ಚನ್ನಗಿರಿಯಿಂದ ಹೊನ್ನಾಳಿ ಕಡೆಗೆ ಹೊರಟಿತಾ ಕಿಲ್ಲರ್ ಆನೆ/ ಒಂಟಿ ಸಲಗದ ಆರ್ಭಟ ನಿಲ್ಲಿಸ್ತಾಳಾ ಸಕ್ರೆಬೈಲ್​ ಭಾನುಮತಿ

MALENADUTODAY.COM/ SHIVAMOGGA / KARNATAKA WEB NEWS ಚನ್ನಗಿರಿಯ ಸೂಳೆಕೆರೆಯಲ್ಲಿ ಕಾಣಿಸಿಕೊಂಡು, ಯುವತಿಯೊಬ್ಬಳ ಸಾವಿಗೆ ಕಾರಣವಾದ ಕಾಡಾನೆ ಇದೀಗ ಹೊನ್ನಾಳಿ  (honnali)ಕಡೆಗೆ ಹೋಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹೊನ್ನಾಳಿ ಭಾಗದ ಅರಣ್ಯದಂಚಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜಿಸಲಾಗಿದ್ದು, ಆನೆಯನ್ನು ಆ ಕಡೆಗೆ ದಾಟದಂತೆ ತಡೆಯಲು ಸಿದ್ಧತೆ ನಡೆಸಲಾಗಿದೆ.  ಮುಂಜಾನೆಯಿಂದಲೇ ಆರಂಭವಾದ ಕಾರ್ಯಾಚರಣೆ ಇನ್ನೂ ಸೂಳೆಕೆರೆಗೆ ಹೊಂದಿಕೊಂಡಿರುವ ಕಾಡಿನಲ್ಲಿ ಇದೆ ಎನ್ನಲಾದ ಆನೆಯನ್ನು ಹುಡುಕಿಕೊಂಡು ಅರಣ್ಯ ಸಿಬ್ಬಂದಿಯ ಬೇರೆ ಬೇರೆ ಟೀಂ ಅರಣ್ಯದಲ್ಲಿ ಕೂಂಬಿಂಗ್ ನಡೆಸ್ತಿದೆ. ಆನೆಯು … Read more

ಚನ್ನಗಿರಿಯಿಂದ ಹೊನ್ನಾಳಿ ಕಡೆಗೆ ಹೊರಟಿತಾ ಕಿಲ್ಲರ್ ಆನೆ/ ಒಂಟಿ ಸಲಗದ ಆರ್ಭಟ ನಿಲ್ಲಿಸ್ತಾಳಾ ಸಕ್ರೆಬೈಲ್​ ಭಾನುಮತಿ

MALENADUTODAY.COM/ SHIVAMOGGA / KARNATAKA WEB NEWS ಚನ್ನಗಿರಿಯ ಸೂಳೆಕೆರೆಯಲ್ಲಿ ಕಾಣಿಸಿಕೊಂಡು, ಯುವತಿಯೊಬ್ಬಳ ಸಾವಿಗೆ ಕಾರಣವಾದ ಕಾಡಾನೆ ಇದೀಗ ಹೊನ್ನಾಳಿ  (honnali)ಕಡೆಗೆ ಹೋಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹೊನ್ನಾಳಿ ಭಾಗದ ಅರಣ್ಯದಂಚಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜಿಸಲಾಗಿದ್ದು, ಆನೆಯನ್ನು ಆ ಕಡೆಗೆ ದಾಟದಂತೆ ತಡೆಯಲು ಸಿದ್ಧತೆ ನಡೆಸಲಾಗಿದೆ.  ಮುಂಜಾನೆಯಿಂದಲೇ ಆರಂಭವಾದ ಕಾರ್ಯಾಚರಣೆ ಇನ್ನೂ ಸೂಳೆಕೆರೆಗೆ ಹೊಂದಿಕೊಂಡಿರುವ ಕಾಡಿನಲ್ಲಿ ಇದೆ ಎನ್ನಲಾದ ಆನೆಯನ್ನು ಹುಡುಕಿಕೊಂಡು ಅರಣ್ಯ ಸಿಬ್ಬಂದಿಯ ಬೇರೆ ಬೇರೆ ಟೀಂ ಅರಣ್ಯದಲ್ಲಿ ಕೂಂಬಿಂಗ್ ನಡೆಸ್ತಿದೆ. ಆನೆಯು … Read more

ಜನರ ನಡುವೆಯೇ ಕಾಡಾನೆ ಹಿಡಿಯೋ ಆಪರೇಷನ್​/ ಸೂಳೆಕೆರೆಯಲ್ಲಿ ಸಕ್ರೆಬೈಲ್ ಆನೆ​ ಟೀಂ/ ಹಾಸನದಿಂದ ಬಂದಿದ್ದೇಗೆ ಕಾಡಾನೆ/ ಮೈಸೂರು ನಾಗರಹೊಳೆಯಿಂದಲೂ ಬರ್ತಿದೆ ಟೀಂ ಕಾರಣ?

ದಾವಣಗೆರೆ ಜಿಲ್ಲೆ ಚನ್ನಗಿರಿ ಯಲ್ಲಿ ಮಹಿಳೆಯೊಬ್ಬರ ಸಾವಿಗೆ ಕಾರಣವಾದ ಆನೆಯನ್ನು ಹಿಡಿಯಲು ಇದೀಗ ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರದ ಟೀಂ ಚನ್ನಗಿರಿ ತಾಲ್ಲೂಕಿನ ಜಕಲಿಯಲ್ಲಿ ಬೀಡುಬಿಟ್ಟಿದೆ.  ಬಿಡಾರದ  ಸಾಗರ, ಬಾಲಣ್ಣ, ಹಾಗೂ ಬಹದ್ದೂರ್ ಆನೆಗಳು ಚನ್ನಗಿರಿಯ ಸೂಳೆಕೆರೆ ಯ ಬಳಿಗೆ ಹೋಗಿದ್ದು, ಅಲ್ಲಿ ಕಾರ್ಯಾಚರಣೆಯನ್ನು ಸಹ ಆರಂಭಿಸಿವೆ. ಇನ್ನೊಂದೆಡೆ ನಾಗರಹೊಳೆಯಿಂದ ಅಭಿಮನ್ಯು, ಭೀಮ ಮತ್ತು ಮಹೇಂದ್ರ ಆನೆಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ.  ಉಳಿದೆಲ್ಲಾ ಆಪರೇಷನ್​ಗಿಂತಲೂ ಇದು ಡಿಫರೆಂಟ್  ಹೌದು, ಸದ್ಯ ಚನ್ನಗಿರಿಯ ಸೂಳೆಕೆರೆಯ ಸಮೀಪ ಇರುವ ಕಾಡಾನೆಯು … Read more

ಜನರ ನಡುವೆಯೇ ಕಾಡಾನೆ ಹಿಡಿಯೋ ಆಪರೇಷನ್​/ ಸೂಳೆಕೆರೆಯಲ್ಲಿ ಸಕ್ರೆಬೈಲ್ ಆನೆ​ ಟೀಂ/ ಹಾಸನದಿಂದ ಬಂದಿದ್ದೇಗೆ ಕಾಡಾನೆ/ ಮೈಸೂರು ನಾಗರಹೊಳೆಯಿಂದಲೂ ಬರ್ತಿದೆ ಟೀಂ ಕಾರಣ?

ದಾವಣಗೆರೆ ಜಿಲ್ಲೆ ಚನ್ನಗಿರಿ ಯಲ್ಲಿ ಮಹಿಳೆಯೊಬ್ಬರ ಸಾವಿಗೆ ಕಾರಣವಾದ ಆನೆಯನ್ನು ಹಿಡಿಯಲು ಇದೀಗ ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರದ ಟೀಂ ಚನ್ನಗಿರಿ ತಾಲ್ಲೂಕಿನ ಜಕಲಿಯಲ್ಲಿ ಬೀಡುಬಿಟ್ಟಿದೆ.  ಬಿಡಾರದ  ಸಾಗರ, ಬಾಲಣ್ಣ, ಹಾಗೂ ಬಹದ್ದೂರ್ ಆನೆಗಳು ಚನ್ನಗಿರಿಯ ಸೂಳೆಕೆರೆ ಯ ಬಳಿಗೆ ಹೋಗಿದ್ದು, ಅಲ್ಲಿ ಕಾರ್ಯಾಚರಣೆಯನ್ನು ಸಹ ಆರಂಭಿಸಿವೆ. ಇನ್ನೊಂದೆಡೆ ನಾಗರಹೊಳೆಯಿಂದ ಅಭಿಮನ್ಯು, ಭೀಮ ಮತ್ತು ಮಹೇಂದ್ರ ಆನೆಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ.  ಉಳಿದೆಲ್ಲಾ ಆಪರೇಷನ್​ಗಿಂತಲೂ ಇದು ಡಿಫರೆಂಟ್  ಹೌದು, ಸದ್ಯ ಚನ್ನಗಿರಿಯ ಸೂಳೆಕೆರೆಯ ಸಮೀಪ ಇರುವ ಕಾಡಾನೆಯು … Read more

BREAKING NEWS/ ತೀರ್ಥಹಳ್ಳಿಯಲ್ಲಿ ಕಾಟ ಕೊಡುತ್ತಿರುವ ಕಾಡಾನೆ ಹಿಡಿಯಲು ನಾಳೆಯಿಂದ ಕಾರ್ಯಾಚರಣೆ! ಎಲ್ಲಿ ನಡೆಯಲಿದೆ ಆಪರೇಷನ್ ?

MALENADUTODAY.COM  |SHIVAMOGGA| #KANNADANEWSWEB THIRTAHALLI/ SHIVAMOGGA /ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿ ಭಾಗಗಳಲ್ಲಿ ಪದೇ ಪದೇ ಕಾಣಿಸಿಕೊಳ್ತಿರುವ ಕಾಡಾನೆಯನ್ನು ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಲಿದೆ. ನಾಳೆಯಿಂದಲೇ ಈ ಕಾರ್ಯಾಚರಣೆ ಆರಂಭವಾಗಲಿದೆ. ಸದ್ಯ ಕಾಡಾನೆ ದೇವಂಗಿ ಭಾಗದಲ್ಲಿದೆ ಎಂಬ ಮಾಹಿತಿ ಇಲಾಖೆಗೆ ಲಭ್ಯವಾಗಿದೆ. ಈ ಸಂಬಂಧ ನಾಲ್ಕು ಸಾಕಾನೆಗಳನ್ನು ಬಳಸಿ ಆನೆಯನ್ನು ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ. ಸಕ್ರೆಬೈಲ್ ಆನೆ ಬಿಡಾರದ ಬಹದ್ದೂರ್, ಸಾಗರ್ , ಸೋಮಣ್ಣ ಹಾಗೂ ಬಾಲಣ್ಣ ಆನೆಗಳು ಕಾರ್ಯಾಚರಣೆಗೆ ಬಳಕೆಯಾಗುವ ಸಾಧ್ಯತೆ ಇದೆ.  *ಡಿಸಿ … Read more