ಜಾತಿಗಣತಿ ಬಗ್ಗೆ ಡಿ,ಸಿ ಕೊಟ್ರು ಮಹತ್ವದ ಅಪ್ಡೇಟ್​ : ಇದುವರೆಗೂ ಜಿಲ್ಲೆಯಲ್ಲಿ ಗಣತಿಯಾದ ಮನೆಗಳ ಸಂಖ್ಯೆ ಎಷ್ಟು..? 

Shivamogga Caste Census 

Shivamogga Caste Census ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿಗಣತಿ ಕಾರ್ಯವು ಜಿಲ್ಲೆಯಲ್ಲಿ ಬಿರುಸಿನಿಂದ ಸಾಗುತ್ತಿದೆ. ಈ ಕುರಿತು  ಜಿಲ್ಲೆಯಲ್ಲಿ ಜಾತಿಗಣತಿ ಹೇಗೆ ನಡೆಯುತ್ತಿದೆ, ಇದುವರೆಗೂ ಎಷ್ಟುಮನೆಗಳ ಜಾತಿಗಣತಿ ಪೂರ್ಣಗೊಂಡಿದೆ ಎಂಬುವುದರ ಬಗ್ಗೆ  ಇಂದು ಜಿಲ್ಲಾಧಿಕಾರಿಗಳು  ಮಾಹಿತಿ ನೀಡಿದ್ದಾರೆ. ಇಂದು ನಗರದಲ್ಲಿ ಜಾತಿಗಣತಿ ಟಾರ್ಗೆಟ್​ನ್ನು ಅವಧಿಗೂ ಮೊದಲೇ ಪೂರ್ಣಗೊಳಿಸಿದ ಶಿಕ್ಷಕರಿಗೆ  ಸನ್ಮಾನಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಒಟ್ಟು 4.90 ಲಕ್ಷ ಮನೆಗಳನ್ನು ಜಾತಿಗಣತಿ ಮಾಡಬೇಕೆಂದು ಗುರಿ ನಿಗದಿಪಡಿಸಲಾಗಿದೆ. … Read more

ಶೇ99 ರಷ್ಟು ಜಾತಿಗಣತಿಯ ಫೈನಲ್​ ಬಿಡುಗಡೆಯಾಗುವುದಿಲ್ಲ : ಕೆಎಸ್​ ಈಶ್ವರಪ್ಪ

Caste census

Caste census ಶಿವಮೊಗ್ಗ: ಜಾತಿ ಗಣತಿಯ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರವು ವೀರಶೈವ ಸಮಾಜವನ್ನು ಛಿದ್ರಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ಗಂಭೀರ ಆರೋಪ ಮಾಡಿದ್ದಾರೆ.  ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿಯ ವಿಚಾರದಲ್ಲಿ ಕಾಂಗ್ರೆಸ್ ಹಿಂದೂ ಸಮಾಜವನ್ನು ಒಡೆಯುವ ಹುನ್ನಾರ ನಡೆಸಿದೆ. ಇದರಿಂದಾಗಿ ಹೆಚ್ಚಾಗಿ ಲಿಂಗಾಯತ ಹಾಗೂ ವೀರಶೈವ ಸಮಾಜಗಳಿಗೆ ಅನ್ಯಾಯವಾಗಿ ಅವರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗುತ್ತಿವೆ.ಈ ವರದಿ ಬಿಡುಗಡೆಯಾಗುವ ವೇಳೆಗೆ ಜನರು ನಮ್ಮ ಸಮಾಜ ಸಂಖ್ಯೆ  ಕಡಿಮೆ … Read more

ಜಾತಿಗಣತಿ : ಶಿವಮೊಗ್ಗದಲ್ಲಿ ಓರ್ವ ಅಧಿಕಾರಿ ಅಮಾನತ್ತು! ಇಲಾಖಾ ವಿಚಾರಣೆಗೆ ಸೂಚನೆ! ಏನಿದು ಪ್ರಕರಣ

Shivamogga Round up

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 26 2025 : ಶಿವಮೊಗ್ಗದಲ್ಲಿ ನಡೆಯುತ್ತಿರುವ ಜಾತಿಗಣತಿಗೆ ಸಂಬಂಧಿಸಿದಂತೆ ಹಲವು ಸಮಸ್ಯೆ ಹಾಗೂ ಸವಾಲುಗಳು ಕಂಡುಬರುತ್ತಿರುವ ನಡುವೆ ಜಿಲ್ಲಾಡಳಿತ ಜಾತಿಗಣಿಯಲ್ಲಿ ಪಾಲ್ಗೊಳ್ಳದ ಅಧಿಕಾರಿಯೊಬ್ಬರ ವಿರುದ್ಧ ಶಿಸ್ತುಕ್ರಮ ಕೈಗೊಂಡಿದೆ. ಜಾತಿಗಣತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಈ ಮೊದಲೇ ಜಿಲ್ಲಾಡಳಿತ ತಿಳಿಸಿತ್ತಷ್ಟೆ ಅಲ್ಲದೆ, ಈ ಸಂಬಂಧ ಗುರುದತ್ತ ಹೆಗಡೆಯವರು ಶಿಸ್ತುಕ್ರಮದ ಎಚ್ಚರಿಕೆಯನ್ನು ಖುದ್ದಾಗಿ ನೀಡಿದ್ದರು. ಇದೀಗ ಓರ್ವ  ಅಧಿಕಾರಿಯನ್ನು ಅಮಾನತ್ತು ಮಾಡಿದೆ. ಈ ಸಂಬಂಧ ಹೊರಬಿದ್ದ ಆದೇಶದಲ್ಲಿ ಸಾಮಾಜಿಕ ಮತ್ತು … Read more

caste census : ಬಿಜೆಪಿಯವರು ಮತ್ತೊಮ್ಮೆ ನಮ್ಮ ಯೋಜನೆಯನ್ನು ಕಾಪಿ ಹೊಡೆದಿದ್ದಾರೆ | ಮಧು ಬಂಗಾರಪ್ಪ

Suo Motu Case

caste census : ಬಿಜೆಪಿಯವರು ಈ ಹಿಂದೆ ನಾವು ರಾಜ್ಯದಲ್ಲಿ ಜಾರಿಗೆ ತಂದ ಗ್ಯಾರಂಟಿ ಯೋಜನೆಯನ್ನು ಕಾಪಿ  ಹೊಡೆದಿದ್ದರು, ಈಗ ನಾವು ಜಾರಿಗೆ ತಂದಿರುವ ಜಾತಿಗಣತಿಯನ್ನೂ ಸಹ ಕಾಪಿ ಹೊಡೆದಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ವ್ಯಂಗ್ಯವಾಡಿದರು.  ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ದೇಶದಲ್ಲಿ ಜಾತಿ ಜನಗಣತಿ ಹಾಗೂ ಜನ ಗಣತಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿಗೆ ಮೊದಲು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಹಿಂದೆ ಬಿಜೆಪಿಯುವರು … Read more