ನ್ಯೂ ಇಯರ್ ಪಾರ್ಟಿಗೆ ಎಸ್​ಪಿ ಎಚ್ಚರಿಕೆ!! ನೀವಿರುವ ಜಾಗದಲ್ಲಿ 1 ಐಟಮ್​ ಸಿಕ್ಕಿದ್ರೂ ಕೇಸ್​ ಗ್ಯಾರಂಟಿ!

ಶಿವಮೊಗ್ಗ ಹೊಸ ವರ್ಷಾಚರಣೆ ಮಾರ್ಗಸೂಚಿ 2025: ಎಸ್ಪಿ ಮಿಥುನ್ ಕುಮಾರ್ ಸೂಚನೆಗಳು Shivamogga New Year Celebration Guidelines 2025: Instructions by SP Mithun Kumar

ಶಿವಮೊಗ್ಗ : ಹೊಸ ವರ್ಷದ ಸಂಭ್ರಮಾಚರಣೆಗೆ ಸಿದ್ದತೆ ನಡೆಯುತ್ತಿರುವ ಬೆನ್ನಲ್ಲೆ ಶಿವಮೊಗ್ಗ ಪೊಲೀಸ್ ಇಲಾಖೆ ಹೊಸವರ್ಷದ ಸುಸ್ವಾಗತದ ವೇಳೆ ಪಾಲಿಸಬೇಕಾಗಿರುವ ಕಾನೂನಿನ ಪಾಠದ ಬಗ್ಗೆ ಮನವರಿಕೆ ಮಾಡುತ್ತಿದೆ. ಸಾರ್ವಜನಿಕರ ಸುರಕ್ಷತೆ ಮತ್ತು ಶಾಂತಿ ಕಾಪಾಡುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯು ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ವಿಶೇಷ ಮಾರ್ಗಸೂಚಿಗಳನ್ನು (New Year Celebration Guidelines) ಬಿಡುಗಡೆ ಮಾಡಿದೆ.  New Year Celebration Guidelines 2025 ರೈಲು ಪ್ರಯಾಣಿಕರ ಗಮನಕ್ಕೆ! ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ಸೇರಿ ಹಲವು ರೈಲುಗಳ … Read more

4 ರಾಜ್ಯಗಳಲ್ಲಿ ಜಾಲಾಡಿ 110 ಫೋನ್‌ ಹುಡುಕಿದ ಪೊಲೀಸ್! ಮೊಬೈಲ್ ವಿಷಯದಲ್ಲಿ ವಹಿಸಬೇಕಾದ ಜಾಗ್ರತೆ ಏನು? ಎಸ್‌ಪಿ ಸಲಹೆ ಓದಿ!

Malenadu Today

SP Mithun KumarsAdvice ಡಿಸೆಂಬರ್ 4 2025, ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಸಾಮಾನ್ಯವಾಗಿ ಮೊಬೈಲ್ ಫೋನ್‌, ಕಳ್ಕೊಂಡರೆ ಮುಗಿತು! ಹೊಸ ಪೋನ್​ ತಗೊಳ್ಳದೇ ಬೇರೆ ವಿಧಿ ಇಲ್ಲ ಅಂದ್ಕೊಳ್ತೀವಿ. ಈ ಪೈಕಿ ಕೆಲವರು, ಹೇಗಾದ್ರೂ ಆಗಲಿ, ತಮ್ಮ ಪೋನ್​ ತಮಗೆ ಸಿಗಲೇ ಬೇಕು ಅಂತಾ ಅದಕ್ಕೆ ಅಗತ್ಯವಿರುವ ಎಲ್ಲಾ ದಾರಿಗಳಲ್ಲು ಪ್ರಯತ್ನಿಸ್ತಾರೆ. ಹೀಗೆ ಪ್ರಯತ್ನಿಸಿದವರಿಗೂ, ಹೋಯ್ತು ಬಿಡು ಮೊಬೈಲ್​ ಅಂತಾ ಮರೆತವರಿಗೂ ಶಿವಮೊಗ್ಗ ಪೊಲೀಸ್ ಇಲಾಖೆ ಸರ್​ಪ್ರೈಸ್ ನೀಡಿದೆ.  ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುವಂತೆ  ಶಿವಮೊಗ್ಗದಲ್ಲಿ … Read more

ಮನೆಗೆ ಬಂದ ಎಸ್​ಪಿ ಮಿಥುನ್ ಕುಮಾರ್ & ಟೀಂ! ಚೀಟಿ ಅಂಟಿಸಿ, ಮಹತ್ವದ ಮಾತು!

Shimoga Police Relaunches 'Mane Manege Police' to FORTIFY Citizen Safety

 Mane Manege Police ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 25, 2025 :ವಿವಿದ ಹಬ್ಬಗಳ ಹಿನ್ನೆಲೆಯಲ್ಲಿ ಭದ್ರತಾ ಡ್ಯೂಟಿ ಬಗ್ಗೆ ಗಮನ ಹರಿಸಿದ್ದ ಶಿವಮೊಗ್ಗ ಪೊಲೀಸ್ ಇಲಾಖೆ ಇದೀಗ ಮತ್ತೊಮ್ಮೆ ಮನೆಮನೆಗೆ ಪೊಲೀಸ್ ಅಭಿಯಾನಕ್ಕೆ ಚಾಲನೆ ನೀಡಿದೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಭಾಗಗಳಲ್ಲಿ ಖುದ್ದು ಮನೆಗಳಿಗೆ ವಿಸಿಟ್ ನೀಡಿದ ಎಸ್​ಪಿ ಮಿಥುನ್ ಕುಮಾರ್ ಸಾರ್ವಜನಿಕ ಸಭೆ ನಡೆಸಿ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ sp mithun kumar shivamogga : ಎಸ್​ಪಿ ಮಿಥುನ್ ಕುಮಾರ್ ಸೇರಿ 3 … Read more

ಡಿಸಿ ಆಫೀಸ್​ ಎದುರು ಪ್ರತಿಭಟನೆ ಜೋರು! ಸ್ವತಃ SP ಮನವೊಲಿಸಿದರೂ ಪಟ್ಟು ಬಿಡದ ವಿದ್ಯಾರ್ಥಿಗಳು!

ABVP Students Protest in Shimoga for Immediate Appointment of Guest Lecturers

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 26 2025 :   ಶಿವಮೊಗ್ಗದಲ್ಲಿ ಪದವಿ ಕಾಲೇಜುಗಳಿಗೆ (Immediate) ಕೂಡಲೇ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಮಧ್ಯೆ ಪ್ರತಿಭಟನಾಕಾರರ ಮನವಿ ಸ್ವೀಕರಿಸಲು ಜಿಲ್ಲಾಡಳಿತದ ಬೇರೆ ಅಧಿಕಾರಿಗಳು ಬಂದಾಗ, ಸ್ಥಳಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರೇ ಬರಬೇಕು ಎಂದು ವಿದ್ಯಾರ್ಥಿಗಳು … Read more

ಶಿವಮೊಗ್ಗ: ಕ್ರೈಂ ತಡೆಯಲು ಚೀತಾ ಸೇರಿ 2 ಪೆಟ್ರೋಲಿಂಗ್​ನ್ನ ಜಿಲ್ಲೆಯಾದ್ಯಂತ ಕಡ್ಡಾಯಗೊಳಿಸಿದ SP! ಇವರ ಇಲ್ಲಿದೆ

Shivamogga Police Reintroduces Cheetah Patrolling

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 25 2025 : ಶಿವಮೊಗ್ಗದಲ್ಲಿ ಚಡ್ಡಿಗ್ಯಾಂಗ್​ ಮತ್ತೆ ಕಾಣಿಸಿಕೊಂಡಿದೆ ಎನ್ನುವ ವಿಚಾರದ ಜೊತೆಜೊತೆಗೆ ಕಳ್ಳತನದಂತಹ ಪ್ರಕರಣಗಳು ಸಹ ದಾಖಲಾಗುತ್ತಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆ ಶಿವಮೊಗ್ಗದಲ್ಲಿ ಮಾರ್ನಿಂಗ್ ಬೀಟ್ ಕಡ್ಡಾಯಗೊಳಿಸಿದೆ. ಈ ಸಂಬಂಧ ಎಸ್​ಪಿ ಮಿಥುನ್ ಕುಮಾರ್ ಶಿವಮೊಗ್ಗ ಜಿಲ್ಲೆಯಾದ್ಯಂತ ಕಡ್ಡಾಯವಾಗಿ ಗುಡ್ ಮಾರ್ನಿಂಗ್ ಬೀಟ್ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.  pic.twitter.com/u2RfAWh2iZ — SP Shivamogga (@Shivamogga_SP) September 24, 2025 ಬರುತ್ತೆ ಚೀತಾ ಮಾರ್ನಿಂಗ್ ಬೀಟ್ … Read more