Sigandur Bridge 2 Load Test / ಸಿಗಂದೂರು ಸೇತುವೆಯ ಮೇಲೆ ಮತ್ತೆ 100 ಟನ್ ಭಾರ ಹೇರಿ ಪರೀಕ್ಷೆ !

Sigandur Bridge 2 Load Test sigandur bridge news

Sigandur Bridge 2 Load Test : Crucial 2nd Phase Load Test Underway, Traffic Restricted! ಸಾಗರ: ಸಿಗಂದೂರು ಸೇತುವೆಯ 2ನೇ ಹಂತದ ಲೋಡ್‌ ಟೆಸ್ಟ್‌ ಆರಂಭ – ಸಂಚಾರ ನಿರ್ಬಂಧ!  ಸಾಗರ: ಇನ್ನೇನು ಉದ್ಘಾಟನೆಗೆ ಸಿದ್ದಗೊಂಡಿರುವ ಬಹುನಿರೀಕ್ಷಿತ ಸಿಗಂದೂರು ಸೇತುವೆಯಲ್ಲಿ ಈಗಾಗಲೇ ಒಂದು ಹಂತದ ಲೋಡ್​ ಟೆಸ್ಟಿಂಗ್ ಮುಗಿದಿದೆ. ಇದರ ಬೆನ್ನಲ್ಲೆ ಇದೀಗ ಇನ್ನೊಂದು ಸುದ್ದಿ ಹೊರಬಿದ್ದಿದ್ದು ಎರಡನೇ ಹಂತದ ಲೋಡ್‌ ಟೆಸ್ಟ್ (ಭಾರ ಪರೀಕ್ಷೆ) ಪ್ರಕ್ರಿಯೆ ಪ್ರಾರಂಭವಾಗಿದೆ.  ಸೇತುವೆ ಕ್ಷಮತೆ ಅಥವಾ … Read more

ಸಿಗಂದೂರು ಲಾಂಚ್​ನಿಂದ ಹಿನ್ನೀರಿನತ್ತ ಜಾರಿದ ಖಾಸಗಿ ಬಸ್!

KARNATAKA NEWS/ ONLINE / Malenadu today/ Aug 28, 2023 SHIVAMOGGA NEWS  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಿಗಂದೂರು ಕ್ಷೇತ್ರಕ್ಕೆ ಹೋಗುವ ಲಾಂಚ್​ನ ದಡದಲ್ಲಿ ಬಸ್​ವೊಂದು ಹಿನ್ನೀರಿಗೆ ಇಳಿಯುವ ರೀತಿಯಲ್ಲಿ ಚಲಿಸಿದ್ದು ನಿನ್ನೆ ಆತಂಕಕ್ಕೆ ಕಾರಣವಾಗಿತ್ತು. ಏನಿದು ಘಟನೆ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಬಂದಿದ್ದ ಭಕ್ತರನ್ನು ತುಂಬಿಕೊಂಡು ಲಾಂಚ್​ ಏರಿದ್ದ ಬಸ್​, ಅದರಿಂದ ಇಳಿವಾಗ ಈ ಘಟನೆ  ನಡೆದಿದೆ. ಲಾಂಚ್‌ನ ಲಂಗರಿನಿಂದ ಕೆಳಕ್ಕಿಳಿದು ಏರಿ ಏರಿದ ಬಸ್​ನ ಇಂಜಿನ್ ಇದ್ದಕ್ಕಿದ್ದ ಹಾಗೆ ಆಫ್ … Read more

ಸಿಗಂದೂರು ಚೌಡೇಶ್ವರಿ ದೇವಾಸ್ಥಾನಕ್ಕೆ ಹೋಗುವವರಿಗೆ ಸಿಹಿಸುದ್ದಿ! ಇವತ್ತಿನಿಂದ ಲಾಂಚ್​ನಲ್ಲಿ ಎಲ್ಲಾ ರೈಟ್​…ರೈಟ್​!

  KARNATAKA NEWS/ ONLINE / Malenadu today/ Jul 7, 2023 SHIVAMOGGA NEWS  ಸಾಗರ  : ಮಳೆಯಿಲ್ಲದೇ ಹಿನ್ನೀರು ತಗ್ಗಿ ಸಂಚಾರವನ್ನೇ ಸ್ಥಗಿತಗೊಳಿಸುವ ಮಟ್ಟಕ್ಕೆ ತಲುಪಿದ್ದ ಸಿಗಂದೂರು ಲಾಂಚ್​ ಇದೀಗ ಮತ್ತೆ ತನ್ನ ಹಿಂದಿನ ಓಡಾಟಕ್ಕೆ ಅಣಿಯಾಗಿದೆ. ಹಿನ್ನೀರಿನ ದಿಬ್ಬಗಳನ್ನು ತಲುಪಿಸುವ ಒಳಜಲ ಸಾರಿಗೆಯ ಲಾಂಜ್​ಗಳು ಇದೀಗ ಮತ್ತೆ ವಾಹನಗಳನ್ನು ಸಹ ಹೊತ್ತುಕೊಂಡು ಈ ಕಡೆಯಿಂದ ಆ ಕಡೆ , ಆ ಕಡೆಯಿಂದ ಈ ಕಡೆಗೆ ಸಂಚರಿಸಲಿವೆ.    ಲಿಂಗನಮಕ್ಕಿ ಜಲಾಶಯದ ಹಿನ್ನೀರಿನ ವ್ಯಾಪ್ತಿಯಲ್ಲಿ … Read more

ಸಿಗಂದೂರು ಸೇತುವೆ ನಿರ್ಮಾಣ ಕಾಮಗಾರಿ ಅಂದುಕೊಂಡತೆ ಮುಗಿಯುವುದು ಅನುಮಾನ! ಕಾರಣ ಶರಾವತಿ ಹಿನ್ನೀರಿನ ಕೊರತೆ ! ಏಕೆ ಗೊತ್ತಾ? JP ಬರೆಯುತ್ತಾರೆ

KARNATAKA NEWS/ ONLINE / Malenadu today/ Jun 15, 2023 SHIVAMOGGA NEWS  ಶಿವಮೊಗ್ಗ/  ಸಿಗಂದೂರು ಸೇತುವೆ ಶರಾವತಿ ಸಂತ್ರಸ್ತರ ಭವಿಷ್ಯದ ಆಶಾಕಿರಣ, ಆ ಸೇತುವೆಯೊಂದು ಮುಗಿದರೇ, ದ್ವೀಪ ಪ್ರದೇಶಗಳಿಗೆ ಸಂಪರ್ಕ ಸಿಕ್ಕಿ, ಅಭಿವೃದ್ಧಿಗೆ ದಾರಿಯಾಗುತ್ತದೆ. ಲಾಂಜ್​ಗಳನ್ನ ನೆಚ್ಚಿಕೊಂಡು ಬದುಕುತ್ತಿರುವ ತುಮರಿ, ಸಿಗಂದೂರು ಭಾಗದ ಜನರಿಗೆ ಸೇತುವೆ ಹೊಸ ಹೊಸ ಕನಸುಗಳನ್ನ ಸೃಷ್ಟಿಸಲಿದೆ. ಆದರೆ ಮುಗಿಯುವ ಹಂತಕ್ಕೆ ಬರುತ್ತಿರುವ ಕಾಮಗಾರಿಗೆ ಶರಾವತಿ ಹಿನ್ನೀರು ತಗ್ಗಿರುವುದು ಹಿನ್ನಡೆ ಉಂಟುಮಾಡಿದೆ. ಹೀಗಾಗಿ ಸೇತುವೆ ಕಾಮಗಾರಿ ಮುಗಿಯಲು ಇನ್ನಷ್ಟು ಸಮಯ … Read more

ಸಿಗಂದೂರು ಲಾಂಚ್​ನಲ್ಲಿ ವಾಹನ ಸಂಚಾರಕ್ಕೆ ನಿಷಿದ್ಧ! ಪರ್ಯಾಯ ಮಾರ್ಗ ಯಾವುದು? ಪ್ರವಾಸಿಗರ ಗಮನಕ್ಕೆ!

KARNATAKA NEWS/ ONLINE / Malenadu today/ Jun 14, 2023 SHIVAMOGGA NEWS ಸಾಗರ ತಾಲ್ಲೂಕಿನ  ಹೊಳೆಬಾಗಿಲು ಲಾಂಚ್ ಸೇವೆ ಇವತ್ತಿನಿಂದ ಮಳೆ ಬಂದು ಹಿನ್ನೀರಿನಲ್ಲಿ ನೀರಾಗುವರೆಗೂ, ಜನರಿಗಷ್ಟೇ ಸೀಮಿತವಾಗಲಿದೆ. ಏಕೆಂದರೆ, ಲಾಂಚ್‌ನಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳಲಿದೆ.  ಶರಾವತಿ ಹಿನ್ನೀರು ತೀವ್ರ ಕುಸಿತ ಕಂಡಿದ್ದು, ಇವತ್ತಿನಿಂದ ಹೊಳೆಬಾಗಿಲು ಲಾಂಚ್‌ನಲ್ಲಿ ಜನರ ಸಂಚಾರಕ್ಕಷ್ಟೆ ಅವಕಾಶವಿದ್ದು, ವಾಹನ ಸಂಚಾರ ಸ್ಥಗಿತಗೊಳ್ಳಲಿದೆ. ಪ್ಲೀಸ್ ಭದ್ರಾವತಿ ವಿಐಎಸ್​ಎಲ್​ ಕಾರ್ಖಾನೆಯನ್ನು ಮುಚ್ಚಬೇಡಿ! ಕೇಂದ್ರ ಉಕ್ಕು ಪ್ರಾಧಿಕಾರಕ್ಕೆ ಸಂಸದರ ಮನವಿ ಶರಾವತಿ ಹಿನ್ನೀರಿನಲ್ಲಿ ದಿನ … Read more