳದ ಪೋಸ್ಕೋ ಕೇಸ್​ ನಲ್ಲಿ ಆರೋಪಿಗೆ 20 ವರ್ಷ ಶಿಕ್ಷೆ ವಿಧಿಸಿದೆ.   20 ವರ್ಷ ಶಿಕ್ಷೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಗೆ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯಷ್ಟೆ ಅಲ್ಲದೆ  ₹2.20 ಲಕ್ಷ ದಂಡವನ್ನು ಸಹ ವಿಧಿಸಿದೆ. ದಂಡ ಪಾವತಿಸಲು ವಿಫಲವಾದರೆ 6 ತಿಂಗಳು ಸಾದಾ ಸೆರೆವಾಸ ಶಿಕ್ಷೆ ನೀಡಿ ಆದೇಶಿಸಿದೆ. ದಂಡದ ಮೊತ್ತದಲ್ಲಿ … Read more

ಶಿವಮೊಗ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳಿಗೆ 50 ಪಿಎಂ -ಇಬಸ್​!

SHIVAMOGGA  |  Dec 14, 2023  | ಪಿಎಂ-ಇಬಸ್ ಸೇವಾ ಯೋಜನೆಯಡಿ ರಾಜ್ಯದ 11 ನಗರಗಳು ಎಲೆಕ್ಟ್ರಿಕ್ ಬಸ್ ಗಳನ್ನು ಪರಿಚಯಿಸಲು ಅರ್ಹತೆ ಪಡೆದಿವೆ ಎಂದು ರಾಜ್ಯ ಸರ್ಕಾರ  ವಿಧಾನ ಪರಿಷತ್​ನಲ್ಲಿ ಪ್ರಶ್ನೊಯೊಂದಕ್ಕೆ ಉತ್ತರಿಸಿದೆ.   ಮೈಸೂರು, ಮಂಗಳೂರು, ದಾವಣಗೆರೆ, ಶಿವಮೊಗ್ಗ, ತುಮಕೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಬಳ್ಳಾರಿ ಮತ್ತು ವಿಜಯಪುರ ನಗರಗಳಲ್ಲಿ ಇಬಸ್ ಸೇವೆಗೆ ಅವಕಾಶ ಇದೆ ಎಂದು ತಿಳಿಸಲಾಗಿದೆ.  READ : ಶಿವಮೊಗ್ಗ ಪೊಲೀಸರಿಂದ 12 ದಿನದಲ್ಲಿ 64 ಕೇಸ್/ ರೈಲ್ವೆ ಪೊಲೀಸರ ಕೈಗೆ … Read more