ಸೊರಬದಲ್ಲಿ ಸಹೋದರರ ವಾಕ್ಸಮರ/ ಡೂಪ್ಲಿಕೇಟ್ ಸಿಂಗರ್​ ಅಂದ್ರು ಮಧು ಬಂಗಾರಪ್ಪ/ ಚೆಕ್ ಬೌನ್ಸ್ ಕೇಸ್​ನಲ್ಲಿ ಅಂದರ್ ಆಗ್ತಾರೆ ಅಂದ್ರು ಕುಮಾರ್ ಬಂಗಾರಪ್ಪ

ಸೊರಬ ತಾಲ್ಲೂಕಿನಲ್ಲಿ ಹಾಲಿ ಮತ್ತು ಮಾಜಿ ಶಾಸಕರ ವಾಕ್ಸಮರ ತೀವ್ರಗೊಂಡಿದೆ. ಸಹೋದರರ ಸವಾಲ್​ನ ನಡುವೆ ಮಧು ಬಂಗಾರಪ್ಪರಿಗೆ ಕಾಂಗ್ರೆಸ್​ ಟಿಕೆಟ್ ನಿಕ್ಕಿಯಾಗಿದ್ದು, ಕುಮಾರ್ ಬಂಗಾರಪ್ಪನವರಿಗೆ ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ.  ಚೆಕ್​ಬೌನ್ಸ್ ಕೇಸ್​ನಲ್ಲಿ ಮಧು ? ಕುಮಾರ್ ಬಂಗಾರಪ್ಪ (kumar bangarappa,) ಆರೋಪ ಈ ಮಧ್ಯೆ ಪ್ರಚಾರದಲ್ಲಿ ತೊಡಗಿರುವ ಇಬ್ಬರು ನಾಯಕರು ಪರಸ್ಪರ ವಾಕ್ಸಮರ ನಡೆಸ್ತಿದ್ದಾರೆ.  ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರುವ ಮಧು ಬಂಗಾರಪ್ಪ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಜಾಮೀನಿಗಾಗಿ ನ್ಯಾಯಾಲಯ ಆವರಣದಲ್ಲಿ ಪರದಾಡುತ್ತಿದ್ದಾರೆ ಅಂತಾ ಕುಮಾರ್​ ಬಂಗಾರಪ್ಪ … Read more

ಸೊರಬದಲ್ಲಿ ಸಹೋದರರ ವಾಕ್ಸಮರ/ ಡೂಪ್ಲಿಕೇಟ್ ಸಿಂಗರ್​ ಅಂದ್ರು ಮಧು ಬಂಗಾರಪ್ಪ/ ಚೆಕ್ ಬೌನ್ಸ್ ಕೇಸ್​ನಲ್ಲಿ ಅಂದರ್ ಆಗ್ತಾರೆ ಅಂದ್ರು ಕುಮಾರ್ ಬಂಗಾರಪ್ಪ

ಸೊರಬ ತಾಲ್ಲೂಕಿನಲ್ಲಿ ಹಾಲಿ ಮತ್ತು ಮಾಜಿ ಶಾಸಕರ ವಾಕ್ಸಮರ ತೀವ್ರಗೊಂಡಿದೆ. ಸಹೋದರರ ಸವಾಲ್​ನ ನಡುವೆ ಮಧು ಬಂಗಾರಪ್ಪರಿಗೆ ಕಾಂಗ್ರೆಸ್​ ಟಿಕೆಟ್ ನಿಕ್ಕಿಯಾಗಿದ್ದು, ಕುಮಾರ್ ಬಂಗಾರಪ್ಪನವರಿಗೆ ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ.  ಚೆಕ್​ಬೌನ್ಸ್ ಕೇಸ್​ನಲ್ಲಿ ಮಧು ? ಕುಮಾರ್ ಬಂಗಾರಪ್ಪ (kumar bangarappa,) ಆರೋಪ ಈ ಮಧ್ಯೆ ಪ್ರಚಾರದಲ್ಲಿ ತೊಡಗಿರುವ ಇಬ್ಬರು ನಾಯಕರು ಪರಸ್ಪರ ವಾಕ್ಸಮರ ನಡೆಸ್ತಿದ್ದಾರೆ.  ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರುವ ಮಧು ಬಂಗಾರಪ್ಪ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಜಾಮೀನಿಗಾಗಿ ನ್ಯಾಯಾಲಯ ಆವರಣದಲ್ಲಿ ಪರದಾಡುತ್ತಿದ್ದಾರೆ ಅಂತಾ ಕುಮಾರ್​ ಬಂಗಾರಪ್ಪ … Read more

ಮಾಜಿ ಸಿಎಂ ದಿ. ಬಂಗಾರಪ್ಪನವರು ಪ್ರೀತಿಯಿಂದ ಲೂಟಿ ಹೊಡೆದಿದ್ದು ಏನು ಗೊತ್ತಾ!? ಮಧು ಬಂಗಾರಪ್ಪರವರು ಹೇಳಿದ ಮಾತು ಏನು ಓದಿ!

MALENADUTODAY.COM  |SHIVAMOGGA| #KANNADANEWSWEB ಶಿಕಾರಿಪುರದಲ್ಲಿ ಮಾತನಾಡ್ತಾ ಮಾಜಿ ಶಾಸಕ ಮಧುಬಂಗಾರಪ್ಪ ತಮ್ಮ ತಂದೆ  ಪ್ರೀತಿಯಿಂದ ಜನರ ಹೃದಯವನ್ನು ಲೂಟಿ ಹೊಡೆದಿದ್ದರು ಎಂದಿದ್ದಾರೆ. ಜನಗಳ ಹೃದಯವನ್ನು ಲೂಟಿ ಹೊಡೆದು, ಅವರ ಸ್ನೇಹ , ಪ್ರೀತಿಯನ್ನು  ಪಡೆದಿದ್ದರು, ಅವರು ನಿಮ್ಮೆಲ್ಲರ ಹೃದಯದಲ್ಲಿದ್ದಾರೆ ಅದನ್ನು ಯಾರಿಂದಲೂ ಕಿತ್ತು ಹಾಕಲು ಸಾಧ್ಯವಿಲ್ಲ, ಅವರು ಸಿ.ಎಂ ಆದಾಗ ಕೊಟ್ಟ ಉಚಿತ ಪಂಪ್ಸೆಟ್ ಸೇರಿದಂತೆ ನೂರಾರು ಜನಪ್ರಿಯ ಕಾರ್ಯಕ್ರಮಗಳು ಇಂದಿನ ಸರ್ಕಾರದಲ್ಲಿ ಹೊಸ ಹೆಸರಿನೊಂದಿಗೆ ನಿಮಗೆ ತಲುಪುತ್ತಿದೆ ಎಂದರು. READ | ಬಾಳೆಬರೆ ಘಾಟಿ ಬಂದ್​ ಆದಾಗಿನಿಂದ … Read more

ನನಗೆ 56 ವರ್ಷವಲ್ಲ 26 ವರ್ಷ ! ಮಧು ಬಂಗಾರಪ್ಪ ಹೀಗೆ ಹೇಳಿದ್ದೇಕೆ ಗೊತ್ತಾ?

MALENADUTODAY.COM  |SHIVAMOGGA| #KANNADANEWSWEB ಮಧು ಬಂಗಾರಪ್ಪ ಹುಟ್ಟುಹಬ್ಬಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹಾರತುರಾಯಿ ಹಾಕಿ ನೆಚ್ಚಿನ ನಾಯಕನನ್ನು ಅಭಿನಂಧಿಸಿದರು. ಕಾಂಗ್ರೆಸ್ ಮುಖಂಡರ ಪ್ರೀತಿ ವಿಶ್ವಾಸಕ್ಕೆ ಫಿದಾ ಆದ ಮಧು ಬಂಗಾರಪ್ಪ  ನಂತರ ಮಾತನಾಡ್ತಾ, ಜನರು ಬಂಗಾರಪ್ಪನವರ ಮೇಲೆ ಇಟ್ಟ ಅಭಿಮಾನದಿಂದಲೇ  ನನಗೂ ಸಹ ಆಶಿರ್ವಾದ ಮಾಡಿದ್ದಾರೆ. ಹುಟ್ಟುಹಬ್ಬದ ದಿನ ಎಲ್ಲರು ನನಗೆ ಶುಭಾಶಯ ಕೋರುತ್ತಿದ್ದಾರೆ. ನಾನು ಕಾಂಗ್ರೆಸ್ ಪಕ್ಷಕ್ಕೆ ಏನು ಮಾಡಿರಲಿಲ್ಲ. ಕೇವಲ ಬಂಗಾರಪ್ಪನ ಮಗನಾಗಿ ಪಕ್ಷ ಸೇರಿಕೊಂಡೆ. ನಿಜವಾಗಿ ಹೇಳಬೇಕೆಂದರೆ ಹನ್ನೊಂದು ವರ್ಷ ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ … Read more

ಹಿಂದೂ ಹರ್ಷನಿಗೆ ಸಿಕ್ಕ ಪರಿಹಾರ, ಏರ್​ಪೋರ್ಟ್​ ಬಳಿ ಸಾವನ್ನಪ್ಪಿದ ಬಿಜೆಪಿ ಕಾರ್ಯಕರ್ತನಿಗೇಕಿಲ್ಲ!?

MALENADUTODAY.COM  |SHIVAMOGGA| #KANNADANEWSWEB ಭಾರತ್ ಜೋಡೋ ಯಾತ್ರೆಗೆ ಬಂದು ಅಪಘಾತದಲ್ಲಿ ಸಾವನ್ನಪ್ಪಿದ ಕಾರ್ಯಕರ್ತನಿಗೆ ಪರಿಹಾರ ಒದಗಿಸಲು ಶಿವಮೊಗ್ಗದ ಕಾಂಗ್ರೆಸ್​ ನಾಯಕರು ಒಗ್ಗಟ್ಟಾಗಿದ್ದರು, ಕೆಪಿಸಿಸಿ ಅಧ್ಯಕ್ಷರೇ ಸ್ವತಃ ಕಾರ್ಯಕರ್ತನ ಮನೆಗೆ ಹೋಗಿ ಪರಿಹಾರ ನೀಡಿ ಸಾಂತ್ವನ ಹೇಳಿದ್ದರು. ಅದೇ ರೀತಿ ಹಿಂದೂ ಕಾರ್ಯಕರ್ತ ಹರ್ಷನ ಸಾವಿನ ವಿಚಾರದಲ್ಲಿ ಬಿಜೆಪಿ ನಾಯಕರೆಲ್ಲರೂ ಆತನ ಮನೆಗೆ ಬಂದು ಶ್ರದ್ಧಾಂಜಲಿ ಅರ್ಪಿಸಿ, ಘಟನೆಯನ್ನು ಖಂಡಿಸಿದ್ದರು. ಆದರೆ, ಇದೇ ರೀತಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಉದ್ದಾಟನಾ ಕಾರ್ಯಕ್ರಮಕ್ಕೆ ಬಂದ ಬಿಜೆಪಿ ಕಾರ್ಯಕರ್ತ ಮಲ್ಲಿಕಾರ್ಜುನ್ ಸಾವಿಗೆ ಪರಿಹಾರ, … Read more

ಹಿಂದೂ ಹರ್ಷನಿಗೆ ಸಿಕ್ಕ ಪರಿಹಾರ, ಏರ್​ಪೋರ್ಟ್​ ಬಳಿ ಸಾವನ್ನಪ್ಪಿದ ಬಿಜೆಪಿ ಕಾರ್ಯಕರ್ತನಿಗೇಕಿಲ್ಲ!?

MALENADUTODAY.COM  |SHIVAMOGGA| #KANNADANEWSWEB ಭಾರತ್ ಜೋಡೋ ಯಾತ್ರೆಗೆ ಬಂದು ಅಪಘಾತದಲ್ಲಿ ಸಾವನ್ನಪ್ಪಿದ ಕಾರ್ಯಕರ್ತನಿಗೆ ಪರಿಹಾರ ಒದಗಿಸಲು ಶಿವಮೊಗ್ಗದ ಕಾಂಗ್ರೆಸ್​ ನಾಯಕರು ಒಗ್ಗಟ್ಟಾಗಿದ್ದರು, ಕೆಪಿಸಿಸಿ ಅಧ್ಯಕ್ಷರೇ ಸ್ವತಃ ಕಾರ್ಯಕರ್ತನ ಮನೆಗೆ ಹೋಗಿ ಪರಿಹಾರ ನೀಡಿ ಸಾಂತ್ವನ ಹೇಳಿದ್ದರು. ಅದೇ ರೀತಿ ಹಿಂದೂ ಕಾರ್ಯಕರ್ತ ಹರ್ಷನ ಸಾವಿನ ವಿಚಾರದಲ್ಲಿ ಬಿಜೆಪಿ ನಾಯಕರೆಲ್ಲರೂ ಆತನ ಮನೆಗೆ ಬಂದು ಶ್ರದ್ಧಾಂಜಲಿ ಅರ್ಪಿಸಿ, ಘಟನೆಯನ್ನು ಖಂಡಿಸಿದ್ದರು. ಆದರೆ, ಇದೇ ರೀತಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಉದ್ದಾಟನಾ ಕಾರ್ಯಕ್ರಮಕ್ಕೆ ಬಂದ ಬಿಜೆಪಿ ಕಾರ್ಯಕರ್ತ ಮಲ್ಲಿಕಾರ್ಜುನ್ ಸಾವಿಗೆ ಪರಿಹಾರ, … Read more

ವಿಮಾನ ನಿಲ್ಧಾಣಕ್ಕೆ ಕುವೆಂಪು ಹೆಸರಿಡಲು ವಿರೋಧ! ಎಸ್​. ಬಂಗಾರಪ್ಪರ ಹೆಸರಿಡಲು ಆಗ್ರಹ! ಏನಿದು ಚರ್ಚೆ? ವಿವರ ಓದಿ

MALENADUTODAY.COM | SHIVAMOGGA NEWS  ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಡುವಂತೆ ವಿಧಾನಸಭೆಯಲ್ಲಿ ಮಂಡಿಸುವುದಾಗಿ ಮಾಜಿ ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಕಳೆದ ಭಾನುವಾರ ಘೋಷಣೆ ಮಾಡಿದ್ದಾರೆ. ಆದರೆ ಇದರ  ಬೆನ್ನಲ್ಲೇ ಈಡಿಗ ಸಮುದಾಯದ ಮುಖಂಡರು ಈ ಸಂಬಂಧ ಅಸಮಾದಾನ ಹೊರಹಾಕಿದ್ಧಾರೆ. ಅಲ್ಲದೆ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ರ ಹೆಸರನ್ನಿಡಬೇಕೆಂದು ಆಗಹಿಸಿದೆ. ನಿನ್ನೆ ಈ ಸಂಬಂಧ  ಮಾತನಾಡಿದ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಬಂಗಾರಪ್ಪ ಹೆಸರು ಇಡದೇ ಇರುವುದಕ್ಕೆ … Read more

ತಾತ ಎಸ್​. ಬಂಗಾರಪ್ಪರವರ ರೀತಿಯಲ್ಲಿ ಡೊಳ್ಳು ಬಾರಿಸಿ ಕುಣಿದ ಮೊಮ್ಮಗಳು

MALENADUTODAY.COM | SHIVAMOGGA NEWS |SORABA TALUK ಸಾರೆಕೊಪ್ಪ ಬಂಗಾರಪ್ಪನವರು ( bangarappa) ಬಹಳ ಇಷ್ಟಪಟ್ಟು ಪ್ರೀತಿಸಿ ಕುಣಿಯುತ್ತಿದ್ದ ಕಲೆ ಡೊಳ್ಳು ಕುಣಿತ. ಅವರು ಡೊಳ್ಳು ಬಾರಿಸುತ್ತಾ ಕುಣಿಯುವುದನ್ನ ನೋಡಲೆಂದೆ ಜನರು ಮುಗಿಬೀಳುತ್ತಿದ್ದರು. ರಾಜಕಾರಣದ ಉತ್ತುಂಗದಲ್ಲಿದ್ದಾಗಲೂ ಬಂಗಾರಪ್ಪನವರು ಡೊಳ್ಳು  ತಂಡವನ್ನು ಕಂಡರೆ ಸಾಕು, ತಾವು ಕೂಡ ಡೊಳ್ಳು ಬಾರಿಸಲು ಅಣಿಯಾಗುತ್ತಿದ್ದರು. ಲಯಬದ್ಧವಾಗಿ ಇರುತ್ತಿದ್ದ ಅವರ ಡೊಳ್ಳು ಕುಣಿತದ ದೃಶ್ಯಗಳು ಕೆಲವೇ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದ್ದು, ಅದರ ವಿಡಿಯೋಗಳು ಸಹ ಅಪರೂಪಕ್ಕೆ ಕಾಣಸಿಗುತ್ತವೆ.  ಜಾತಿ, ಧರ್ಮದ ವಿಚಾರ, ವಿವಾದಗಳ … Read more

ಜಾತಿ, ಧರ್ಮದ ವಿಚಾರ, ವಿವಾದಗಳ ನಡುವೆ ಬಂಗಾರಪ್ಪರನವರು ನೆನಪಾಗುತ್ತಾರೆ ಕಾರಣವೇನು ಗೊತ್ತಾ!? jp ಬರೆಯುತ್ತಾರೆ!

MALENADUTODAY.COM | SHIVAMOGGA NEWS |SAGARA TALUK ಹಿಂದುತ್ವದ ವಿಚಾರವನ್ನೇ ಬಿಜೆಪಿ ಪ್ರಮುಖ ಅಸ್ತ್ರವಾಗಿ ಪ್ರಯೋಗಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೇಸ್ ಜೆಡಿಎಸ್ ಪಕ್ಷಗಳಿಗೆ ಅದರ ಬಗ್ಗೆ ಟಕ್ಕರ್ ಕೊಡುವುದಕ್ಕೆ ಹಿಂದೆಮುಂದೆ ಯೋಚಿಸುವಂತ ಪರಿಸ್ಥಿತಿ ಎದುರಾಗಿದೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಬಿಜೆಪಿಯಲ್ಲಿ ಮುಂದಿನ ಚುನಾವಣೆಯಲ್ಲಿ ಬ್ರಾಹ್ಮಣರನ್ನು  ಸಿಎಂ ಮಾಡಲು ಹೊರಟಿದ್ದಾರೆ. ಪ್ರಹ್ಲಾದ್ ಜೋಷಿ ಸಿಎಂ ಆಗುವುದಾದರೆ ಅದನ್ನು ಸ್ವಾಗತಿಸುತ್ತೇನೆ ಎಂದು ಹೇಳಿರುವ ವಿಚಾರ ರಾಜಕೀಯ ವಲಯದಲ್ಲಿ ತೀವೃ ಚರ್ಚೆಗೆ ಗ್ರಾಸವಾಗುತ್ತಿದೆ. ಧರ್ಮ ಜಾತಿಯ ವಿಚಾರದಲ್ಲಿ ಏನೂ ಮಾತನಾಡಿದರೂ ತಪ್ಪು … Read more

ಬಂಗಾರ…ಬಂಗಾರ..ಸಾರೇಕೊಪ್ಪದ ಬಂಗಾರ, ಸೋಲಿಲ್ಲದ ಸರದಾರ ಅಗಲಿದ ಆ ದಿನ ಏನೇನೆಲ್ಲಾ ಆಯ್ತು ನೋಡಿ / ಬಂಗಾರಪ್ಪರವರ ಸ್ಮರಣೆಯ ಸರಣಿ

ಇದನ್ನು ಸಹ ಓದಿ :  ಸಾರೆಕಕೊಪ್ಪ ಬಂಗಾರಪ್ಪ ಪಾರ್ಥೀವ ಶರೀರದ ಅಂತಿಮ ದರ್ಶನ ಮತ್ತು ಯಾತ್ರೆ ಕುಬಟೂರಿನಿಂದ ಸೊರಬದವರೆಗಿನ ಮನಕಲುಕುವ ದೃಷ್ಯ?! ಸಾರೇಕೊಪ್ಪ ಬಂಗಾರಪ್ಪರ ನೆನಪಿನ ಸ್ಮರಣೆ ಬಂಗಾರಪ್ಪೋರು ಅಂದರೆ ಬಂಗಾರಪ್ಪರವರು ಕಣ್ರಿ.. ಇದು ಮಲೆನಾಡಿನಲ್ಲಿ ಇರುವ ವಾಡಿಕೆ ಮಾತು, ಅಂದರೆ ಅವರಿಗೆ ಅವರೇ ಸರಿಸಾಟಿ ಅವರ ಎದುರು ಮತ್ಯಾರನ್ನು ಹೋಲಿಸುವ ಮಾತಿಲ್ಲ ಎಂಬುದು ಈ ಮಣ್ಣಿನ ಮಾತು. ಅವರಿದ್ದಷ್ಟು ಅವರನ್ನ ಸಂಪರ್ಕಿಸಿದ ಪ್ರತಿಯೊಬ್ಬರಿಗೂ ಬಂಗಾರಪ್ಪರವರ ಬದುಕಿನ ಜೊತೆಗೆ ನಂಟಿತ್ತು. ಬಂಗಾರಪ್ಪರವರ ವ್ಯಕ್ತಿತ್ವದ ಬಗ್ಗೆ ಹೆಮ್ಮೆಯಿತ್ತು. ಇದನ್ನು ಸಹ ಓದಿ … Read more