ಉಗ್ರ ನರಸಿಂಹ, ಔರಂಗಜೇಬ್​? ಕಟೌಟ್​ನೊಳಗಿತ್ತಾ ಕೋಮುದ್ವೇಷ!? ಶಿವಮೊಗ್ಗ ಪ್ರಯೋಗ ಶಾಲೆಯ ರಾಜಕಾರಣವೇನು? ಸಣ್ಣ ಘಟನೆ ಹಿಂದಿರೋ ಮೇಷ್ಟ್ರು ಯಾರು?

KARNATAKA NEWS/ ONLINE / Malenadu today/ Oct 5, 2023 SHIVAMOGGA NEWS ಈದ್ ಮಿಲಾದ್ ಮೆರವಣಿಗೆ ವೇಳೆ ರಾಗಿಗುಡ್ಡದಲ್ಲಿನ ಕಲ್ಲುತೂರಾಟ ಮತ್ತು ಆ ಬಳಿಕ ನಡೆದ ಕೋಮುದ್ವೇಷದ ಹಲ್ಲೆಯನ್ನು ರಾಷ್ಟ್ರೀಯ ವಿಷಯದಂತೆ ಬಿಂಬಿಸುತ್ತಿರುವ ಮಾಧ್ಯಮ ಮತ್ತು ರಾಜಕೀಯ ಪಕ್ಷಗಳು ಶಿವಮೊಗ್ಗ ನಗರವನ್ನು ರಾಜಕೀಯ ಲಾಭಕ್ಕೆ ಪ್ರಯೋಗಶಾಲೆ ಮಾಡಿಕೊಳ್ಳುತ್ತಿದ್ದಾರೆ. ಕುವೆಂಪು ನಾಡಿನಲ್ಲಿ ಕೋಮುದ್ವೇಷದ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಪೊಲೀಸರ ತನಿಖೆಯ ನಡುವೆಯೇ ಭಾರತೀಯ ಜನತಾ ಪಕ್ಷದ ನಾಯಕರು ಬೆಂಕಿಯುಗುಳುತ್ತಿರುವುದು.  ಪ್ರಚೋದನಕಾರಿ ಹೇಳಿಕೆಗಳನ್ನು … Read more

ಶಿವಮೊಗ್ಗ ಈದ್ ಮಿಲಾದ್ ಮೆರವಣಿಗೆಯಲ್ಲಿ ಕಂಡ ದೃಶ್ಯಗಳೇನು? ರಾಗಿಗುಡ್ಡದ ಘಟನೆ ಪರಿಣಾಮ ಬೀರಲಿಲ್ಲವೇಕೆ?

KARNATAKA NEWS/ ONLINE / Malenadu today/ Oct 4, 2023 SHIVAMOGGA NEWS ಶಿವಮೊಗ್ಗದಲ್ಲಿ ನಡೆದ ಈದ್ ಮಿಲಾದ್ ಹಬ್ಬದ ಮೆರಣಿಗೆಯಲ್ಲಿ ನಿಜಕ್ಕೂ ಕಂಡ ದೃಷ್ಯಗಳೇನು ? ರಾಗಿಗುಡ್ಡದಲ್ಲಾದ ಗಲಾಟೆ..ಶಿವಮೊಗ್ಗ ನಗರದಲ್ಲಿ ಸಾಗುತ್ತಿದ್ದ ಬೃಹತ್ ಮೆರವಣಿಗೆಯ ಮೇಲೆ ಪರಿಣಾಮ ಬೀರಲಿಲ್ಲವೇಕೆ..ಇಲ್ಲಿದೆ ಟುಡೆ ಗ್ರೌಂಡ್ ರಿಪೋರ್ಟ್ ? ಶಿವಮೊಗ್ಗದಲ್ಲಿ ಈ ಬಾರಿ ನಡೆದ ಈದ್ ಮಿಲಾದ್ ಮೆರವಣಿಗೆ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಬಿಜೆಪಿಯ ಆರೋಪಗಳಿಗೂ ಕಾರಣವಾಗಿದೆ. ಈದ್ ಮಿಲಾದ್ ಮೆರವಣಿಗೆಯಲ್ಲಿ ಆಕ್ಷೇಪಾರ್ಯ ಕಟೌಟ್, ಡಿಜೆ ಸೌಂಡ್ ಎಫೆಕ್ಟ್, … Read more

ರಾಗಿಗುಡ್ಡದಲ್ಲಿ ನಡೆದ ಘಟನೆಗೆ ಕಾರಣವೇನು? FIR ನಲ್ಲಿ ಹೊರಬಿದ್ದ ಸತ್ಯವೇನು? ಇಷ್ಟಕ್ಕೂ ಏನಾಯ್ತು?

ರಾಗಿಗುಡ್ಡದಲ್ಲಿ ನಡೆದ ಘಟನೆಗೆ ಕಾರಣವೇನು? FIR  ನಲ್ಲಿ ಹೊರಬಿದ್ದ ಸತ್ಯವೇನು? ಇಷ್ಟಕ್ಕೂ ಏನಾಯ್ತು?

KARNATAKA NEWS/ ONLINE / Malenadu today/ Oct 4, 2023 SHIVAMOGGA NEWS ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಕಾರಣವೇನು? ಹೀಗೊಂದು ಪ್ರಶ್ನೆ ಇದುವರೆಗೂ ಕಾಡುತ್ತಿದ್ದು, ಯಾರೊಬ್ಬರು ಇದಕ್ಕೆ ಸ್ಪಷ್ಟ ಉತ್ತರ ನೀಡಿಲ್ಲ. ಗಲಾಟೆ ಹೇಗಾಯ್ತು? ಗಲಾಟೆಗೆ ಕಾರಣವಾಗಿದ್ದು ಯಾರು? ಮೊದಲು ಪ್ರಚೋದಿಸಿದವರು ಯಾರು? ಈ ಪ್ರಶ್ನೆಗಳಿಗೆ ಮೌನವೇ ಉತ್ತರವಾಗುತ್ತಿದೆ.  ಇದೀಗ ಈ ಗಲಾಟೆ ಸಂಬಂಧ ದಾಖಲಾದ ಎಫ್​ಐಆರ್​ಗಳು ಗಲಾಟೆಗೆ ಕಾರಣವಾದ ವಿವಿಧ ಅಂಶಗಳನ್ನು ಹೇಳುತ್ತಿದ್ದು, ಒಟ್ಟು 24 FIR  ಪೈಕಿ … Read more

ಪೊಲೀಸರಿಗೆ ಬೆದರಿಕೆ ವಿಡಿಯೋ ಬಗ್ಗೆ ಎಸ್​ಪಿ ಮಿಥುನ್ ಕುಮಾರ್​ ಹೇಳಿದ್ದೇನು? ಆರೋಪಿ ಅರೆಸ್ಟ್​ !

KARNATAKA NEWS/ ONLINE / Malenadu today/ Oct 3, 2023 SHIVAMOGGA NEWS   ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಾಟೆ ಸಂಬಂಧ ಸಾಕಷ್ಟು ವಿಡಿಯೋಗಳು ವೈರಲ್​ ಆಗಿದೆ. ಈ ಪೈಕಿ ಪೊಲೀಸ್ ಅಧಿಕಾರಿ ಎದುರು ಯುವಕನೊಬ್ಬ ಬೆದರಿಕೆ ಹಾಕುತ್ತಿರುವ ವಿಡಿಯೋವೊಂದು ಸಹ ವೈರಲ್ ಆಗಿತ್ತು. ಈ ವಿಡಿಯೋದ ಬಗ್ಗೆಯು ಸುದ್ದಿಗೋಷ್ಟಿ ವೇಳೆಯಲ್ಲಿ ಮಾಧ್ಯಮಗಳ ಮಂದಿ ಪ್ರಶ್ನೆ ಮಾಡಿದ್ದಾರೆ.   ಈ ವೇಳೆ ವಿಡಿಯೋ ನೋಡಿ ಪರಿಶೀಲಿಸಿ ಈ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದರು. ಆನಂತರ ಮಾಧ್ಯಮಗಳಿಗೆ … Read more

ರಾಗಿಗುಡ್ಡದಲ್ಲಿ ಅರೆಸ್ಟ್ ಆದವರ ಪೈಕಿ ಮೂರು ಸಮುದಾಯದವರಿದ್ದಾರೆ! ವೈರಲ್​ ವಿಡಿಯೋಗಳ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

KARNATAKA NEWS/ ONLINE / Malenadu today/ Oct 3, 2023 SHIVAMOGGA NEWS ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಾಟೆ ಸಂಬಂಧ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ರವರು ಸುದ್ದಿಗೋಷ್ಟಿ ನಡೆಸಿದ್ದಾರೆ. ನಡೆದ ಘಟನೆಗೆ ಸಂಬಂಧಿಸಿದಂತೆ ಏರಿಯಾಗಳಲ್ಲಿ ಹಾಕಲಾಗಿದ್ದ ಕ್ಯಾಮರಾಗಳ ಪೂಟೇಜ್​ಗಳನ್ನು ಜಪ್ತು ಮಾಡಲಾಗಿದೆ.  ಈ ಘಟನೆ ಸಂಬಂಧ 24 ಎಫ್ಐಆರ್ ದಾಖಲಾಗಿದ್ದು, 60 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಮೂರು ಸಮುದಾಯದವರು ಗಾಯಾಳುಗಳಾಗಿದ್ದಾರೆ, ಅದೇ ರೀತಿಯಲ್ಲಿ ಆರೋಪಿಗಳ ಪೈಕಿ ಮೂರು ಸಮುದಾಯದವರಿದ್ದಾರೆ ಎಂದು ಎಸ್​ ಪಿ ಮಿಥುನ್ … Read more

ರಾಗಿಗುಡ್ಡದ ಘಟನೆಯಲ್ಲಿ 60 ಆರೋಪಿಗಳು ಅರೆಸ್ಟ್! ಬಳ್ಳಾರಿ, ಚಿತ್ರದುರ್ಗಾ ಜೈಲಿಗೆ ಶಿಫ್ಟ್​! ಇನ್ನಷ್ಟು ವಿವರ ಇಲ್ಲಿದೆ

ರಾಗಿಗುಡ್ಡದ ಘಟನೆಯಲ್ಲಿ 60 ಆರೋಪಿಗಳು ಅರೆಸ್ಟ್! ಬಳ್ಳಾರಿ, ಚಿತ್ರದುರ್ಗಾ ಜೈಲಿಗೆ ಶಿಫ್ಟ್​!  ಇನ್ನಷ್ಟು ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Oct 3, 2023 SHIVAMOGGA NEWS ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ನಡೆದ ಘಟನೆಯಲ್ಲಿ ಇದುವರೆಗೂ 24 ಕೇಸ್ ಗಳು ದಾಖಲಾಗಿದ್ದು, ಘಟನೆ ಸಂಬಂಧ 60 ಮಂದಿಯನ್ನು ಬಂಧಿಸಲಾಗಿದೆ. ಈ ಆರೋಪಿಗಳನ್ನು  ಬಳ್ಳಾರಿ ಮತ್ತು ಚಿತ್ರದುರ್ಗ ಜೈಲಿನಲ್ಲಿ ಇರಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ  ರಾಗಿ ಗುಡ್ಡದ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದ ಎಸ್​ಪಿ ಇಲ್ಲಿಯವರೆಗೆ ಒಟ್ಟು 24 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದುವರೆಗೂ 60 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದರು. ಅಲ್ಲದೆ … Read more

ರಾಗಿಗುಡ್ಡದಲ್ಲಿ ನಡೆದ ಘಟನೆ ಬಗ್ಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

KARNATAKA NEWS/ ONLINE / Malenadu today/ Oct 3, 2023 SHIVAMOGGA NEWS ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (madhubangarappa ) ಘಟನಾ ಸ್ಥಳಕ್ಕೆ ಇಂದು ಭೇಟಿಕೊಟ್ಟಿದ್ದಾರೆ.  ಘಟನಾ ಸ್ಥಳಕ್ಕೆ ಭೇಟಿಕೊಟ್ಟ ಸಚಿವರು, ಅಲ್ಲಿ ಕೆಲವು ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಬಂದ ಸಚಿವರು, ಅಲ್ಲಿದ್ದ ಗಾಯಾಳುಗಳನ್ನ ಮಾತನಾಡಿಸಿದರು.  ಇದೆಲ್ಲದರ ನಡುವೆ ಮಾಧ್ಯಮಗಳ ಜೊತೆಯಲ್ಲಿ ಮಾತನಾಡಿದ … Read more

ರಾಗಿಗುಡ್ಡ ಘಟನೆ ವೇಳೆ ಕಾಣಿಸಿದ್ದ ಒಮಿನಿ ನ್ಯಾಮತಿಯದ್ದು!? ಇಲ್ಲಿಗೇಕೆ ಬಂದಿತ್ತು! ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

KARNATAKA NEWS/ ONLINE / Malenadu today/ Oct 3, 2023 SHIVAMOGGA NEWS ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟದ ಸಂದರ್ಭದಲ್ಲಿ ಕಾಣಿಸಿಕೊಂಡ ಒಮಿನಿ ವ್ಯಾನ್​ಗಳ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈ ವಾಹನಗಳ ಮೂಲಗಳನ್ನು ಪತ್ತೆ ಮಾಡಲಾಗಿದ್ದು, ಅವುಗಳು ನ್ಯಾಮತಿ ಮೂಲದ ಒಮಿನಿ ಎಂದು ಹೇಳಿದ್ದಾರೆ.  ಘಟನೆಯ ವೇಳೆ ರಾಗಿ ಗುಡ್ಡದಲ್ಲಿ ಇದ್ದ ಎರಡು ಓಮ್ನಿ ವಾಹನಗಳ ಬಗ್ಗೆ ವಿಚಾರಿಸಲಾಗಿದ್ದು, ಅವುಗಳು ನ್ಯಾಮತಿಗೆ ಸೇರಿದ್ದಾಗಿದೆ.  ವಾಹನದಲ್ಲಿ ಎರಡೂ ಸಮುದಾಯದ ಜನರು ಇದ್ದರು.. … Read more

ಎನ್​ಕೌಂಟರ್​ ಅಂತಾ ಸುಳ್ಳು ಸುದ್ದಿ ಹರಡುತ್ತಿರುವವರಿಗೆ ಲಾಸ್ಟ್​ ವಾರ್ನಿಂಗ್​ ಕೊಟ್ಟ ಮಿಥುನ್ ಕುಮಾರ್!ಸಾಕ್ಷಿ ಸಮೇತ ಎಸ್​ಪಿ ಹೇಳಿದ್ದೇನು?

KARNATAKA NEWS/ ONLINE / Malenadu today/ Oct 3, 2023 SHIVAMOGGA NEWS ಶಿವಮೊಗ್ಗದ ರಾಗಿಗುಡ್ಡದಲ್ಲಿ ಯಾವುದೇ ವ್ಯಕ್ತಿಯ ಎನ್​ಕೌಂಟರ್ ಆಗಿಲ್ಲ. ಈ ಬಗ್ಗೆ ಯಾವುದೇ ಫೇಕ್​ ನ್ಯೂಸ್ ಹರಡಬೇಡಿ ಎಂದು ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದಾರೆ. ಈ ಸಂಬಂಧ ಸ್ಪಷ್ಟನೆ ನೀಡಿರುವ ಇಂತಹ ಸುಳ್ಳು ಸುದ್ದಿ ಹರಡಿಸುವ ಪ್ರಯತ್ನ ಮಾಡಿದರೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಟ್ರಿಟ್ ಆಗಿ ಹೇಳಿದ್ದಾರೆ.  ಯಾರೋ ವ್ಯಕ್ತಿಯೊಬ್ಬ  ಎಲ್ಲಿಯೋ ಬಿದ್ದಿರುವ ದೃಶ್ಯವನ್ನು ವಾಟ್ಸಾಪ್ ಮಾಡಿ ಅದು ಎನ್​ಕೌಂಟರ್ ಎಂದು … Read more

ರಾಗಿಗುಡ್ಡದಲ್ಲಿ ಕಲ್ಲೂ ತೂರಾಟ & 144 ಸೆಕ್ಷನ್​! ಯಾರು? ಏನು ? ಹೇಳಿದರು! ಇಲ್ಲಿದೆ ವಿವರ

KARNATAKA NEWS/ ONLINE / Malenadu today/ Oct 2, 2023 SHIVAMOGGA NEWS   ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟದ ಘಟನೆ ಬಗ್ಗೆ ಶಿವಮೊಗ್ಗ ನಗರ ಶಾಸಕರು ಮಾತನಾಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಮನೆಗಳಿಗೆ ತೆರಳಿದ ಚನ್ನಬಸಪ್ಪರವರು, ಮನೆಗಳಿಗೆ ತೂರಿದ ಕಲ್ಲುಗಳನ್ನು ಮಾಧ್ಯಮಗಳಿಗೆ ತೋರಿಸಿದರು.    ಆನಂತರ ಮಾತನಾಡಿದ  ಗಣಪತಿ ಇಡಲು, ಡಿಜೆ ಹಾಕಲು ಪರ್ಮಿಷನ್ ಬೇಕು….? ಆದರೆ ತಲ್ವಾರ್ ಹಿಡಿಯಲು ಪರ್ಮಿಷನ್ ಬೇಡ. ಇದನ್ನು ಕೇಳಿದರೆ ನಾವು ಕೋಮುವಾದಿಗಳು.  ಔರಂಗಜೇಬ, … Read more