ನಡುರಸ್ತೆಯಲ್ಲಿ ಶಿಕ್ಷಕಿಯ ಪರ್ಸ್ ಕಿತ್ತು ಪರಾರಿಯಾದ ಬೈಕ್ ಕಳ್ಳರು! ದೊಡ್ಡಪೇಟೆ ಕೇಸ್​ನಲ್ಲಿ ನಡೆದ ಘಟನೆ

chikkamagaluru malnad crime news Annanagar Wife Conspires to Murder Husband in Shivamogga

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ಶಿವಮೊಗ್ಗದಲ್ಲಿ ಈಚೇಗೆ ಸರಗಳ್ಳತನ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಶರಾವತಿ ನಗರದ ಬಳಿ ಮಹಿಳೆಯೊಬ್ಬರು ಪರ್ಸ್​ ಕದ್ದು ಆರೋಪಿಯೊಬ್ಬ ಪರಾರಿಯಾಗಿದ್ದಾನೆ.  ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು, ಹಾಡಹಗಲೇ ಈ ಕೃತ್ಯವೆಸಗಿದ್ದು, ಘಟನೆ ತಡವಾಗಿ ಗೊತ್ತಾಗಿದೆ.  ಟೈಲರಿಂಗ್ ಶಿಕ್ಷಕಿಯೊಬ್ಬರ ಕೈಯಲ್ಲಿದ್ದ ಪರ್ಸ್ ಕಸಿದು ಪರಾರಿಯಾಗಿರುವ ಘಟನೆ ಡಿಸೆಂಬರ್ 05 ರಂದು ನಡೆದಿದ್ದು,  ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ  ಅಪರಿಚಿತ ಇಬ್ಬರು ವ್ಯಕ್ತಿಗಳ ವಿರುದ್ಧ BNS 2023 ರ ಕಲಂ … Read more

ಪೊಲೀಸ್ ಚೌಕಿ ನಿರ್ಮಿಸುವಂತೆ ಎಸ್​ಪಿ ಮಿಥುನ್​ ಕುಮಾರ್​ಗೆ ಮನವಿ! ಕಾರಣವೇನು?

ಪೊಲೀಸ್ ಚೌಕಿ ನಿರ್ಮಿಸುವಂತೆ ಎಸ್​ಪಿ ಮಿಥುನ್​ ಕುಮಾರ್​ಗೆ ಮನವಿ!  ಕಾರಣವೇನು?

KARNATAKA NEWS/ ONLINE / Malenadu today/ Sep 5, 2023 SHIVAMOGGA NEWS  ಶಿವಮೊಗ್ಗ ನಗರದ ಹೊಸಮನೆ ಹೊಸಮನೆ ಬಡಾವಣೆಯಲ್ಲಿ  ಪೊಲೀಸ್ ಚೌಕಿಯೊಂದನ್ನ ನಿರ್ಮಿಸಬೇಕು ಎಂದು ಶಿವಮೊಗ್ಗ ಮಹಾನಗರ  ಪಾಲಿಕೆ (Shimoga Municipal Corporation) ಪ್ರತಿಪಕ್ಷ ನಾಯಕಿ ರೇಖಾ ರಂಗನಾಥ್  ಎಸ್ಪಿ ಜಿ.ಕೆ.ಮಿಥುನ್‌ಕುಮಾರ್  (SP G.K.Mithunkumar)ಅವರಿಗೆ ಮನವಿ ಸಲ್ಲಿಸಿದ್ಧಾರೆ.  ಹೊಸಮನೆ ಬಡಾವಣೆ ಹಾಗೂ ಶರಾವತಿ ನಗರದ ನಾಗರಿಕರು ಹಲವು ವರ್ಷಗಳಿಂದ ಪೊಲೀಸ್ ಹೊರಠಾಣೆ ನಿರ್ಮಿಸುವಂತೆ  ಒತ್ತಾಯಿಸುತ್ತಿದ್ದಾರೆ. ಆದರೆ ಇದುವರೆಗೂ ಬೇಡಿಕೆ ಈಡೇರಿಲ್ಲ. ಈ  ಬಡಾವಣೆಗಳಲ್ಲಿ 26 … Read more