ಟಿಕೆಟ್ಗಾಗಿ ಚಿಕ್ಕಮಗಳೂರು ಕಾಂಗ್ರೆಸ್ನಲ್ಲಿ ಜೋರು ಫೈಟು! ಸಿಕ್ಕಾಪಟ್ಟೆ ಪೆಟ್ಟು!
ಚುನಾವಣೆ ಹತ್ತಿರವಾಗುತ್ತಿದ್ದಂತೆ ಟಿಕೆಟ್ ಘೋಷಣೆಯಾಗದೇ ಇರುವುದು ಪಕ್ಷಗಳಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡಿದೆ. ನೆರೆಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದು ತುಸು ಅತಿರೇಕಕ್ಕೆ ಹೋಗಿದ್ದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕಾಂಗ್ರೆಸ್ನಿಂದ ಚಿಕ್ಕಮಗಳೂರು ಕ್ಷೇತ್ರದ ಚುನಾವಣೆ ಎದುರಿಸಲು ಆರು ಜನರು ಆಕಾಂಕ್ಷಿಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. . ಡಾ. ವಿಜಯಕುಮಾರ್, ಎ.ಎನ್. ಮಹೇಶ್, ಗಾಯತ್ರಿ ಶಾಂತೇಗೌಡ, ಮಹಡಿಮನೆ ಸತೀಶ್, ರೇಖಾ ಹುಲಿಯಪ್ಪ ಗೌಡ, ಡಿಎಚ್. ಹರೀಶ್ ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಎದ್ದಿರುವ ಗುಲ್ಲಿನಂತೆ, ಅಲ್ಲಿಯು ಬಿಜೆಪಿಯಿಂದ ಹೊರಕ್ಕೆ ಬಂದು ಕೈಪಾಳಯ … Read more